Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಜೆಪಿ ಸರ್ಕಾರ 2023ರಲ್ಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ : ಸಚಿವ ರಾಮಲಿಂಗಾರೆಡ್ಡಿ

05/08/2025 12:08 PM

BIG NEWS : ಗ್ರಾಮ ಲೆಕ್ಕಿಗರಿಂದ ಸಚಿವರವರೆಗೂ ‘ಇ-ಕಚೇರಿ’ ಬಳಕೆ ಕಡ್ಡಾಯಗೊಳಿಸಲು ತೀರ್ಮಾನ : ಕೃಷ್ಣ ಭೈರೇಗೌಡ

05/08/2025 11:55 AM

ಮಂಡ್ಯ ಜಿಲ್ಲಾದ್ಯಂತ KSRTC ಬಸ್ ಸಂಚಾರ ಸಂಪೂರ್ಣ ಬಂದ್ : ಪ್ರಯಾಣಿಕರ ಪರದಾಟ

05/08/2025 11:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಏಕಮುಖ ರುದ್ರಾಕ್ಷಿಯಿಂದ ಆಗುವ ಚಮತ್ಕಾರದ ಬಗ್ಗೆ ತಿಳಿದಿದೆಯೇ ನಿಮಗೆ ?
KARNATAKA

ಏಕಮುಖ ರುದ್ರಾಕ್ಷಿಯಿಂದ ಆಗುವ ಚಮತ್ಕಾರದ ಬಗ್ಗೆ ತಿಳಿದಿದೆಯೇ ನಿಮಗೆ ?

By kannadanewsnow5712/08/2024 12:29 PM
kannada astrology ganapathi

ಏಕಮುಖ ರುದ್ರಾಕ್ಷಿಯಿಂದ ಆಗುವ ಚಮತ್ಕಾರದ ಬಗ್ಗೆ ತಿಳಿದಿದೆಯೇ ನಿಮಗೆ ?

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸಾಮಾನ್ಯವಾಗಿ ರುದ್ರಾಕ್ಷಿಗಳಲ್ಲಿ ಹಲವಾರು ವಿಧಾನಗಳನ್ನು ನೋಡಬಹುದು. ರುದ್ರಾಕ್ಷಿಗಳಲ್ಲಿ ಒಂದಾಗಿರುವ ಏಕಮುಖ ರುದ್ರಾಕ್ಷಿಯನ್ನು ಯಾರು ಧರಿಸುತ್ತಾರೋ ಹಾಗೂ ಯಾರ ಮನೆಯಲ್ಲಿ ಏಕಮುಖ ರುದ್ರಾಕ್ಷಿಯನ್ನು ಇಟ್ಟು ಪೂಜೆ ಮಾಡುತ್ತಾರೋ ಅಂತವರ ಮನೆಯಲ್ಲಿ ಎಂದಿಗೂ ಕಷ್ಟಗಳು ಬರುವುದಿಲ್ಲ. ದೇವರ ಮನೆಯಲ್ಲಿ ಏಕಮುಖ ರುದ್ರಾಕ್ಷಿ ಇಟ್ಟು ಪೂಜೆ ಮಾಡುವುದರಿಂದ ಸರ್ವ ಸುಖಗಳು, ಸರ್ವ ಸಂಪತ್ತು ಲಭಿಸುತ್ತದೆ.

