Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸಾರ್ವಜನಿಕರೇ ಗಮನಿಸಿ : ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು, ಇಲ್ಲಿದೆ ಪಟ್ಟಿ.!

27/11/2025 9:13 AM

ಮೋದಿ-ಪುಟಿನ್ ಭೇಟಿ 2025: ಜಾಗತಿಕ ರಾಜಕೀಯವನ್ನು ಬದಲಾಯಿಸುವ ಪವರ್ ಪ್ಲೇ

27/11/2025 9:12 AM

SHOCKING : ಬೆಂಗಳೂರಲ್ಲಿ ಮತ್ತೊಂದು `ಬೆಚ್ಚಿ ಬೀಳಿಸೋ ಕೃತ್ಯ : ಕತ್ತು ಹಿಸುಕಿ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ.!

27/11/2025 8:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುವವರೇ ತಪ್ಪದೇ ಇದನ್ನೊಮ್ಮೆ ಓದಿ…..!
LIFE STYLE

ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುವವರೇ ತಪ್ಪದೇ ಇದನ್ನೊಮ್ಮೆ ಓದಿ…..!

By kannadanewsnow5708/09/2024 2:12 PM

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಹೊರಗಡೆ ಫುಡ್‌ ತಿನ್ನಲು ಬಯಸುತ್ತಾರೆ. ಅದರಲ್ಲೂ ವಡೆ, ಬಿಸಿ ಬಿಸಿ ಬಜ್ಜಿ, ಗೋಬಿ ಮಂಚೂರಿ ಎಲ್ಲ ತಿನ್ನಲು ಬಯಸುತ್ತಾರೆ. ಆದರೆ ಅದಕ್ಕೆ ಹಾಕುವ ಎಣ್ಣೆ ಶುದ್ಧ ಇದೀಯಾ ಇಲ್ವಾ ಯಾರು ಯೋಚಿಸುವುದೆ ಇಲ್ಲ. ಅಲ್ಲಿಗೆ ಹೋಗಿ ವಿವಿಧ ತಿಂಡಿಗಳನ್ನ ಸವಿದು ಬರತ್ತೇವೆ.

ಆದರೆ ಅಲ್ಲಿ ಬಹುತೇಕ ಮಂದಿ ಒಮ್ಮೆ ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಿಸಿ ಮಾಡಿ ಬಳಸುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ದೇಹಕ್ಕೆ ಬಹಳ ಅಪಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಡುಗೆ ಎಣ್ಣೆಯನ್ನು ಹೀಗೆ ಪದೇ ಪದೆ ಬಿಸಿ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ತಿಳಿದುಕೊಳ್ಳೊಣ..

* ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸಿದರೆ ಅದರಲ್ಲಿ ವಿಷಕಾರಿ ವಸ್ತುಗಳು ರೂಪುಗೊಳ್ಳುತ್ತವೆ.

* ದೇಹವು ತೀವ್ರವಾಗಿ ಹಾನಿಗೊಳಗಾಗುತ್ತದೆ. ವಾಸ್ತವವಾಗಿ, ಖಾದ್ಯ ತೈಲವನ್ನು ಮರುಬಳಕೆ ಮಾಡುವುದರಿಂದ ದೇಹದಲ್ಲಿ ಸ್ವತಂತ್ರ   ರಾಡಿಕಲ್‌ಗಳ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು.

*ಮುಂದಿನ ದಿನಗಳಲ್ಲಿ ಕ್ಯಾನ್ಸರ್ ನಂತಹ ಅಪಾಯಕಾರಿ, ಮಾರಣಾಂತಿಕ ಕಾಯಿಲೆಗಳು ಬರುತ್ತದೆ.

*ದೇಹದಲ್ಲಿ ಕೊಬ್ಬಿನಾಮ್ಲಗಳು ಮತ್ತು ರಾಡಿಕಲ್‌ಗಳನ್ನು ಬಿಡುಗಡೆ ಮಾಡುತ್ತದೆ.

* ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

*ವಿಷಕಾರಿ ಅಂಶದಿಂದ ಆಸಿಡಿಟಿ, ಎದೆ ಉರಿ, ಗಂಟಲಿನ ಸಮಸ್ಯೆ ಹೆಚ್ಚಾಗುತ್ತದೆ.

