Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹಟ್ಟಿ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ವೇಳೆ ಮಣ್ಣು ಕುಸಿತ : ಓರ್ವ ಕಾರ್ಮಿಕ ಸಾವು, ಮತ್ತೊರ್ವನ ಕಾಲು ಕಟ್!

01/06/2025 2:50 PM

UGCET-2025ರ ಪರೀಕ್ಷೆಯ Rank ಪ್ರಕಟಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

01/06/2025 2:46 PM

BIG NEWS : ಪ್ರಶ್ನೆ ಮಾಡಿದ ಯುವತಿಯ ಮೇಲೆ ‘BMTC’ ಬಸ್ ಹತ್ತಿಸಲು ಯತ್ನ : ಚಾಲಕ ಸಸ್ಪೆಂಡ್

01/06/2025 2:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತ ಬಾಂಧವರೇ, ಪಿಎಂ ಕಿಸಾನ್ 18ನೇ ಕಂತು ಬಿಡುಗಡೆ ಯಾವಾಗ ಗೊತ್ತಾ? ಈ 2 ಕೆಲಸ ಮಾಡದಿದ್ರೆ ನಿಮ್ಗೆ ಹಣ ಸಿಗೋದಿಲ್ಲ
INDIA

ರೈತ ಬಾಂಧವರೇ, ಪಿಎಂ ಕಿಸಾನ್ 18ನೇ ಕಂತು ಬಿಡುಗಡೆ ಯಾವಾಗ ಗೊತ್ತಾ? ಈ 2 ಕೆಲಸ ಮಾಡದಿದ್ರೆ ನಿಮ್ಗೆ ಹಣ ಸಿಗೋದಿಲ್ಲ

By KannadaNewsNow12/07/2024 5:27 PM

ನವದೆಹಲಿ : ಕೇಂದ್ರ ಸರ್ಕಾರ ದೇಶದ ನಾಗರಿಕರಿಗಾಗಿ ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಭಾರತ ಕೃಷಿ ಪ್ರಧಾನ ದೇಶವಾಗಿರೋದ್ರಿಂದ ಸರ್ಕಾರವು ವಿಶೇಷವಾಗಿ ರೈತರ ಹಿತಾಸಕ್ತಿಗಳನ್ನ ಪರಿಗಣಿಸಿ ಯೋಜನೆಗಳನ್ನ ಜಾರಿಗೊಳಿಸುತ್ತದೆ. ಅಂತೆಯೇ, ರೈತರಿಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳಿವೆ. ಇದರಿಂದ ರೈತರಿಗೆ ನಾನಾ ರೀತಿಯಲ್ಲಿ ಅನುಕೂಲವಾಗುತ್ತದೆ. ನೇರ ಆರ್ಥಿಕ ಪ್ರಯೋಜನಗಳನ್ನ ಒದಗಿಸುವ ಯೋಜನೆ ಇದೆ. 2018ರಲ್ಲಿ, ಭಾರತ ಸರ್ಕಾರವು ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ 6000 ರೂಪಾಯಿ ನೀಡಲಾಗುತ್ತೆ.

ಕೇಂದ್ರವು ಈ ಮೊತ್ತವನ್ನ ಮೂರು ಕಂತುಗಳಲ್ಲಿ 2000 ರೂಪಾಯಿಗಳನ್ನ ರೈತರ ಖಾತೆಗೆ ಜಮಾ ಮಾಡುತ್ತಿದೆ. ಭಾರತ ಸರ್ಕಾರ ಇದುವರೆಗೆ 17 ಕಂತುಗಳನ್ನ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ವಾರಾಣಸಿಯಿಂದ ಬಿಡುಗಡೆಗೊಳಿಸಿದ್ದರು. ಈಗ ಯೋಜನೆಯ ಮುಂದಿನ ಅಂದರೆ 18ನೇ ಕಂತು ಬರಲಿದೆ. ಕಿಸಾನ್ ಯೋಜನೆಯ 18ನೇ ಕಂತನ್ನು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡಬಹುದು. ಆದ್ರೆ, ಕಂತು ಬರುವ ಮುನ್ನ ರೈತರು ಒಂದಿಷ್ಟು ಕೆಲಸ ಮಾಡಬೇಕು. ಇಲ್ಲದಿದ್ದರೆ ಅವರ ಕಂತುಗಳು ನಿಲ್ಲಬಹುದು.

ಸರ್ಕಾರ ಈಗಾಗಲೇ ರೈತರಿಗೆ ಮಾಹಿತಿ ನೀಡಿದೆ. ಯೋಜನೆಗಾಗಿ, ಫಲಾನುಭವಿ ರೈತರು ಇ-ಕೆವೈಸಿ ಮತ್ತು ಭೂಮಿ ಪರಿಶೀಲನೆಯನ್ನ ಪಡೆಯಬೇಕು. ಇದುವರೆಗೂ ಈ ಕಾಮಗಾರಿ ಕೈಗೆತ್ತಿಕೊಳ್ಳದ ರೈತರು ಕೂಡಲೇ ಮಾಡಿಸುವುದು ಒಳಿತು ಇಲ್ಲದಿದ್ದರೆ ಮುಂದಿನ ಕಂತು ಖಾತೆ ಸೇರುವುದು ವಿಳಂಬವಾಗಬಹುದು.

