Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕ್ಯಾನ್ಸರ್ ಮುಕ್ತ ಭಾರತದತ್ತ ದಾಪುಗಾಲು: ದೇಶಾದ್ಯಂತ ಹೆಣ್ಣುಮಕ್ಕಳಿಗೆ ಉಚಿತ ‘HPV ಲಸಿಕೆ’ ಅಭಿಯಾನಕ್ಕೆ ಚಾಲನೆ!

28/02/2026 9:09 AM

BIG NEWS : ರಾಜ್ಯದ `ನಿವೃತ್ತ ಸರ್ಕಾರಿ ನೌಕರರಿಗೆ’ ಶಾಕ್ : `ಪಿಂಚಣಿ ಪರಿವರ್ತಿತ ಮೊತ್ತ ಮರುಸ್ಥಾಪನೆ’ ಅವಧಿ ಕಡಿತಕ್ಕೆ ಸರ್ಕಾರ ನಿರಾಕರಣೆ !

28/02/2026 9:05 AM

ಕಾನೂನು ರಚನೆಯಲ್ಲಿ ಸಂಸತ್ತೇ ಸರ್ವೋಚ್ಚ: ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟರೂ ಶಾಸಕಾಂಗದ ಹಕ್ಕಿಗೆ ಧಕ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್ !

28/02/2026 8:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ‘ನಕಲಿ ದಾಖಲೆ ಸೃಷ್ಠಿ’ಸಿದ ಆರೋಪ: ಬರೋಬ್ಬರಿ 14 ಮಂದಿ ವಿರುದ್ಧ ‘FIR’ ದಾಖಲು
KARNATAKA

ಬೆಂಗಳೂರಲ್ಲಿ ‘ನಕಲಿ ದಾಖಲೆ ಸೃಷ್ಠಿ’ಸಿದ ಆರೋಪ: ಬರೋಬ್ಬರಿ 14 ಮಂದಿ ವಿರುದ್ಧ ‘FIR’ ದಾಖಲು

By kannadanewsnow0913/11/2025 9:40 AM

ಬೆಂಗಳೂರು: ನಗರದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸುಮಾರು 12 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಯತ್ನಿಸಿದ ಆರೋಪದಡಿ 14 ಮಂದಿ ವಿರುದ್ಧ ಆವಲಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆ ಮೂಲಕ ನಕಲಿ ದಾಖಲೆ ಸೃಷ್ಠಿಸಿದ ಆರೋಪಿಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ.

ರಾಧ ಎಂಬುವರಿಂದ ಜಿಪಿಎ ಮಾಡಿಕೊಂಡಿಸಿಕೊಂಡಿದ್ದ ವೆಂಕಟಪ್ಪ ಎಂಬುವರು ನೀಡಿದ ದೂರಿನ ಮೇರೆಗೆ 14 ಮಂದಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS), 2023 (U/s-r/w 3(5), 335, 335(ಎ(iii), 337, 339, 340, 341, 323, 324, 329, 126, 351 (2, 351 (4, 351), 242, 246, 314, 318, 319, 322, 308) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಪೊಲೀಸರು ಈ ಸಂಬಂಧ ಸತ್ವ ಗ್ರೂಪ್ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಅಶ್ವಿನ್ ಸಂಚೆಟಿ ಎಂಬುವರನ್ನ ವಶಕ್ಕೆ ಪಡೆದುಕೊಂಡಿದ್ಧಾರೆ.

ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಾಪುರ ಗ್ರಾಮದ ಸರ್ವೇ ನಂಬರ್ 20, 21, 44/1 ನಲ್ಲಿರುವ ಸುಮಾರು 12 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸಬ್ ರಿಜಿಸ್ಟರ್ ನೋಂದಣಿ ಕಚೇರಿಯಲ್ಲಿ ಖಾತಾ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂ ಕಬಳಿಕೆಗೆ ಯತ್ನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ಧಾರೆ.
ಜಮೀನಿನ ಮೂಲ ಮಾಲೀಕರಾದ ರಾಧ ಅವರು ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು ಎಂದಿದ್ದಾರೆ.

