Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೊಲೀಸ್‌ ಇಲಾಖೆ ವಿರುದ್ಧ ಬಿಜೆಪಿಯಿಂದ ಸಂಘಟಿತ ಹೋರಾಟ: ಮಾಜಿ ಸಿಎಂ ಡಿ.ವಿ ಸದಾನಂದಗೌಡ

08/01/2026 9:27 PM

BREAKING: 2020-21ನೇ ಸಾಲಿನ ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್, ವಿಷ್ಣವರ್ಧನ್ ಪ್ರಶಸ್ತಿ ಪ್ರಕಟ, ಇಲ್ಲಿದೆ ಪಟ್ಟಿ

08/01/2026 9:19 PM

BREAKING: ಮಂಡ್ಯದ ಮದ್ದೂರು ಬಳಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು.!

08/01/2026 9:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಅಪ್ರಾಪ್ತ ಪುತ್ರಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಅಪ್ಪ: ತಂದೆ ಸೇರಿ 12 ಮಂದಿ ವಿರುದ್ಧ ಪೋಕ್ಸೋ ಕೇಸ್, ಅರೆಸ್ಟ್
KARNATAKA

BIG NEWS: ಅಪ್ರಾಪ್ತ ಪುತ್ರಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಅಪ್ಪ: ತಂದೆ ಸೇರಿ 12 ಮಂದಿ ವಿರುದ್ಧ ಪೋಕ್ಸೋ ಕೇಸ್, ಅರೆಸ್ಟ್

By kannadanewsnow0907/01/2026 7:56 PM

ಚಿಕ್ಕಮಗಳೂರು: ಜಿಲ್ಲೆಯಲ್ಲಿ ತಂದೆಯೇ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆ ತಳ್ಳಿದಂತ ಹೃದಯ ವಿದ್ರಾವಕ ಘಟನೆ ನಡೆದಿದೆ. ಹಣಕ್ಕಾಗಿ ಅಪ್ರಾಪ್ತೆಯ ತಂದೆ, ಅಜ್ಜಿ ವೇಶ್ಯಾವಾಟಿಕೆಗೆ ಬಾಲಕಿಯನ್ನು ದೂಡಿದ್ದಾರೆ. ಈ ಸಂಬಂಧ ದಾಖಲಾದಂತ ಪೋಕ್ಸೋ ಕೇಸ್ ಅಡಿಯಲ್ಲಿ ಅಪ್ರಾಪ್ತೆಯ ತಂದೆ ಸೇರಿದಂತೆ ಬರೋಬ್ಬರಿ 12 ಮಂದಿಯನ್ನು ಬೀರೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಳೆದ ಡಿಸೆಂಬರ್.29ರಂದು ಅಪ್ರಾಪ್ತೆ ಬೀರೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ. ದೂರಿನಲ್ಲಿ ನನ್ನ ತಾಯಿ 6 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪಿಯುಸಿ ವ್ಯಾಸಂಗದ ವೇಳೆಯಲ್ಲಿ ನನಗೆ ಓದೋದಕ್ಕೆ ಇಷ್ಟವಿಲ್ಲದ ಕಾರಣ, ತಂದೆ ಗಿರೀಶ್ ಜೊತೆಗೆ ಬೀರೂರು ಸಮೀಪದ ನಾಗವಂಗಲದಲ್ಲಿ ವಾಸವಾಗಿರುತ್ತೇನೆ. ನನ್ನ ಅಜ್ಜಿ ನಾಗರತ್ನಮ್ಮ ಬೀರೂರಲ್ಲಿ ಇರುತ್ತಾರೆ. ಅವರಿಗೆ ನಾರಾಯಣಸ್ವಾಮಿ ಎಂಬುವವರು ಪರಿಚಯವಿರುತ್ತದೆ ಎಂದಿದ್ದಾರೆ.

