Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮ್ಯಾನ್ಮಾರ್ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ: 4 ಮಕ್ಕಳು ಸೇರಿ 23 ಮಂದಿ ಸಾವು

12/07/2025 6:39 AM

ಫೇಕ್ ವೆಡ್ಡಿಂಗ್ ಎಂದರೇನು? ಭಾರತದಲ್ಲಿ ವೈರಲ್ ಆಗುತ್ತಿರುವ ಈ `ಪಾರ್ಟಿ ಟ್ರೆಂಡ್’ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

12/07/2025 6:35 AM

SHOCKING : ಬೀದಿನಾಯಿ ಕಚ್ಚಿ `ರೇಬಿಸ್’ನಿಂದ 14 ವರ್ಷದ ಬಾಲಕ ಸಾವು : ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ | WATCH VIDEO

12/07/2025 6:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ ‘KSRTC ಬಸ್ ನಿಲ್ದಾಣ’ದಲ್ಲಿ ಕಳ್ಳತನ ಮಾಡುತ್ತಿದ್ದ ಭದ್ರಾವತಿಯ ‘ಐವರು ಮಹಿಳೆ’ಯರು ಅರೆಸ್ಟ್‌
KARNATAKA

ಶಿವಮೊಗ್ಗ ‘KSRTC ಬಸ್ ನಿಲ್ದಾಣ’ದಲ್ಲಿ ಕಳ್ಳತನ ಮಾಡುತ್ತಿದ್ದ ಭದ್ರಾವತಿಯ ‘ಐವರು ಮಹಿಳೆ’ಯರು ಅರೆಸ್ಟ್‌

By kannadanewsnow0914/07/2024 6:31 PM

ಶಿವಮೊಗ್ಗ: ಶಿವಮೊಗ್ಗ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಕಳ್ಳತನ ಪ್ರಕರಣ ಸಂಬಂಧ ಭದ್ರಾವತಿ ಮೂಲದ ಐವರು ಮಹಿಳೆಯರನ್ನು ಬಂಧಿಸಿದ್ದಾರೆ. ಜೊತೆ ಜೊತೆಗೆ ಅಪಾರ ಪ್ರಮಾಣದ ಒಡವೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಶಿವಮೊಗ್ಗ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದಂತ ಕಳ್ಳತನ ಪ್ರಕರಣವನ್ನು ದೊಡ್ಡಪೇಟೆ ಠಾಣೆಯ ಪೊಲೀಸರು ಸವಾಲಾಗಿ ಸ್ವೀಕರಿಸಿದ್ದರು. ಈ ಪ್ರಕರಣ ಸಂಬಂಧ ಭದ್ರಾವತಿಯ ಐವರು ಮಹಿಳೆಯರನ್ನು ಬಂಧಿಸಿದ್ದಾರೆ ಅಂತ ತಿಳಿಸಿದ್ದಾರೆ.

ಬಂಧಿತ ಐವರು ಆರೋಪಿಗಳನ್ನು ಭದ್ರಾವತಿಯ ಹೊಸಮನೆಯ ಹನುಮಂತನಗರ ಬಡಾವಣೆಯ ನಿವಾಸಿಗಳಾದಂತ ಶಾಂತಿ ಯಾನೆ ಕರ್ಕಿ(31), ಸಾವಿತ್ರಿ ಯಾನೆ ಬಾಬಾ(29), ಸುಶೀಲಮ್ಮ(66) ಹಾಗೂ ಭೋವಿ ಕಾಲೋನಿಯ ನಿವಾಸಿ ದುರ್ಗಾ ಯಾನೆ ಸಣ್ಣ ದುರ್ಗ(29) ಎಂಬುದಾಗಿ ಗುರುತಿಸಲಾಗಿದೆ ಎಂದಿದ್ದಾರೆ.

ಬಂಧಿತ ಐವರು ಆರೋಪಿಗಳಿಂದ 7 ಪ್ರಕರಣಕ್ಕೆ ಸಂಬಂಧಿಸಿದಂತೆ ರೂ.8,13,000 ಮೌಲ್ಯದ 122 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಂದಹಾಗೇ ಕಳೆದ ಜೂನ್.29, 2024ರಂದು ಶಿವಮೊಗ್ಗದ ಜೆಸಿ ನಗರದ ಮಹಿಳೆಯೊಬ್ಬರು ದಾವಣಗೆರೆಗೆ ತೆರಳಲು ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದಂತ ಚಿನ್ನಾಭರಣಗಳನ್ನು ಇದೇ ಐವರು ಮಹಿಳೆಯರು ಅಪಹರಿಸಿ ಪರಾರಿಯಾಗಿದ್ದರು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ, ಭದ್ರಾವತಿ ಮೂಲದ ಐವರು ಮಹಿಳೆಯರನ್ನು ಬಂಧಿಸಿದ್ದಾರೆ.

ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಎಎಸ್ಐ ನಾಗರಾಜ್, ಫಾಲಾಕ್ಷ ನಾಯ್ಕ್, ಲಚ್ಚನಾಯ್ಕ್, ಸಿಪಿಸಿಗಳಾದ ಚಂದ್ರ ನಾಯ್ಕ್, ಗುರುನಾಯ್ಕ್, ನಿತಿನ್, ಪುನೀತ್ ರಾವ್, ಸಿಬ್ಬಂದಿಗಳಾದ ದೀಪಾ ಎಸ್ ಹುಬ್ಬಳ್ಳಿ, ಪೂಜಾ, ಸುಮಿತ್ರಬಾಯಿ, ಲಕ್ಷ್ಮೀರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

BREAKING: ನಾಳೆಯಿಂದ ತಮಿಳುನಾಡಿಗೆ ನಿತ್ಯ 8,000 ಕ್ಯೂಸೆಕ್ ಕಾವೇರಿ ನದಿ ನೀರು ಬಿಡುಗಡೆಗೆ ನಿರ್ಧಾರ: ಸಿಎಂ ಸಿದ್ಧರಾಮಯ್ಯ

ʻSSLCʼ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಣ ಇಲಾಖೆಯಿಂದ ಮಹತ್ವದ ಕ್ರಮ

Share. Facebook Twitter LinkedIn WhatsApp Email

Related Posts

ಜಗವ್ಯಾಪಿಸಿದ ಕರುನಾಡ `ನಂದಿನಿ’ ಘಮಲು : ಆಸ್ಟ್ರೇಲಿಯಾ,ಕೆನಡಾ ದೇಶಗಳಿಂದಲೂ ತುಪ್ಪಕ್ಕೆ ಭಾರೀ ಬೇಡಿಕೆ.!

12/07/2025 6:30 AM1 Min Read

BREAKING : CM ಸಿದ್ದರಾಮಯ್ಯ ಭೇಟಿಯಾದ ನಟ ಯುವ ರಾಜ್ ಕುಮಾರ್ : `ಎಕ್ಕ’ ಸಿನಿಮಾ ಪ್ರೀಮಿಯರ್ ಶೋಗೆ ಆಹ್ವಾನ.!

12/07/2025 6:25 AM1 Min Read
vidhana soudha

ಲೈನ್ ಮನೆಗಳಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು ಕುಂಟುಂಬಗಳಿಗೆ ಗುಡ್ ನ್ಯೂಸ್ : ಶೀಘ್ರ ಹಕ್ಕುಪತ್ರ ವಿತರಣೆ

12/07/2025 6:20 AM2 Mins Read
Recent News

BREAKING: ಮ್ಯಾನ್ಮಾರ್ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ: 4 ಮಕ್ಕಳು ಸೇರಿ 23 ಮಂದಿ ಸಾವು

12/07/2025 6:39 AM

ಫೇಕ್ ವೆಡ್ಡಿಂಗ್ ಎಂದರೇನು? ಭಾರತದಲ್ಲಿ ವೈರಲ್ ಆಗುತ್ತಿರುವ ಈ `ಪಾರ್ಟಿ ಟ್ರೆಂಡ್’ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

12/07/2025 6:35 AM

SHOCKING : ಬೀದಿನಾಯಿ ಕಚ್ಚಿ `ರೇಬಿಸ್’ನಿಂದ 14 ವರ್ಷದ ಬಾಲಕ ಸಾವು : ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ | WATCH VIDEO

12/07/2025 6:34 AM

‘ಭಾರತವು ಪಾಕಿಸ್ತಾನದ 9 ಗುರಿಗಳನ್ನು ಹೊಡೆದುರುಳಿಸಿದೆ, ಆದರೆ ಇಲ್ಲಿ ಹಾನಿಯಾಗಿಲ್ಲ’: NSA ಅಜಿತ್ ದೋವಲ್

12/07/2025 6:33 AM
State News
KARNATAKA

ಜಗವ್ಯಾಪಿಸಿದ ಕರುನಾಡ `ನಂದಿನಿ’ ಘಮಲು : ಆಸ್ಟ್ರೇಲಿಯಾ,ಕೆನಡಾ ದೇಶಗಳಿಂದಲೂ ತುಪ್ಪಕ್ಕೆ ಭಾರೀ ಬೇಡಿಕೆ.!

By kannadanewsnow5712/07/2025 6:30 AM KARNATAKA 1 Min Read

ಬೆಂಗಳೂರು : ದುಬೈ, ಸೌದಿ ಅರೇಬಿಯಾಕ್ಕೆ ನಂದಿನಿ ತುಪ್ಪ ಈಗಾಗಲೇ ಮಾರಾಟ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ…

BREAKING : CM ಸಿದ್ದರಾಮಯ್ಯ ಭೇಟಿಯಾದ ನಟ ಯುವ ರಾಜ್ ಕುಮಾರ್ : `ಎಕ್ಕ’ ಸಿನಿಮಾ ಪ್ರೀಮಿಯರ್ ಶೋಗೆ ಆಹ್ವಾನ.!

12/07/2025 6:25 AM
vidhana soudha

ಲೈನ್ ಮನೆಗಳಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು ಕುಂಟುಂಬಗಳಿಗೆ ಗುಡ್ ನ್ಯೂಸ್ : ಶೀಘ್ರ ಹಕ್ಕುಪತ್ರ ವಿತರಣೆ

12/07/2025 6:20 AM

ರಾಜ್ಯದಲ್ಲಿ ಸೊಳ್ಳೆಗಳ ವಿರುದ್ಧ ಸರ್ಕಾರದ ಸಮರ : ಡೆಂಘೀ, ಚಿಕೂನ್ ಗುನ್ಯಾ ಹತ್ತಿಕ್ಕಲು 1500 ಜನರ ನೇಮಕ.!

12/07/2025 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.