Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ : ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ!

07/07/2025 8:14 AM

ಹಮಾಸ್-ಇಸ್ರೇಲ್ ನಡುವಿನ ಮೊದಲ ಸುತ್ತಿನ ಪರೋಕ್ಷ ಕದನ ವಿರಾಮ ಮಾತುಕತೆ ವಿಫಲ | Israel-Hamas war

07/07/2025 8:04 AM

BREAKING : ಮೈಸೂರಲ್ಲಿ ಜಮೀನಿಗಾಗಿ ಸಂಬಂಧಿಕರ ಮಧ್ಯ ಲಾಂಗು, ಮಚ್ಚುಗಳಿಂದ ಹೊಡೆದಾಟ : ಹಲವರಿಗೆ ಗಾಯ

07/07/2025 7:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರ ಗಮನಕ್ಕೆ: ರಾಜ್ಯಾಧ್ಯಂತ ‘CL-7 ಮದ್ಯದಂಗಡಿ’ ತೆರೆಯಲು ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ | CL-7 Liquor Shops
KARNATAKA

ಸಾರ್ವಜನಿಕರ ಗಮನಕ್ಕೆ: ರಾಜ್ಯಾಧ್ಯಂತ ‘CL-7 ಮದ್ಯದಂಗಡಿ’ ತೆರೆಯಲು ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ | CL-7 Liquor Shops

By kannadanewsnow0904/01/2025 6:10 AM

ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯಿಂದ ರಾಜ್ಯಾಧ್ಯಂತ ಸಿಎಲ್-7 ಮದ್ಯದಂಗಡಿ ತೆರೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಮದ್ಯದಂಗಡಿ ತೆರೆಯೋದಕ್ಕೆ ಇಚ್ಚಿಸಿದ್ದರೇ ಈ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಅಬಕಾರಿ ಇಲಾಖೆಯು ಮಾಹಿತಿ ಹಂಚಿಕೊಂಡಿದ್ದು, ಹೊಸದಾಗಿ ಸಿಎಲ್-7 ಸನ್ನದು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಪಾಲಿಸಬೇಕಾದ ನಿಯಮಗಳು ಹಾಗೂ ಸಲ್ಲಿಸಬೇಕಾದ ದಾಖಲಾತಿಗಳ ವಿವರವನ್ನು ನೀಡಿದೆ.

ಹೀಗಿದೆ ಹೊಸದಾಗಿ ಸಿಎಲ್ -7 ಸನ್ನದು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರು ಪಾಲಿಸಬೇಕಾದ ನಿಯಮಗಳು ಹಾಗು ಸಲ್ಲಿಸಬೇಕಾದ ದಾಖಲೆಗಳ ವಿವರ