ದಿನಾಂಕ 21-12-2025ರಂದು ಮಂಗಳೂರಿನ ಭರತ್ ಶೆಟ್ಟಿ ಎಂಬುವರ ಮನೆಗೆ ತಂದೆ ಗಿರೀಶ್ ಕರೆದೊಯ್ದ ನಂತ್ರ, ಅಪ್ರಾಪ್ತೆಯ ಮೇಲೆ ನಿರಂತರವಾಗಿ ದಿನಾಂಕ 26-12-2025ರವರೆಗೆ ಹಲವಾರು ಮಂದಿ ಅತ್ಯಾಚಾರ ಎಸಗಿದ್ದಾರೆ. ಅದರಲ್ಲೂ ಅಪ್ರಾಪ್ತೆ ಮುಟ್ಟಾಗಿ ನೋವಿನಿಂದ ನರಳುತ್ತಿದ್ದಂತ ಸಂದರ್ಭದಲ್ಲೇ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಂಗಳೂರಿನಲ್ಲಿ ತಂದೆ, ಭರತ್ ಶೆಟ್ಟಿಯ ಹಿಂಸೆ ತಾಳಲಾರದೇ ಹೀಗೆ ಆದರೇ ನಾನು ಸಾಯುವುದಾಗಿ ಬೆದರಿಕೆ ಹಾಕಿದ್ದರಿಂತ ಅಲ್ಲಿಂದ ಬೀರೂರಿಗೆ ಅಪ್ರಾಪ್ತೆಯನ್ನು ಕರೆತರಲಾಗಿದೆ. ಬೀರೂರಿಗೆ ಬಂದ ನಂತ್ರ, ಅಜ್ಜಿ ನಾಗರತ್ನಮ್ಮ ಮನೆಯಲ್ಲಿ ಅಪ್ರಾಪ್ತೆ ಉಳಿದುಕೊಂಡಿರುತ್ತಾರೆ. ಅಲ್ಲಿದೆ ಅವರ ಅತ್ತೆ ಬಂದು, ನೀನು ಇಲ್ಲಿ ಇರುವುದು ಬೇಡ, ಬಾ ನಮ್ಮ ಮನೆಗೆ ಹೋಗೋಣ ಅಂತ ಕರೆದೊಯ್ದಿದ್ದರು ಎಂದಿದ್ದಾರೆ.

ಅತ್ತೆ ಮನೆಗೆ ತೆರಳಿದಂತ ಅಪ್ರಾಪ್ತೆ ಮಂಗಳೂರಿನಲ್ಲಿ ನಡೆದಂತ ಇಡೀ ಘಟನೆಯನ್ನು ಚಿಕ್ಕಪ್ಪ, ಅತ್ತೆ ಮುಂದೆ ಕಣ್ಣೀರಾಗಿ ಹೇಳಿದ್ದಾರೆ. ಆಕೆಯನ್ನು ಬೀರೂರು ಪೊಲೀಸ್ ಠಾಣೆಗೆ ಕರೆದೊಯ್ದು ತಂದೆ ಗಿರೀಶ್ ಸೇರಿದಂತೆ ಇತರರ ವಿರುದ್ಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಬೀರೂರು ಠಾಣೆಯ ಪೊಲೀಸರು ಬಿಎನ್ಎಸ್ ಕಾಯ್ದೆಯ 2023ರ 64(1), 143, 137(2) 127(3) ಹಾಗೂ ಪೋಕ್ಸೋ ಕೇಸ್ ದಾಖಲಿಸಿದ್ದಾರೆ. ಎ1 ಆರೋಪಿಯಾಗಿ ಭರತ್ ಶೆಟ್ಟಿ, ಎ2 ಆರೋಪಿಯಾಗಿ ಅಪ್ರಾಪ್ತೆಯ ತಂದೆ ಗಿರೀಶ್, ಎ3 ಆರೋಪಿಯಾಗಿ ಅಜ್ಜಿ ನಾಗರತ್ನಮ್ಮ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಈ ಪ್ರಕರಣ ದಾಖಲಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಜಯಕುಮಾರ್, ಡಿವೈಎಸ್ಪಿ ಪರಶುರಾಮ್ ನಿರ್ದೇಶದನಂತೆ ಬೀರೂರು ಠಾಣೆಯ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗುತ್ತದೆ.

ಬೀರೂರು ಠಾಣೆ ಪಿಎಸ್ಐ ತಿಪ್ಪೇಶ್.ಡಿ.ವಿ, ಸಿಬ್ಬಂದಿಗಳಾದಂತ ಹೇಮಂತ್ ಕುಮಾರ್, ರಾಜಪ್ಪ, ಪಂಚನಹಳ್ಳಿ ಎಸ್ಐ ಸೈಯದ್ ಅಫ್ರಿಧಿ, ಲಿಂಗದಹಳ್ಳಿ ಠಾಣೆ ಎಸ್ಐ ಶಿವಕುಮಾರ್ ಅಂಡ್ ಟೀಂ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದಂತ ಆರೋಪಿಗಳನ್ನು ಬಂಧಿಸೋ ಕಾರ್ಯಾಚರಣೆಗೆ ಇಳಿಯುತ್ತಾರೆ.