1978ರಲ್ಲಿ ಮುದ್ದಪ್ಪ ಎಂಬುವರಿಂದ ತನ್ನ ಪತಿ ಕೃಷ್ಣನ್ ಅವರು ಜಮೀನು ಖರೀದಿಸಿದ್ದರು. 1986ರಲ್ಲಿ ಕೃಷ್ಣನ್ ಮೃತರಾಗಿದ್ದರು. ಹೀಗಾಗಿ ಪತಿ ಹೆಸರಿನಲ್ಲಿದ್ದ ದಾಖಲಾತಿಗಳನ್ನ ನನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದೆ. ಇತ್ತೀಚೆಗೆ ಜಮೀನಿನ ಬಳಿ ಹೋಗಿದಾಗ ಅಶ್ವಿನ್ ಸಂಚೆಟಿ ಸೇರಿ ಐವರು ವ್ಯಕ್ತಿಗಳು ರಾಧ ಅವರ ಮಕ್ಕಳೆಂದು ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು ಎಂಬುದು ಗಮನಕ್ಕೆ ಬಂದಿತ್ತು. 1978ರಲ್ಲಿ ನೋಂದಣಿಯಾಗಿದ್ದ ಕ್ರಯಪತ್ರವನ್ನ ಸ್ಯಾಂಪ್ ಪೇಪರ್ ನಲ್ಲಿ ಟೈಪ್ ಮಾಡಿಸಿಕೊಂಡು ಉಪನೋಂದಣಾಧಿಕಾರಿಗಳ ಬಳಿ ಅಸಲು ನೋಂದಣಿ ಪತ್ರವೆಂದು ಬಿಂಬಿಸಿದ್ದರು. ಖರೀದಿ ಹಾಗೂ ಮಾರಾಟ ಮಾಡಿದವರ ಸುಳ್ಳು ಸಹಿ ಹಾಕಿ ನಮೂದಾಗಿದ್ದ ದಿನಾಂಕವನ್ನ ಆರೋಪಿಗಳು ತಿದ್ದಿದ್ದಾರೆ. ಆದರೆ ತನ್ನ ಬಳಿ 1974ರಿಂದ ಜಮೀನಿನ ಮದರ್ ದೀಡ್ ತನ್ನ ಬಳಿಯಿದೆ ಎಂದು ದೂರಿನಲ್ಲಿ ರಾಧ ಅವರ ಪರವಾಗಿ ವೆಂಕಟಪ್ಪ ತಿಳಿಸಿದ್ದಾರೆ.

ಅಕ್ರಮ ಹಣ ಸಂಪಾದನೆ ಮಾಡಲು ಒಳಸಂಚು ರೂಪಿಸಲು ಪ್ರತ್ಯೇಕ ಮೂರು ವಂಚಕರ ತಂಡಗಳು ನಕಲಿ ದಾಖಲಾತಿಗಳನ್ನ ಸೃಷ್ಟಿಸಿ, ಜಮೀನು ತಮ್ಮದೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ಜಮೀನು ಅತಿಕ್ರಮಣ ಬಗ್ಗೆ ಪ್ರಶ್ನಿಸಿದಕ್ಕೆ ಬೆದರಿಕೆ ಹಾಕಿದ್ಧಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವಂಚನೆ ಸಂಬಂಧ ದೂರಿನ ಮೇರೆಗೆ 14 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಕಲ್ಮನೆಯಲ್ಲಿ ನಡೆಸಿದ ‘ಜನಸಂಪರ್ಕ ಸಭೆ’ಗೆ ಭರ್ಜರಿ ರೆಸ್ಪಾನ್ಸ್!

ದೆಹಲಿ ಕಾರು ಸ್ಪೋಟ ಭಯೋತ್ಪಾದಕರ ಕೃತ್ಯ: ಕೇಂದ್ರ ಸರ್ಕಾರ ಸ್ಪಷ್ಟನೆ

BREAKING: ಮಹಿಳಾ ನೌಕರರಿಗೆ ಮಾಸಿಕ 1 ದಿನ ವೇತನ ಸಹಿತ ‘ಋತುಚಕ್ರ ರಜೆ’: ರಾಜ್ಯ ಸರ್ಕಾರ ಅಧಿಕೃತ ಆದೇಶ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ `ನಿವೃತ್ತ ಸರ್ಕಾರಿ ನೌಕರರಿಗೆ’ ಶಾಕ್ : `ಪಿಂಚಣಿ ಪರಿವರ್ತಿತ ಮೊತ್ತ ಮರುಸ್ಥಾಪನೆ’ ಅವಧಿ ಕಡಿತಕ್ಕೆ ಸರ್ಕಾರ ನಿರಾಕರಣೆ !