  1. ಉದ್ದೇಶಿತ ಸನ್ನದು.ಕಟ್ಟಡವು ಸಂಬಂಧಪಟ್ಟ ಪ್ರಾಧಿಕಾರದಿಂದ ವಾಣಿಜ್ಯ ಉದ್ದೇಶಕ್ಕಾಗಿ ಅನುಮತಿ ಪಡೆದಿರುವ ಪತ್ರ
  2. ಉದ್ದೇಶಿತ ಸನ್ನದು ಕಟ್ಟಡದಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿರುವುದು ಕಡ್ಡಾಯ.
  3. ಉದ್ದೇಶಿತ ಸನ್ನದು ಕಟ್ಟಡದಲ್ಲಿ ಅಗ್ನಿ ಶಾಮಕ ಸೌಲಭ್ಯವನ್ನು ಒದಗಿಸಿರುವ ಒಗೆ ಬೈಕ್ ಸೇಫ್ಟಿ ಪ್ರಮಾಣ ಪತ್ರ ಸಲ್ಲಿಸುವುದು.
  4. ಸರ್ಕಾರದ ಆದೇಶ ಸಂಖ್ಯೆ: ಒಡಬಲ್ಲ ಆಗ ಎಲೇಗಳೂರು, ಓ 10-1998 ರಸ್ತೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆರಿ ಹಾಗೂ ರಾಜ್ಯ ಹೆದ್ದಾರಿಯ ರಸ್ತೆಯ ಮಧ್ಯ ಭಾಗದಿಂದ 40 ಮಿಟರ ಒಳಗೆ ಎರಡು ಕಡೆಗೆ ಯಾವ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಕೊಡಬಂದು ಹಗಲು ಕರಿಗಳು, ಕಸಾರ ಗೃಹಗಳು, ಹೋಟೆಲ್ ಗಳು ಮುಲತಾದವುಗಳನ್ನು ನಡೆಸುವುದಕ್ಕೆ ಅನುಮತಿ ಬರಬಾರದು ಇರುತ್ತದೆ, ಆದ್ದರಿಂದ ರಾಷ್ಟ್ರೀಯ,ರಾಜ್ಯ ಹೆದ್ದಾರಿಯ ಯಾವುದೇ ಕಾಯ್ದೆ ನಿಯಮಗಳು ಉಲ್ಲಂಘನೆಯಾಗದಿರುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಸಲ್ಲಿಸುವುದು.
  5. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರಸ್ತಾವನೆಗಳಿಗೆ ಕಡ್ಡಾಯವಾಗಿ ತಹಶೀಲ್ದಾರರಿಂದ ಇಲಾಖೆ ಬಿಸ ಜನಸೂ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸುವುದು.
  6. ಪ್ರಸ್ತಾಪಿತ ಕಟ್ಟಡಕ್ಕೆ ಸಂಬಂಧಪಟ್ಟಂತೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಕಾಯ್ದೆ, ನಿಯಮಗಳು ಉಲ್ಲಂಘನೆಯಾಗದಿರುವ ಬಗ್ಗೆ ಹಾಗೂ ಪ್ರಾಧಿಕಾರದ ಯಾವುದೇ ಆಕ್ಷೇಪಣೆಗಳು ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು
  7. ಉದ್ದೇಶಿತ ಸನ್ನದು ಕಟ್ಟಡವು ಲೀಸ್, ಬಾಡಿಗೆ, ಕಟ್ಟಡವಾಗಿದ್ದಲ್ಲಿ, ಕಡ್ಡಾಯವಾಗಿ ನೋಂದಣಾಧಿಕಾರಿಗಳಿಂದ ನೋಂದಣಿ ಆಗಿರುವ ಬಗ್ಗೆ ನೋಂದಣಿ ಪತ್ರ ಸಲ್ಲಿಸುವುದು.
  8. ಪ್ರಸ್ತಾಪಿತ ಸನ್ನದಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಎಲ್ಲಾ ದೂರುಗಳನ್ನು ನಿಯಮಾನುಸಾರ ಪರಿಶೀಲಿಸಿ ಯಾವುದೇ ನಿಯಮ ಉಲ್ಲಂಘನೆಯಾಗದಿರುವ ಬಗ್ಗೆ ಹಾಗೂ ದೂರುಗಳನ್ನು ವಿಲೇಗೊಳಿಸಿದ ದೂರುದಾರರಿಗೆ ಹಿಂಬರಹ ನೀಡುವುದು.
  9. ಉದ್ದೇಶಿತ ಸ್ಥಳಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ನ್ಯಾಯಾಲಯಗಳಿಂದ ತಡೆಯಾಜ್ಞೆ, ಆದೇಶಗಳಿದ್ದರೇ ಆದೇಶ ಪ್ರತಿಯನ್ನು ಲಗತ್ತಿಸುವುದು.
  10. ಉದ್ದೇಶಿತ ಕಟ್ಟಡದ ಎಲ್ಲಾ ಭಾಗಗಳು ಸ್ಪಷ್ಟವಾಗಿ ಕಾಣಿಸುವಂತೆ ಛಾಯಾಚಿತ್ರಗಳ್ನು ಸಲ್ಲಿಸುವುದು.
  11. ಅರ್ಜಿದಾರರು ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದ್ದಲ್ಲೀ Memordum and Article Of Association and Board Resolution ಧೃಢೀಕರಣ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸುವುದು.
  12. ಅಬಕಾರಿ ಉಪ ಆಯುಕ್ತರು ಕಡ್ಡಾಯವಾಗಿ ಸ್ಥಳ ತನಿಖೆ ಮಾಡಿ ದಿನಾಂಕವನ್ನು ನಮೂದಿಸುವುದು. ಕರ್ನಾಟಕ ಅಬಕಾರಿ ( ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 5ರನ್ವಯ ಆಕ್ಷೇಪಣಾ ರಹಿತ ಸ್ಥಳವಾಗಿರುವ ಬಗ್ಗೆ ಹಾಗೂ ಜನಸಂಖ್ಯೆ ಕುರಿತು ಸ್ಪಷ್ಟವಾಗಿ ನಮೂದಿಸುವುದು.
  13. ಉದ್ದೇಶಿತ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಾದ ಕಟ್ಟಡದ ಮುಂಭಾಗ, ಸ್ವಾಗತ ಕೊಠಡಿ, ಬಾರ್ ಕೌಂಟರ್, ರೆಸ್ಟೋರೆಂಟ್, ಅಡುಗೆ ಮನೆ, ಡಬಲ್ ಬೆಡ್ ರೂಮ್ ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸುವುದು.
  14. ಅರ್ಜಿದಾರರ ಭಾವಚಿತ್ರ, ಮಾದರಿ ಸಹಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸಲ್ಲಿಸುವುದು
  15. ಇತರೆ ದಾಖಲೆಗಳ ಕಾಯ್ದೆ, ನಿಯಮ ಪಾಲನೆ ಮಾಡುವುದು ಕಡ್ಡಾಯ. ಅಂದರೆ ತೆರಿಗೆ ಪಾವತಿ, ಗ್ರಾಮ ಪಂಚಾಯ್ತಿ, ನಗರಸಭೆ, ಪುರಸಭೆ, ಮಹಾನಗರ ಪಾಲಿಕೆಗಳಿಗೆ ನೀಡಬೇಕಾದ ತೆರಿಗೆ ರಸೀದಿಗಳನ್ನು ಸಲ್ಲಿಸುವುದು.
  16. ಉದ್ದೇಶಿತ ಸನ್ನದು ಕಡ್ಡದ ನೀಲನಕ್ಷೆಯ ಪ್ರತಿಗಳನ್ನು ಸಲ್ಲಿಸುವುದು.
  17. ಉದ್ದೇಶಿತ ಕಟ್ಟಡಕ್ಕೆ ಸಿಎಲ್-7 ಸನ್ನದು ಮಂಜೂರಾತಿಗಾಗಿ ಸರ್ಕಾರವು ಕಾಲ ಕಾಲಕ್ಕೆ ನಿಗದಿಪಡಿಸಿದ ಸನ್ನದು ಶುಲ್ಕ ಹಾಗೂ ಹೆಚ್ಚುವರಿ ಸನ್ನದು ಶುಲ್ಕ ಪಾವತಿ ಮಾಡಿರುವ ಚಲನ್ ಪ್ರತಿಗಳನ್ನು ಸಲ್ಲಿಸುವುದು.
  18. ಉದ್ದೇಶಿತ ಕಟ್ಟಡದಲ್ಲಿ ಸಿಎಲ್-7 ಮಂಜೂರಾತಿಗಾಗಿ ಕಡ್ಡಾಯವಾಗಿ ಇ-ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿದ ನಂತ್ರ ಭೌತಿಕ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವುದು.