For those who use fried oil again for cooking read this ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುವವರೇ ತಪ್ಪದೇ ಇದನ್ನೊಮ್ಮೆ ಓದಿ.....!
Share. Facebook Twitter LinkedIn WhatsApp Email

Related Posts

ದೀರ್ಘಕಾಲ ‘ಸ್ಕ್ರೀನ್’ ನೋಡುವುದ್ರಿಂದ ‘ಬ್ಲಡ್ ಶುಗರ್’ ಹೆಚ್ಚಾಗ್ಬೋದು ; ತಜ್ಞರಿಂದ ಶಾಕಿಂಗ್ ಎಚ್ಚರಿಕೆ

26/11/2025 5:21 PM2 Mins Read

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ? 10-3-2-1 ಸೂತ್ರ ಅನುಸರಿಸಿದ್ರೆ ಜಸ್ಟ್ 10 ನಿಮಿಷದಲ್ಲಿ ನಿದ್ದೆ ಬರುತ್ತದೆ.!

26/11/2025 1:43 PM2 Mins Read

ಗಮನಿಸಿ : 21 ದಿನಗಳ ಕಾಲ ಪ್ರತಿದಿನ ಒಂದು ಕಪ್ `ದಾಳಿಂಬೆ ಹಣ್ಣು’ ತಿಂದ್ರೆ ನಿಮ್ಮ ದೇಹದಲ್ಲಿ ಆಗುತ್ತೆ ಈ ಮ್ಯಾಜಿಕ್.!

26/11/2025 12:15 PM1 Min Read
Recent News

BIG NEWS : ಸಾರ್ವಜನಿಕರೇ ಗಮನಿಸಿ : ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು, ಇಲ್ಲಿದೆ ಪಟ್ಟಿ.!

27/11/2025 9:13 AM

ಮೋದಿ-ಪುಟಿನ್ ಭೇಟಿ 2025: ಜಾಗತಿಕ ರಾಜಕೀಯವನ್ನು ಬದಲಾಯಿಸುವ ಪವರ್ ಪ್ಲೇ

27/11/2025 9:12 AM

SHOCKING : ಬೆಂಗಳೂರಲ್ಲಿ ಮತ್ತೊಂದು `ಬೆಚ್ಚಿ ಬೀಳಿಸೋ ಕೃತ್ಯ : ಕತ್ತು ಹಿಸುಕಿ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ.!

27/11/2025 8:58 AM
Explosion in a car near the Red Fort in Delhi

ಕೆಂಪುಕೋಟೆ ಬ್ಲಾಸ್ಟ್ : ಆತ್ಮಾಹುತಿ ಬಾಂಬರ್ಗೆ ಆಶ್ರಯ ನೀಡಿದ ಅಲ್ ಫಲಾಹ್ ವಿಶ್ವವಿದ್ಯಾಲಯದ ವಾರ್ಡ್ ಬಾಯ್ ಅರೆಸ್ಟ್ !

27/11/2025 8:47 AM
State News
KARNATAKA

BIG NEWS : ಸಾರ್ವಜನಿಕರೇ ಗಮನಿಸಿ : ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು, ಇಲ್ಲಿದೆ ಪಟ್ಟಿ.!

By kannadanewsnow5727/11/2025 9:13 AM KARNATAKA 2 Mins Read

ಬೆಂಗಳೂರು : ರಾಜ್ಯದ ಜನತೆಗೆ ಬಹುಮುಖ್ಯ ಮಾಹಿತಿ ಇಲ್ಲಿದೆ. ಕಂದಾಯ ಇಲಾಖೆಯಲ್ಲಿ ಜಾತಿ ಪ್ರಮಾಣ ಪತ್ರ, ನಿರುದ್ಯೋಗ ಪ್ರಮಾಣಪತ್ರ ಸೇರಿದಂತೆ…

SHOCKING : ಬೆಂಗಳೂರಲ್ಲಿ ಮತ್ತೊಂದು `ಬೆಚ್ಚಿ ಬೀಳಿಸೋ ಕೃತ್ಯ : ಕತ್ತು ಹಿಸುಕಿ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ.!

27/11/2025 8:58 AM

BIG NEWS : ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು `ಅನಧಿಕೃತ ಶಾಲೆಗಳ’ ಮಾಹಿತಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆದೇಶ.!

27/11/2025 8:45 AM

BIG NEWS : ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಡಿ. 3 ರಂದು `ವಿಶ್ವ ವಿಶೇಷ ಚೇತನರ ದಿನಾಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ.!

27/11/2025 8:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.