ಶ್ರಾದ್ಧ ಮಾಡುವಾಗ ಪಾಲಿಸಬೇಕಾದ ನಿಯಮಗಳು
1.ಶ್ರಾದ್ಧ ಮಾಡುವ ದಿನ ಮನೆ ಮುಂದೆ ರಂಗೋಲಿ ಹಾಕಬಾರದು
2. ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರ್ದು, ಕೂದಲು ಬಾಚಿಕೊಳ್ಳಬಾರದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564
3.ಆದಷ್ಟು ಮನೆಯಲ್ಲಿ ಶ್ರಾದ್ಧ ಮಾಡುವುದು ಅತ್ಯುತ್ತಮ.. ಹಿರಿಯರು ಹುಟ್ಟಿದ ಮನೆ, ಅಲ್ಲದೆ, ಮನೆಯಲ್ಲಿರೋ ಮಕ್ಕಳು, ಮೊಮ್ಮಕ್ಕಳು ಅವರ ಪ್ರಸಾದ ಸ್ವೀಕಾರ ಮಾಡಿ, ಹಿರಿಯರ ಆಶೀರ್ವಾದ ಪಡೆಯುತ್ತಾರೆ, ಹಿರಿಯರು, ನಾವು ಪೂಜಿಸುವ ಆಚಾರ್ರ ರೂಪದಲ್ಲಿ ಬರುತ್ತಾರೆ.. ಮನೆಯಲ್ಲಿ ಎಲ್ಲರೂ ಅವರ ಕಾಲಿಗೆರಗಿ ಆಶಿರ್ವಾದ ಪಡೆಯಬೇಕು..
ಈಗಿನ ಜನರಿಗೆ ಮಡಿ ಅಡುಗೆ ಅಂದ್ರೆ ಕಷ್ಟ.. ಅಡುಗೆ ಮಾಡಲು ಕಷ್ಟ ಅನಿಸಿದ್ರೆ ಸಾಕಷ್ಟು ಅಡುಗೆ ಮಾಡುವ ಸೇವೆ ಒದಗಿಸುವವರು ಇರುತ್ತಾರೆ. ಅವರ ಸೇವೆ ಪಡೀಬಹುದು..
4.ಮನೆಯಲ್ಲಿ ಮಾಡೋದು ಸಾಧ್ಯವಿಲ್ಲ ಅಂದ್ರೆ, ಮಠದಲ್ಲಿ, ಗುಡಿಯಲ್ಲಿ ಆದ್ರೂ, ಶ್ರಾದ್ಧ ಮಾಡಬೇಕು
5.ಅವಿಧವಾ ನವಮಿ ದಿನ ಸ್ರೀಯರು ಎಲ್ಲರೂ ಎರೆದುಕೊಂಡು, ಮುತ್ತೈದೆಗೆ ಸೀರೆ, ಕುಪ್ಪುಸ, ಬಳೆ, ಹೂವು , ಕೊಟ್ಟು ಉಡಿ ತುಂಬಬೇಕು, ( ತಮ್ಮ ಶಕ್ತ್ಯಾನುಸಾರ )
ಮನೆಯಲ್ಲಿ ಅವಿಧವಾ ನವಮಿ ಆಚರಿಸುವ ಅಗತ್ಯ ಇಲ್ಲದಿದ್ರೂ ತುಂಬಬೇಕು..
6.ಪಕ್ಷ ಮಾಸ ಅಂದ್ರೆ ಬೇರೇನೂ ಅಲ್ಲ., ಪಿತೃ ದೇವತೆಗಳ ಪೂಜೆ, ಅವರ ಅಂತರ್ಯಾಮಿಯಾಗಿರುವ ಭಗವಂತನ ಪೂಜೆ.. ಪಿತೃ ದೇವತೆಗಳು, ನಮ್ಮ ಹಿರಿಯರಿಗೆ ಸದ್ಗತಿ ಕೊಡುವವರು.. ವಂಶಾಭಿವೃದ್ಧಿ ಆಗಲು ಆಶಿರ್ವಾದಿಸುವವರು..
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9686268564
ಎಲ್ಲರೂ ಶ್ರದ್ದೆ, ಭಕ್ತಿಯಿಂದ , ಶ್ರಾದ್ಧ ಮಾಡಿ, ಹಿರಿಯರ ಪ್ರೀತಿಗೆ ಪಾತ್ರರಾಗೋಣ, ಮನೆಯಲ್ಲಿ, ಸುಖ, ಶಾಂತಿ, ಸಂಪತ್ತು, ಸಂತಾನ, ಕರುಣಿಸುವಂತೆ ಕೊರೋಣ…