Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ‘ಬಸವ ಪ್ರಶಸ್ತಿ’ ಘೋಷಣೆ

20/03/2026 10:12 PM

‘ಮನೆಗೆಲಸ ಮಾಡದಿದ್ದರೆ ಅದು ಕ್ರೌರ್ಯವಲ್ಲ, ನೀವು ಮದುವೆಯಾಗಿರುವುದು ಜೀವನ ಸಂಗಾತಿಯನ್ನೇ ಹೊರತು ಕೆಲಸದವಳನ್ನಲ್ಲ’: ಸುಪ್ರೀಂ ಕೋರ್ಟ್

20/03/2026 10:00 PM

‘ವರ್ಗಾವಣೆ’ಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಗರಂ: ‘ಮಾಡಬೇಕಾದ ಕೆಲಸಗಳು ಬೇರೆ ಇವೆ’ ಎಂದ ನ್ಯಾಯಪೀಠ

20/03/2026 9:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಇಲ್ಲಿ ಪರಿಹಾರ | Ayurveda Treatment
LIFE STYLE

ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಇಲ್ಲಿ ಪರಿಹಾರ | Ayurveda Treatment

By kannadanewsnow0903/05/2025 2:38 PM

“ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಆಹಾರದ ಪಾತ್ರ” ಆಹಾರ ಮತ್ತು ತರಕಾರಿಗಳಿಂದ ದೀರ್ಘ ಕಾಲದ ಖಾಯಿಲೆಗಳಿಗೆ ಶಾಶ್ವತ ಪರಿಹಾರ. —ದೀರ್ಘಕಾಲದ ಖಾಯಿಲೆಗಳಗೆ ,ಆಹಾರ ಮತ್ತು ತರಕಾರಿಗಳ ಶಕ್ತಿ: ಸಂಪೂರ್ಣ ಗುಣಮುಖತೆಗೆ ಆಯುರ್ವೇದೀಯ ಮಂತ್ರ.

ಇಂದಿನ ಜೀವಿತಶೈಲಿಯಲ್ಲಿ ಎಕ್ಸಿಮಾ, ಪಿಸಿಒಡಿಯು, ಜೀರ್ಣಕ್ರಿಯೆ ತೊಂದರೆ, ಸಂಧಿವಾತ, ಆಮ್ಲತೆ(ಅಸಿಡಿಟಿ) ಇತ್ಯಾದಿ ದೀರ್ಘಕಾಲದ ಖಾಯಿಲೆಗಳು ಸಾಮಾನ್ಯವಾಗುತ್ತಿವೆ. ಆಧುನಿಕ ವೈದ್ಯಕೀಯವು ಸಾಮಾನ್ಯವಾಗಿ ಲಕ್ಷಣಗಳನ್ನು (symtoms) ಮಾತ್ರ ನಿರ್ವಹಿಸುತ್ತದೆ, ಆದರೆ ಆಯುರ್ವೇದವು ಮೂಲ ಕಾರಣ ನಿವಾರಣೆಯತ್ತ ಗಮನ ಹರಿಸುತ್ತದೆ—ಆಯುರ್ವೇದ ವೈದ್ಯಕೀಯದ ಚಿಕಿತ್ಸಾ ವಿಧಾನದಲ್ಲಿ ಇದೆ ಆಹಾರ (ಆಹಾರ ಶಿಷ್ಟಾಚಾರ)🥗 ದ ಪೂರ್ಣ ವಿವರ:-

ಆಹಾರ ಕೇವಲ ಇಂಧನವಲ್ಲ—it’s medicine!