28/02/2026 9:05 AM2 Mins Read

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

28/02/2026 8:53 AM2 Mins Read

BREAKING : ರಾಯಚೂರಿನಲ್ಲಿ ಏಕಾಏಕಿ `ಫ್ರೀಡ್ಜ್’ ಸ್ಪೋಟಗೊಂಡು ಹೊತ್ತಿ ಉರಿದ ಮನೆ !

28/02/2026 8:33 AM1 Min Read
Recent News

ಕ್ಯಾನ್ಸರ್ ಮುಕ್ತ ಭಾರತದತ್ತ ದಾಪುಗಾಲು: ದೇಶಾದ್ಯಂತ ಹೆಣ್ಣುಮಕ್ಕಳಿಗೆ ಉಚಿತ ‘HPV ಲಸಿಕೆ’ ಅಭಿಯಾನಕ್ಕೆ ಚಾಲನೆ!

28/02/2026 9:09 AM

BIG NEWS : ರಾಜ್ಯದ `ನಿವೃತ್ತ ಸರ್ಕಾರಿ ನೌಕರರಿಗೆ’ ಶಾಕ್ : `ಪಿಂಚಣಿ ಪರಿವರ್ತಿತ ಮೊತ್ತ ಮರುಸ್ಥಾಪನೆ’ ಅವಧಿ ಕಡಿತಕ್ಕೆ ಸರ್ಕಾರ ನಿರಾಕರಣೆ !

28/02/2026 9:05 AM

ಕಾನೂನು ರಚನೆಯಲ್ಲಿ ಸಂಸತ್ತೇ ಸರ್ವೋಚ್ಚ: ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟರೂ ಶಾಸಕಾಂಗದ ಹಕ್ಕಿಗೆ ಧಕ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್ !

28/02/2026 8:53 AM

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

28/02/2026 8:53 AM
State News
KARNATAKA

BIG NEWS : ರಾಜ್ಯದ `ನಿವೃತ್ತ ಸರ್ಕಾರಿ ನೌಕರರಿಗೆ’ ಶಾಕ್ : `ಪಿಂಚಣಿ ಪರಿವರ್ತಿತ ಮೊತ್ತ ಮರುಸ್ಥಾಪನೆ’ ಅವಧಿ ಕಡಿತಕ್ಕೆ ಸರ್ಕಾರ ನಿರಾಕರಣೆ !

By kannadanewsnow5728/02/2026 9:05 AM KARNATAKA 2 Mins Read

ಬೆಂಗಳೂರು: ರಾಜ್ಯದ ನಿವೃತ್ತ ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾಗಿದ್ದ ಪಿಂಚಣಿ ಪರಿವರ್ತಿತ ಮೊತ್ತದ (Commuted Pension) ಮರುಸ್ಥಾಪನೆ ಅವಧಿಯನ್ನು ಕಡಿತಗೊಳಿಸುವ…

ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಇದು ಅಕ್ಕಸಾಲಿಗರಿಗೂ ಪತ್ತೆ ಹಚ್ಚೋದು ಕಷ್ಟ.!

28/02/2026 8:53 AM

BREAKING : ರಾಯಚೂರಿನಲ್ಲಿ ಏಕಾಏಕಿ `ಫ್ರೀಡ್ಜ್’ ಸ್ಪೋಟಗೊಂಡು ಹೊತ್ತಿ ಉರಿದ ಮನೆ !

28/02/2026 8:33 AM

BREAKING : ರಾಜ್ಯದಲ್ಲಿ ಹಿಟ್ & ರನ್ ಗೆ ಮೂವರು ಬಲಿ : ಬೈಕ್ ಗೆ ಟ್ರಕ್ ಡಿಕ್ಕಿಯಾಗಿ ಯುವಕರು ಸಾವು !

28/02/2026 8:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.