ಸಂಧಾವಿತ ಅರ್ಜಿದಾರರು ಈ ಮೇಲಿನ ಸಂಬಂಧಿಸಿದ ಅಂಶಗಳನ್ವಯ ಉದ್ದೇಶಿತ ಸಿಎಂ-1 ನನ್ನದು ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿ ಪಡೆಯುವುದು, ಸದರಿ ಸಲ್ಲಿಸಿದ ಉದ್ದೇಶಿತ ಎರ-7 ಸನ್ನದು ಮಂಜೂರಾತಿಯ ಅರ್ಜಿಯನ್ನು ಇಲಾಖೆಯ ನಿಯಮಾನುಸಾರ ಪರಿಶೀಲಿಸಿ ಸಮೂಚಿತ ಮಾರ್ಗದನ್ವಯ ಮೇಲಧಿಕಾರಿಗಳಿಗೆ ವರದಿ ಮಾಡಲಾಗುವುದು.

ಒಂದು ವೇಳೆ ಈ ಮೇಲಿನ ಯಾವುದೇ ಅಂಶಗಳನ್ನು ಪಾಲಿಸಲು ವಿಫಲರಾದ ಅರ್ಜಿದಾರರ ಅರ್ಜಿಗಳನ್ನು ಇಲಾಖಾ ನಿಯಮಗಳನ್ವಯ ಸಕ್ಕ ಕಾರಣಗಳೊಂದಿಗೆ ಹಿಂದಿರುಗಿಸಲಾಗುವುದು, ಉದ್ದೇಶಿತ ಸಿಎಲ್- ಸನ್ನದು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಯಾವದೇ ದಿನಾಂಕದ ನಿರ್ಭಂಧ ಇರುವುದಿಲ್ಲ ಮತ್ತು ಸದರಿ ಉದ್ದೇಶಿತ ಸಿಎಲ್-7 ನಕ್ಕರು ಮಂಜೂರಾತಿಯು “ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಪರತ್ತುಗಳು) ನಿಯಮಗಳು 1967 ರ ನಿಯಮ 5 ರ ನಿಬಂಧನೆಗೆ ಒಳಪಟ್ಟಿರುತ್ತವೆ. ಅಲ್ಲದೇ ಸರ್ಕಾರದ ಇಲಾಖೆಯ ಕಾಲ ಕಾಲಕ್ಕೆ ಹೊರಡಿಸುವ ನಿಯಮ ನಿಬಂಧನೆಗಳಿಗೆ ಸನ್ನದು ಮಂಜೂರಾತಿ ಪ್ರಕ್ರಿಯೆಯು ಒಳಪಟ್ಟಿರುತ್ತದೆ.