ಆಹಾರ ಮತ್ತು ತರಕಾರಿಗಳ ಮಹತ್ವ🥔🥦🍅

ಕೋಷ್ಠ ದಿಂದ(Gut Health) ಆರೋಗ್ಯದ ಕಡೆಗೆ 🧅🥗

ನಿಮ್ಮ ಜೀರ್ಣಾಗ್ನಿ ನಿಮ್ಮ ರೋಗ ನಿರೋಧಕ ಶಕ್ತಿಯ ಮೂಲವಾಗಿದೆ. ದುರ್ಬಲ ಜೀರ್ಣಶಕ್ತಿಯಿಂದ ‘ಆಮ’ (ವಿಷವಸ್ತುಗಳು) ದೇಹದಲ್ಲಿ ಸಂಚಯವಾಗುತ್ತದೆ—ಇದುವೇ ಹೆಚ್ಚಿನ ದೀರ್ಘ ಕಾಯಿಲೆಗಳ(chronic disorders) ಮೂಲ ಕಾರಣವಾಗಿದೆ.

ನಿಮ್ಮ ಅಡಿಗೆಮನೆಯಲ್ಲಿನ ,ನೈಸರ್ಗಿಕ ಔಷಧಾಲಯ🍠

ತರಕಾರಿಗಳು ಮತ್ತು ಋತುಗತವಾಗಿ ಲಭ್ಯವಿರುವ ಆಹಾರಗಳು (seasonal vegetables) ದೋಷ ಸಮತೋಲನ ಸಾಧಿಸಿ ದೇಹವನ್ನು ಡಿಟಾಕ್ಸ್ ಮಾಡುವಲ್ಲಿ ಸಹಾಯ ಮಾಡುತ್ತವೆ.

ಇವು ಕೆಲವು ಶಕ್ತಿಶಾಲಿ ಹೀರೋಗಳು:

• ಹಾಗಲಕಾಯಿ – ಶುಗರ್ ಮತ್ತು ಚರ್ಮ ರೋಗಗಳಿಗೆ ಅತ್ಯುತ್ತಮ
• ಬೂದು ಕುಂಬಳಕಾಯಿ – ಆಮ್ಲತೆ ಮತ್ತು ಮಾನಸಿಕ ಒತ್ತಡ ನಿವಾರಣೆಗೆ
• ನುಗಗೆ ಸೊಪ್ಪು🥬 – ಆಯರನ್, ಮೂಳೆ ಬಲ ಮತ್ತು ಗರ್ಭಧಾರಣೆಗೆ ಸಹಾಯಕ
• ಬೆಟ್ರೂಟ್ & ಕ್ಯಾರಟ್🥕 – ಲಿವರ್ ಮತ್ತು ರಕ್ತ ಶುದ್ಧೀಕರಣಕ್ಕೆ ಉತ್ತಮ
• ಸೋರೆಕಾಯಿ – ತೂಕ ಕಡಿಮೆ ಮಾಡಲು ಮತ್ತು ಹೃದಯ ಆರೋಗ್ಯಕ್ಕೆ

ವೈಯಕ್ತಿಕ ಆಹಾರ = ಶಕ್ತಿಶಾಲಿ ಚಿಕಿತ್ಸೆ🥗

ಆಯುರ್ವೇದದಲ್ಲಿ ಹೇಳಲಾಗುತ್ತದೆ: “ಒಬ್ಬನ ಅಮೃತ, ಇನ್ನೊಬ್ಬನಿಗೆ ವಿಷವಾಗಬಹುದು.”
ಪ್ರತಿಯೊಬ್ಬನ ದೇಹ ರಚನೆ (ವಾತ, ಪಿತ್ತ, ಕಫ) ವಿಭಿನ್ನವಾಗಿದೆ. ಆದ್ದರಿಂದ, ದೀರ್ಘ ಖಾಯಿಲೆಗಳಿಗಾಗಿ ಪ್ರಕೃತಿಗೆ ತಕ್ಕ ಆಹಾರವನ್ನು ಆಯ್ಕೆ ಮಾಡುವುದು ಅತ್ಯಗತ್ಯ.