 

 

BREAKING : ಜೂನ್ 25 ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಕೇಂದ್ರ ಸರ್ಕಾರ |Samvidhan Hatya Diwas

‘BSY’ ಪೋಕ್ಸೋ ಕೇಸ್ ಮುಚ್ಚಿ ಹಾಕಲು ಮುಡಾ, ವಾಲ್ಮೀಕಿ ವಿಚಾರ ಹೊರತಂದಿದ್ದಾರೆ : ಸಚಿವ ಪ್ರಿಯಾಂಕ್ ಖರ್ಗೆ

2060ರ ವೇಳೆಗೆ ಭಾರತದ ಜನಸಂಖ್ಯೆ 1.7 ಬಿಲಿಯನ್ ಆಗಲಿದೆ : ಯುಎನ್ ವರದಿಯಲ್ಲಿ ಶಾಕಿಂಗ್ ಸಂಗತಿ

do you know when the 18th installment of PM Kisan will be released? If you don't do these two things Farmers you won't get the money ಪಿಎಂ ಕಿಸಾನ್ 18ನೇ ಕಂತು ಬಿಡುಗಡೆ ಯಾವಾಗ ಗೊತ್ತಾ? ಈ 2 ಕೆಲಸ ಮಾಡದಿದ್ರೆ ನಿಮ್ಗೆ ಹಣ ಸಿಗೋದಿಲ್ಲ ರೈತ ಬಾಂಧವರೇ
Share. Facebook Twitter LinkedIn WhatsApp Email

Related Posts

ಭಾರೀ ಮಳೆ : ಕೊಚ್ಚಿಹೋದ ಅಸ್ಸಾಂ ಮತ್ತು ಮೇಘಾಲಯ ಸಂಪರ್ಕಿಸುವ ಪ್ರಮುಖ ರಸ್ತೆ | Heavy rain

01/06/2025 1:44 PM1 Min Read

ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ. ಸಬ್ಸಿಡಿ ಸಾಲ.!

01/06/2025 1:42 PM1 Min Read

ಜೂನ್ ತಿಂಗಳಲ್ಲಿ 12 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ : `RBI’ಯಿಂದ ಪಟ್ಟಿ ಬಿಡುಗಡೆ | Bank Holiday June

01/06/2025 1:25 PM2 Mins Read
Recent News

BREAKING : ಹಟ್ಟಿ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ವೇಳೆ ಮಣ್ಣು ಕುಸಿತ : ಓರ್ವ ಕಾರ್ಮಿಕ ಸಾವು, ಮತ್ತೊರ್ವನ ಕಾಲು ಕಟ್!

01/06/2025 2:50 PM

UGCET-2025ರ ಪರೀಕ್ಷೆಯ Rank ಪ್ರಕಟಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

01/06/2025 2:46 PM

BIG NEWS : ಪ್ರಶ್ನೆ ಮಾಡಿದ ಯುವತಿಯ ಮೇಲೆ ‘BMTC’ ಬಸ್ ಹತ್ತಿಸಲು ಯತ್ನ : ಚಾಲಕ ಸಸ್ಪೆಂಡ್

01/06/2025 2:41 PM

ಕುಣಿಗಲ್ ಜನರ ಪಾಲಿನ ನೀರಿಗೆ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಅನಿವಾರ್ಯ: ಶಾಸಕ ಡಾ. ಎಚ್.ಡಿ.ರಂಗನಾಥ್

01/06/2025 2:33 PM
State News
KARNATAKA

BREAKING : ಹಟ್ಟಿ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ವೇಳೆ ಮಣ್ಣು ಕುಸಿತ : ಓರ್ವ ಕಾರ್ಮಿಕ ಸಾವು, ಮತ್ತೊರ್ವನ ಕಾಲು ಕಟ್!

By kannadanewsnow0501/06/2025 2:50 PM KARNATAKA 1 Min Read

ರಾಯಚೂರು : ಹಟ್ಟಿ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ವೇಳೆ ಮಣ್ಣು ಕುಸಿತವಾಗಿ ಘೋರವಾದ ದುರಂತವೊಂದು ಸಂಭವಿಸಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ…

UGCET-2025ರ ಪರೀಕ್ಷೆಯ Rank ಪ್ರಕಟಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

01/06/2025 2:46 PM

BIG NEWS : ಪ್ರಶ್ನೆ ಮಾಡಿದ ಯುವತಿಯ ಮೇಲೆ ‘BMTC’ ಬಸ್ ಹತ್ತಿಸಲು ಯತ್ನ : ಚಾಲಕ ಸಸ್ಪೆಂಡ್

01/06/2025 2:41 PM

ಕುಣಿಗಲ್ ಜನರ ಪಾಲಿನ ನೀರಿಗೆ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಅನಿವಾರ್ಯ: ಶಾಸಕ ಡಾ. ಎಚ್.ಡಿ.ರಂಗನಾಥ್

01/06/2025 2:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.