Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ರದುರ್ಗದಲ್ಲಿ ಗಣೇಶ ಮೆರವಣಿಗೆ ವೇಳೆ ಕಲರ್ ಪೇಪರ್, ಪಟಾಕಿ ಸಿಡಿಸಿದ ಆಯೋಜಕರ ವಿರುದ್ಧ FIR ದಾಖಲು
KARNATAKA

ಚಿತ್ರದುರ್ಗದಲ್ಲಿ ಗಣೇಶ ಮೆರವಣಿಗೆ ವೇಳೆ ಕಲರ್ ಪೇಪರ್, ಪಟಾಕಿ ಸಿಡಿಸಿದ ಆಯೋಜಕರ ವಿರುದ್ಧ FIR ದಾಖಲು

By kannadanewsnow0909/09/2025 5:55 PM

ಚಿತ್ರದುರ್ಗ: ಗಣೇಶ ಮೆರವಣಿಗೆ ಸಮಯದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್ ಮತ್ತು ಪಟಾಕಿಗಳನ್ನು ಸಿಡಿಸಿದ್ದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಸಂಘಟಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಆದೇಶ ಸಂಖ್ಯೆ ನಂ.ಎಂ.ಎ.ಜಿ(3)ಸಿಆರ್/808641/205-26 ದಿನಾಂಕ.31.08.2025 ರಲ್ಲಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ದಿನಾಂಕ.27.08.2025 ರಿಂದ ದಿನಾಂಕ.15.09.2025 ರವರೆಗೆ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಸಮಯದಲ್ಲಿ ಯಾವುದೇ ರೀತಿಯ ಕಲರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ/ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿರುವ ಆದೇಶದ ಮಾಹಿತಿಯನ್ನು ದಿನಾಂಕ.08.09.2025 ರಂದು ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಅಧ್ಯಕ್ಷರು ಹಾಗೂ ಸಂಘಟಕರಿಗೆ ಮಾಹಿತಿಯನ್ನು ತಿಳಿಸಿ ನೊಟೀಸ್ ಜಾರಿ ಮಾಡಲಾಗಿತ್ತು ಎಂದಿದೆ.

ಆದಾಗ್ಯೂ ಸಹಾ ದಿನಾಂಕ.08.09.2025 ರಂದು ವಿರಾಟ್ ಹಿಂದೂ ಮಹಾ ಸಾಗರ ಗಣಪತಿಯ ಮೆರವಣಿಗೆ ವೇಳೆಯಲ್ಲಿ ಮದ್ಯಾಹ್ನ 3.30 ಪಿ.ಎಂ ಸಮಯದಲ್ಲಿ ಹೊಸದುರ್ಗ ಪಟ್ಟಣದ ಜೂನಿಯರ್ ಕಾಲೇಜ್ ಮುಂಭಾಗದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್ ಮಾಡಿದ್ದು ಹಾಗೂ ಸಂಜೆ 8.00 ಗಂಟೆ ಸಮಯದಲ್ಲಿ ಹೊಸದುರ್ಗ ಪಟ್ಟಣದ ಹಿರಿಯೂರು ಸರ್ಕಲ್ ಸಮೀಪದಲ್ಲಿ ಪಟಾಕಿ/ಸಿಡಿಮದ್ದನ್ನು ಸಿಡಿಸಿರುತ್ತಾರೆ.

ಆದ್ದರಿಂದ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ/ಸಿಡಿಮದ್ದನ್ನು ಸಿಡಿಸಿದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಅಧ್ಯಕ್ಷರಾದ ಪ್ರದೀಪ ಹಾಗೂ ಮೆರವಣಿಗೆ ಮುಂದಾಳತ್ವ ವಹಿಸಿದ ಶಿವರಾಜ್ ಕುಮಾರ್ @ ಶಿವು ಹಾಗೂ ಸಂಘಟನೆಯ ಸಂಘಟಕರ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆ ಮೊ.ನಂ.416/2025 ಕಲಂ.292 ಬಿ.ಎನ್.ಎಸ್ ಹಾಗೂ ಕಲಂ.108, 109 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿರುತ್ತದೆ ಎಂಬುದಾಗಿ ತಿಳಿಸಿದೆ.

ಸಿಯಾಚಿನ್ ನಲ್ಲಿ ಭೀಕರ ಹಿಮಪಾತ, ಮೂವರು ಭಾರತೀಯ ಯೋಧರು ಹುತಾತ್ಮ | Major Avalanche at Siachen

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: 4ನೇ ರೈಲು ಸೆಟ್ ಕಾರ್ಯಾಚರಣೆ, ಹೀಗಿದೆ ವೇಳಾಪಟ್ಟಿ

Share. Facebook Twitter LinkedIn WhatsApp Email

Related Posts

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM2 Mins Read

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM1 Min Read

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM1 Min Read
Recent News

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

20/03/2026 8:59 AM

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM

ಇರಾನ್ ಅಣ್ವಸ್ತ್ರ ತಯಾರಿಸಲು ಸಾಧ್ಯವಿಲ್ಲ, ನಾನಿನ್ನೂ ಜೀವಂತವಾಗಿದ್ದೇನೆ : ನೆತನ್ಯಾಹು ಖಡಕ್ ಎಚ್ಚರಿಕೆ

20/03/2026 8:41 AM
State News
KARNATAKA

ಬೇಸಿಗೆಯ ಬಿಸಿಲಿನಿಂದ ಮನೆಯನ್ನು ತಂಪಾಗಿರಿಸಲು ಇಲ್ಲಿವೆ 10 ಅದ್ಭುತ ಉಪಾಯಗಳು!

By kannadanewsnow5720/03/2026 8:59 AM KARNATAKA 2 Mins Read

ಬೆಂಗಳೂರು: ಬೇಸಿಗೆ ಬಂತೆಂದರೆ ಸಾಕು, ಮೈ ಸುಡುವ ಬಿಸಿಲು ಮತ್ತು ಅತಿಯಾದ ಸೆಖೆಯಿಂದಾಗಿ ಎಲ್ಲರೂ ಹೈರಾಣಾಗುತ್ತಾರೆ. ಅನಿವಾರ್ಯವಾಗಿ ಎಸಿ (AC)…

BIG NEWS : ಅರ್ಚಕರೇ ಹುಷಾರ್ : ಪೂಜೆ ನೆಪದಲ್ಲಿ ಅರ್ಚಕರ ಪತ್ನಿಯರ ಕರೆದೋಯ್ದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್!

20/03/2026 8:58 AM

ಮೈಸೂರು ರೈಲ್ವೆ ವಿಭಾಗ : ಕಾಮಗಾರಿ ಹಿನ್ನೆಲೆ, ಹಲವು ರೈಲುಗಳ ಸಂಚಾರ ರದ್ದು

20/03/2026 8:50 AM

ವಾಹನ ಚಾಲಕರೇ ಗಮನಿಸಿ : `DL’ ಪಡೆಯಲು ಇನ್ಮುಂದೆ ‘ಫೇಸ್ ಅಥೆಂಟಿಕೇಶನ್’ ಕಡ್ಡಾಯ !

20/03/2026 8:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.