ಲಕ್ಷಣಗಳಿಂದ ಸಂಪೂರ್ಣ ಗುಣಮುಖತೆವರೆಗೆ 🍌🍑

ಸುಶ್ರುತ ಆಯುರ್ವೇದ ಕ್ಲಿನಿಕ್, ತಿಪಟೂರು ಇಲ್ಲಿ ನಾವು ಶ್ರೇಷ್ಠ ಆಯುರ್ವೇದೀಯ ಜ್ಞಾನ ಮತ್ತು ಕ್ಲಿನಿಕಲ್ ಅನುಭವದ ಸಂಯೋಜನೆಯನ್ನು ಬಳಸುತ್ತೇವೆ:

ವಿಶೇಷತೆಯುಳ್ಳ ಕ್ಷೇತ್ರಗಳು: 🩺🥼👨‍⚕️

• ದೀರ್ಘ ಚರ್ಮ ಕಾಯಿಲೆಗಳು (ವಿಚರ್ಚಿಕಾ, ಸೋರಿಯಾಸಿಸ್)
• ಪಿಸಿಒಡಿಯು, ಸಂತಾನ ಸಮಸ್ಯೆಗಳು ಮತ್ತು ಹಾರ್ಮೋನಲ್ ಅಸಮತೋಲನ
• ಆಯುರ್ವೇದ ಡಿಟಾಕ್ಸ್ (ಪಂಚಕರ್ಮ)
• ಗುದ ಸಂಬಂಧಿತ ಕಾಯಿಲೆಗಳು (ಮೂಲವ್ಯಾಧಿ, ಭಿನ್ನತೆ, ನಾಳದ ಸುರಳಿ – ಕ್ಷಾರಸೂತ್ರ ಚಿಕಿತ್ಸೆ)
• ಆಯುರ್ವೇದಿಕ್ ವಿಷವಿಜ್ಞಾನ (ಅಗದತಂತ್ರ)

ಆಹಾರ + ಔಷಧಿ + ಶಿಷ್ಟ ಆಚರಣೆಗಳು = ಸಂಪೂರ್ಣ ಗುಣಮುಖತೆ.

ಆಹಾರವೇ ಔಷಧಿ!🥗

ನೀವು ದೀರ್ಘಕಾಲದ ಖಾಯಿಲೆಗಳಿಂದ ಬಳಲುತ್ತಿರುವರೆಂದರೆ, ಈಗ ಆಯುರ್ವೇದದ ದಾರಿ ಹಿಡಿಯುವ ಸಮಯವಾಗಿದೆ. ಗುಣಮುಖತೆ ಒಳಗಿನಿಂದ ಪ್ರಾರಂಭವಾಗುತ್ತದೆ – ಮತ್ತು ಅದು ನಿಮ್ಮ ತಟ್ಟೆ ಮೇಲಿರುವ ಆಹಾರದಿಂದ ಶುರುವಾಗುತ್ತದೆ!

ನಿಮ್ಮ ಆರೋಗ್ಯ ಪುನಃಸ್ಥಾಪನೆಗೆ ಸಿದ್ಧರೇ?

ವಿಶೇಷ ಚಿಕಿತ್ಸಾ ವಿಧಾನ

ಆರು ವರ್ಷಗಳಿಗಿಂತ ಹೆಚ್ಚು ಆಯುರ್ವೇದ ಮತ್ತು ತುರ್ತು ಚಿಕಿತ್ಸಾ ಅನುಭವದೊಂದಿಗೆ, ನಾನು ರೋಗದ‌ ಮೂಲ ಕಾರಣವನ್ನು ಪತ್ತೆಹಚ್ಚಿ, ವೈಯಕ್ತಿಕ ಚಿಕಿತ್ಸೆ ನೀಡುವುದರತ್ತ ಗಮನಹರಿಸುತ್ತೇನೆ. ತಿಪಟೂರಿನ ಸುಶ್ರುತ ಆಯುರ್ವೇದ ಕ್ಲಿನಿಕ್ ನಲ್ಲಿ ನಾವು ಶುದ್ಧ ಆಯುರ್ವೇದೀಯ ವಿಧಾನಗಳನ್ನು ಅನುಸರಿಸಿ, ಆಧುನಿಕ ತಪಾಸಣೆಯೊಂದಿಗೆ ಉಚಿತವಾಗಿ ಸಂಯೋಜಿಸಿ ಪಂಚಕರ್ಮ ಚಿಕಿತ್ಸೆ ನೀಡುತ್ತೇವೆ.