ದೂರು ದಾಖಲಾದಂತ ನಾಲ್ಕೈದು ದಿನಕ್ಕೆ ಆಕೆಯ ತಂದೆ ಗಿರೀಶ್, ಅಜ್ಜಿ ನಾಗರತ್ನಮ್ಮ, ಬ್ರೋಕರ್ ನಾರಾಯಣಸ್ವಾಮಿ, ಆರೋಪಿಗಳಾದಂತ ಭರತ್ ಶೆಟ್ಟಿ, ಮಂಗಳೂರಿನ ಮನೆ ಮಾಲೀಕ ಶೇಖರ್ ಸುವರ್ಣ, ಆರೋಪಿ ಜೀನೇಂದ್ರ, ರಾಜೇಂದ್ರ, ಸಿರಾಜ್, ಸೇರಿದಂತೆ ಇತರೆ 12 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೋಕ್ಸೋ ಕೇಸ್, ಅತ್ಯಾಚಾರ ಪ್ರಕರಣ ಆರೋಪಿಗಳನ್ನು ಬಂಧಿಸಿದಂತ ಬೀರೂರು ಠಾಣೆಯ ಪೊಲೀಸರ ಕಾರ್ಯವನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿ, ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು..

BREAKING: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಕಾಮೆಂಟ್ ಕೇಸ್: ಮತ್ತೋರ್ವ ಆರೋಪಿ ಅರೆಸ್ಟ್

ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿಎಂ ಸಿದ್ಧರಾಮಯ್ಯ

Share. Facebook Twitter LinkedIn WhatsApp Email

Related Posts

ಪೊಲೀಸ್‌ ಇಲಾಖೆ ವಿರುದ್ಧ ಬಿಜೆಪಿಯಿಂದ ಸಂಘಟಿತ ಹೋರಾಟ: ಮಾಜಿ ಸಿಎಂ ಡಿ.ವಿ ಸದಾನಂದಗೌಡ

08/01/2026 9:27 PM2 Mins Read

BREAKING: 2020-21ನೇ ಸಾಲಿನ ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್, ವಿಷ್ಣವರ್ಧನ್ ಪ್ರಶಸ್ತಿ ಪ್ರಕಟ, ಇಲ್ಲಿದೆ ಪಟ್ಟಿ

08/01/2026 9:19 PM1 Min Read

BREAKING: ಮಂಡ್ಯದ ಮದ್ದೂರು ಬಳಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು.!

08/01/2026 9:08 PM1 Min Read
Recent News

ಪೊಲೀಸ್‌ ಇಲಾಖೆ ವಿರುದ್ಧ ಬಿಜೆಪಿಯಿಂದ ಸಂಘಟಿತ ಹೋರಾಟ: ಮಾಜಿ ಸಿಎಂ ಡಿ.ವಿ ಸದಾನಂದಗೌಡ

08/01/2026 9:27 PM

BREAKING: 2020-21ನೇ ಸಾಲಿನ ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್, ವಿಷ್ಣವರ್ಧನ್ ಪ್ರಶಸ್ತಿ ಪ್ರಕಟ, ಇಲ್ಲಿದೆ ಪಟ್ಟಿ

08/01/2026 9:19 PM

BREAKING: ಮಂಡ್ಯದ ಮದ್ದೂರು ಬಳಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು.!

08/01/2026 9:08 PM

BREAKING: ನ್ಯೂಜಿಲೆಂಡ್ ವಿರುದ್ಧದ ಮೊದಲ ಮೂರು ಟಿ20 ಪಂದ್ಯಗಳಿಂದ ತಿಲಕ್ ವರ್ಮಾ ಔಟ್ | Tilak Varma

08/01/2026 9:02 PM
State News
KARNATAKA

ಪೊಲೀಸ್‌ ಇಲಾಖೆ ವಿರುದ್ಧ ಬಿಜೆಪಿಯಿಂದ ಸಂಘಟಿತ ಹೋರಾಟ: ಮಾಜಿ ಸಿಎಂ ಡಿ.ವಿ ಸದಾನಂದಗೌಡ

By kannadanewsnow0908/01/2026 9:27 PM KARNATAKA 2 Mins Read

ಬೆಂಗಳೂರು: ಭ್ರಷ್ಟಾಚಾರ ಹಾಗೂ ಯುವಜನತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ ಮಾಫಿಯಾದ ವಿರುದ್ಧ ರಾಜ್ಯ ಬಿಜೆಪಿಯಿಂದ ಸಂಘಟಿತ ಹೋರಾಟ ನಡೆಸಲಾಗುವುದು ಎಂದು…

BREAKING: 2020-21ನೇ ಸಾಲಿನ ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್, ವಿಷ್ಣವರ್ಧನ್ ಪ್ರಶಸ್ತಿ ಪ್ರಕಟ, ಇಲ್ಲಿದೆ ಪಟ್ಟಿ

08/01/2026 9:19 PM

BREAKING: ಮಂಡ್ಯದ ಮದ್ದೂರು ಬಳಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು.!

08/01/2026 9:08 PM

ರಾಜ್ಯದ ಅನಧಿಕೃತ ಬಡಾವಣೆ, ನಿವೇಶನ, ಕಟ್ಟಡ, ಅಪಾರ್ಮೆಟ್ ಗಳಿಗೆ ‘ಎ-ಖಾತಾ ಭಾಗ್ಯ’

08/01/2026 8:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.