ಅರ್ಜಿ ಸಲ್ಲಿಕೆ ಸೇರಿದಂತೆ ಇತರೆ ಮಾಹಿತಿಗಾಗಿ ನಿಮ್ಮ ಹತ್ತಿರದ ಅಬಕಾರಿ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಈಗಾಗಲೇ 12,614 ಮದ್ಯದಂಗಡಿಗಳಿವೆ

ರಾಜ್ಯದಲ್ಲಿ ಸದ್ಯ 12,614 ಮದ್ಯದಂಗಡಿಗಳಿವೆ. ರಾಜ್ಯದ ಇತರೆ ಜಿಲ್ಲೆಗಳಕ್ಕಿಂತ ಬೆಂಗಳೂರಲ್ಲೇ ಅತಿ ಹೆಚ್ಚು ಶೇ.45 ಮದ್ಯದಂಗಡಿಗಳಿವೆ. 3,988 ವೈನ್‌ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ, 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್‌ಐಎಲ್ (ಸಿಎಲ್11ಸಿ), 745 ಆರ್‌ವಿಬಿ ಸೇರಿ ಒಟ್ಟಾರೆ 12,614 ಮದ್ಯದಂಗಡಿಗಳಿವೆ. ಸಿಎಲ್2 ಹಾಗೂ ಸಿಎಲ್9 ಹೊರತುಪಡಿಸಿ ಉಳಿದ ಮಾದರಿಯ ಮದ್ಯದಂಗಡಿಗಳನ್ನು ತೆರೆಯಲು ಅಬಕಾರಿ ಇಲಾಖೆ ಲೈಸೆನ್ಸ್ ನೀಡುತ್ತಿದೆ.

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ : ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ!

07/07/2025 8:14 AM2 Mins Read

BREAKING : ಮೈಸೂರಲ್ಲಿ ಜಮೀನಿಗಾಗಿ ಸಂಬಂಧಿಕರ ಮಧ್ಯ ಲಾಂಗು, ಮಚ್ಚುಗಳಿಂದ ಹೊಡೆದಾಟ : ಹಲವರಿಗೆ ಗಾಯ

07/07/2025 7:53 AM1 Min Read

BIG NEWS : ಮೈಸೂರಲ್ಲಿ ಮನೆಯ ಮೇಲ್ಚಾವಣಿ ಕುಸಿದು ಘೋರ ದುರಂತ : ಮೂವರು ಪ್ರಾಣಾಪಾಯದಿಂದ ಬಚಾವ್!

07/07/2025 7:48 AM1 Min Read
Recent News

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ : ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ!

07/07/2025 8:14 AM

ಹಮಾಸ್-ಇಸ್ರೇಲ್ ನಡುವಿನ ಮೊದಲ ಸುತ್ತಿನ ಪರೋಕ್ಷ ಕದನ ವಿರಾಮ ಮಾತುಕತೆ ವಿಫಲ | Israel-Hamas war

07/07/2025 8:04 AM

BREAKING : ಮೈಸೂರಲ್ಲಿ ಜಮೀನಿಗಾಗಿ ಸಂಬಂಧಿಕರ ಮಧ್ಯ ಲಾಂಗು, ಮಚ್ಚುಗಳಿಂದ ಹೊಡೆದಾಟ : ಹಲವರಿಗೆ ಗಾಯ

07/07/2025 7:53 AM

Texas Floods: ಟೆಕ್ಸಾಸ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 78ಕ್ಕೆ ಏರಿಕೆ l ಟ್ರಂಪ್ ಭೇಟಿಗೆ ಚಿಂತನೆ

07/07/2025 7:52 AM
State News
KARNATAKA

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ : ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಹಲ್ಲೆ!

By kannadanewsnow0507/07/2025 8:14 AM KARNATAKA 2 Mins Read

ಬೆಂಗಳೂರು : ಕಳೆದ ವರ್ಷ ಚಿತ್ರದುರ್ಗದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು.…

BREAKING : ಮೈಸೂರಲ್ಲಿ ಜಮೀನಿಗಾಗಿ ಸಂಬಂಧಿಕರ ಮಧ್ಯ ಲಾಂಗು, ಮಚ್ಚುಗಳಿಂದ ಹೊಡೆದಾಟ : ಹಲವರಿಗೆ ಗಾಯ

07/07/2025 7:53 AM

BIG NEWS : ಮೈಸೂರಲ್ಲಿ ಮನೆಯ ಮೇಲ್ಚಾವಣಿ ಕುಸಿದು ಘೋರ ದುರಂತ : ಮೂವರು ಪ್ರಾಣಾಪಾಯದಿಂದ ಬಚಾವ್!

07/07/2025 7:48 AM

BREAKING : ಚಿಕ್ಕಮಗಳೂರು ಪ್ರವೇಶಿಸದಂತೆ 30 ದಿನಗಳ ಕಾಲ ‘VHP’ ಮುಖಂಡ ಶರಣ್ ಪಂಪ್ ವೆಲ್ ಗೆ ನಿರ್ಬಂಧ!

07/07/2025 7:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.