ಅಗದತಂತ್ರ (ಆಯುರ್ವೇದಿಕ್ ವಿಷವಿಜ್ಞಾನ) ಹಾಗೂ ತ್ವಚಾ(ಚರ್ಮ ) ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ನಾನು ಈ ಕೆಳಗಿನ ಪಂಚಕರ್ಮ ಚಿಕಿತ್ಸೆಗಳನ್ನು ಪ್ರಾಮುಖ್ಯತೆಯಿಂದ ನೆರವೇರಿಸುತ್ತೇನೆ:

* ವಮನ (ಶುದ್ಧೀಕರಣ)
* ವಿರೇಚನ (ಶುದ್ಧೀಕರಣ)
* ಬಸ್ತಿ (ಔಷಧ ಎನಿಮಾ)
* ನಸ್ಯ (ಮೂಗಿನ ಮೂಲಕ ಔಷಧ)
* ರಕ್ತಮೋಕ್ಷಣ (ರಕ್ತ ಶುದ್ಧೀಕರಣ)

ಇವುಗಳಿಗೆ ಜೊತೆಯಾಗಿ ರಸಾಯನ (ಪುನರ್‌ಜೀವನ)-Rejuvenation ಚಿಕಿತ್ಸೆ ಮತ್ತು ವೈಯಕ್ತಿಕ ಆಹಾರ-ಜೀವನ ಶೈಲಿ ಮಾರ್ಗದರ್ಶನದೊಂದಿಗೆ ಶಾಶ್ವತ ಪರಿಹಾರವೇ ನೀಡಲಾಗುತ್ತದೆ .

ನಿಮ್ಮ ಆರೋಗ್ಯಪೂರ್ಣ ಜೀವನಕ್ಕೆ ಪ್ರಾರಂಭ ಇಲ್ಲಿ

ನೀವು ಅಥವಾ ನಿಮ್ಮ ಕುಟುಂಬದವರು ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ, ಆಯುರ್ವೇದದ ಪಂಚಕರ್ಮ ಮಾರ್ಗವನ್ನು ಅನುಸರಿಸಿ ಶಾಶ್ವತ ಪರಿಹಾರವನ್ನು ಹುಡುಕಿರಿ.

ಲೇಖಕರು: ಡಾ. ಅನಿಲ್ ಕುಮಾರ್ ಶೆಟ್ಟಿ ವೈ
BAMS, ACLS, MD (Ayu. Medicine)
Consultant Ayurvedic Physician | ಪಂಚಕರ್ಮ ತಜ್ಞ | ಸಹಾಯಕ ಪ್ರಾಧ್ಯಾಪಕ – ಅಗದತಂತ್ರ(ಆಯುರ್ವೇದಿಕ್ ವಿಷವಿಜ್ಞಾನ))
ಫೌಂಡರ್ – ಸುಶ್ರುತ ಆಯುರ್ವೇದ ಕ್ಲಿನಿಕ್, ತಿಪಟೂರು
ಸಂಪರ್ಕಿಸಿ: 8073234223

ಆನ್ಲೈನ್ ಕನ್ಸಲ್ಟೇಶನ್ ಲಭ್ಯವಿದೆ
ಮೂಲಾರೋಗ್ಯದತ್ತ ನಿಮ್ಮ ಹೆಜ್ಜೆ ಇಂದೇ ಇಡಿ
ಅಪ್ಪಾಯಿಂಟ್‌ಮೆಂಟ್ ಬುಕ್ ಮಾಡಲು: https://calendly.com/anilkumar12y/45min

ಭೂಕಬಳಿಕೆದಾರರಿಂದ ಶೀಬಿ ಅರಣ್ಯಭೂಮಿ ರಕ್ಷಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

BREAKING : ಬೆಂಗಳೂರಲ್ಲಿ ಮತ್ತೊಂದು ಸೂಸೈಡ್ : ಸಾಲ ತೀರಿಸಲಾಗದೆ ಕಾರು ಚಾಲಕ ಆತ್ಮಹತ್ಯೆ!

Share. Facebook Twitter LinkedIn WhatsApp Email

Related Posts

ಪುರುಷರೇ ಗಮನಿಸಿ: ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಜೀವನಶೈಲಿಯಲ್ಲಿ ಈ 6 ಬದಲಾವಣೆಗಳನ್ನು ಮಾಡಿಕೊಳ್ಳಿ

20/03/2026 9:49 PM2 Mins Read

ಮಹಿಳೆಯರೇ ಗಮನಿಸಿ: ನಿಮ್ಮ ಲೈಂಗಿಕ ಆರೋಗ್ಯದ ಬಗ್ಗೆ ನೀವು ತಿಳಿದಿರಲೇಬೇಕಾದ 5 ಪ್ರಮುಖ ಅಂಶಗಳು

20/03/2026 9:47 PM2 Mins Read

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

20/03/2026 12:58 PM1 Min Read
Recent News

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ‘ಬಸವ ಪ್ರಶಸ್ತಿ’ ಘೋಷಣೆ

20/03/2026 10:12 PM

‘ಮನೆಗೆಲಸ ಮಾಡದಿದ್ದರೆ ಅದು ಕ್ರೌರ್ಯವಲ್ಲ, ನೀವು ಮದುವೆಯಾಗಿರುವುದು ಜೀವನ ಸಂಗಾತಿಯನ್ನೇ ಹೊರತು ಕೆಲಸದವಳನ್ನಲ್ಲ’: ಸುಪ್ರೀಂ ಕೋರ್ಟ್

20/03/2026 10:00 PM

‘ವರ್ಗಾವಣೆ’ಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಗರಂ: ‘ಮಾಡಬೇಕಾದ ಕೆಲಸಗಳು ಬೇರೆ ಇವೆ’ ಎಂದ ನ್ಯಾಯಪೀಠ

20/03/2026 9:56 PM

ಪುರುಷರೇ ಗಮನಿಸಿ: ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಜೀವನಶೈಲಿಯಲ್ಲಿ ಈ 6 ಬದಲಾವಣೆಗಳನ್ನು ಮಾಡಿಕೊಳ್ಳಿ

20/03/2026 9:49 PM
State News
KARNATAKA

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ‘ಬಸವ ಪ್ರಶಸ್ತಿ’ ಘೋಷಣೆ

By kannadanewsnow0920/03/2026 10:12 PM KARNATAKA 1 Min Read

ಬೆಂಗಳೂರು: ಕಲಬುರಗಿಯ ಪಾಳಾದ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ನೀಡಲಾಗುವ 2026ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ…

‘ವರ್ಗಾವಣೆ’ಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಗರಂ: ‘ಮಾಡಬೇಕಾದ ಕೆಲಸಗಳು ಬೇರೆ ಇವೆ’ ಎಂದ ನ್ಯಾಯಪೀಠ

20/03/2026 9:56 PM

ಪೋಷಕರ ವಿರೋಧದ ನಡುವೆ ಒಂದಾದ ಪ್ರೇಮಿಗಳು: ಹೈಕೋರ್ಟ್ ಮಧ್ಯಪ್ರವೇಶದಿಂದ ಸುಗಮವಾಗಿ ನೆರವೇರಿದ ಅಂತರ್ಜಾತಿ ವಿವಾಹ

20/03/2026 8:40 PM

ಹಣದಾಸೆಗೆ ನಕಲಿ ದಾಖಲು ಸೃಷ್ಟಿಸುವವರ ವಿರುದ್ದ ಮುಲಾಜಿಲ್ಲದೇ ಕಾನೂನು ಕ್ರಮ: ಶಿವಮೊಗ್ಗ ಡಿಸಿ ವಾರ್ನಿಂಗ್

20/03/2026 8:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.