ಶಿವನಿಗೆ ಪ್ರಿಯವಾಗಿರುವ ರುದ್ರಾಕ್ಷಿಗಳಲ್ಲಿ ಏಕಮುಖ ರುದ್ರಾಕ್ಷಿಯು ಸಹ ಒಂದು. ಯಾರು ಅನುಷ್ಠಾನವನ್ನು ಮಾಡಿ ಏಕಮುಖದ ದ್ರಾಕ್ಷಿಯನ್ನು ಧರಿಸುತ್ತಾರೋ ಅಂತವರು ಸೂರ್ಯ ಪ್ರಕಾಶಮಾನವಾಗಿರುವ ತೇಜಸ್ಸನ್ನು ಹೊಂದುತ್ತಾರೆ. ಮನೆಯಲ್ಲಿ ಏಕಮುಖ ರುದ್ರಾಕ್ಷಿಯನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯು ಲಕ್ಷ್ಮಿ ನಿವಾಸವಾಗಿರುತ್ತದೆ ಹಾಗೂ ಸರ್ವ ಸುಖ, ಸರ್ವ ಸಂಪತ್ತು ಲಭಿಸುತ್ತದೆ. ಯಾವ ವ್ಯಕ್ತಿಗೆ ಸೊಂಟದ ನಾಡಿನಲ್ಲಿ ತೊಂದರೆ ಇರುತ್ತದೆಯೋ ಅಂತವರು ಅನುಷ್ಠಾನ ಮಾಡಿರುವ ಏಕಮುಖ ರುದ್ರಾಕ್ಷಿಯನ್ನು ಧರಿಸುವುದರಿಂದ ಸೊಂಟದ ನಾಡಿನಲ್ಲಿ ಇರುವ ಸಮಸ್ಯೆಯು ನಿವಾರಣೆಯಾಗುತ್ತದೆ. ಇಷ್ಟೇ ಅಲ್ಲದೆ ಯಾರಿಗೆ ಕಣ್ಣಿನ ದೃಷ್ಟಿಯ ಕೊರತೆ ಇರುತ್ತದೆಯೋ ಅಂತವರು ಏಕಮುಖ ರುದ್ರಾಕ್ಷಿ ಧರಿಸುವುದರಿಂದ ಚಮತ್ಕಾರದ ಫಲವನ್ನು ಪಡೆದುಕೊಳ್ಳಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮುಂಜಾನೆ ಬೆಳಗಿನ ಸಮಯದಲ್ಲಿ ಅಂದರೆ ಆರರಿಂದ ಏಳು ಗಂಟೆಯೊಳಗೆ ಸೂರ್ಯನಿಂದ ಬರುವ ಕಿರಣವನ್ನು ರುದ್ರಾಕ್ಷಿಯ ಸಹಾಯದಿಂದ ಎರಡು ಕಣ್ಣಿನಿಂದ ಸೂರ್ಯನ ಕಿರಣವನ್ನು ನೋಡಬೇಕು. ಹೀಗೆ ನೋಡುವುದರಿಂದ ಕಣ್ಣಿನ ದೃಷ್ಟಿಯ ಸಮಸ್ಯೆಯು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ರುದ್ರಾಕ್ಷಿಗಳಲ್ಲಿ ಒಂದು ಮುಖದ ರುದ್ರಾಕ್ಷಿಯಿಂದ ಹಿಡಿದು 21 ಮುಖದ ರುದ್ರಾಕ್ಷಿ ಇರುತ್ತದೆ. ಯಾವ ವ್ಯಕ್ತಿಯು ಒಂದು ಮುಖದ ರುದ್ರಾಕ್ಷಿ ಯಿಂದ ಹಿಡಿದು 21 ಮುಖದ ರುದ್ರಾಕ್ಷಿ ತನಕ ಹಾರವನ್ನು ಮಾಡಿಕೊಂಡು ಧರಿಸುತ್ತನೋ,ಆ ವ್ಯಕ್ತಿಯು ಬಹಳ ಜ್ಞಾನಿ ಯಾಗಿರುತ್ತಾರೆ ಹಾಗೂ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಧರಿಸಬಹುದಾದಂತಹ ರುದ್ರಾಕ್ಷಿ ಅಂದರೆ ಪಂಚಮುಖ ರುದ್ರಾಕ್ಷಿ. ಏಕಮುಖ ರುದ್ರಾಕ್ಷಿ ಧರಿಸುವುದರಿಂದ ಸರ್ವ ಸುಖಗಳು, ಸರ್ವಸಂಪತ್ತು ಹಾಗೂ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

kannada astrology
Share. Facebook Twitter LinkedIn WhatsApp Email

Related Posts

ಬಿಜೆಪಿ ಸರ್ಕಾರ 2023ರಲ್ಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ : ಸಚಿವ ರಾಮಲಿಂಗಾರೆಡ್ಡಿ

05/08/2025 12:08 PM1 Min Read

BIG NEWS : ಗ್ರಾಮ ಲೆಕ್ಕಿಗರಿಂದ ಸಚಿವರವರೆಗೂ ‘ಇ-ಕಚೇರಿ’ ಬಳಕೆ ಕಡ್ಡಾಯಗೊಳಿಸಲು ತೀರ್ಮಾನ : ಕೃಷ್ಣ ಭೈರೇಗೌಡ

05/08/2025 11:55 AM1 Min Read

ಮಂಡ್ಯ ಜಿಲ್ಲಾದ್ಯಂತ KSRTC ಬಸ್ ಸಂಚಾರ ಸಂಪೂರ್ಣ ಬಂದ್ : ಪ್ರಯಾಣಿಕರ ಪರದಾಟ

05/08/2025 11:52 AM1 Min Read
Recent News

ಬಿಜೆಪಿ ಸರ್ಕಾರ 2023ರಲ್ಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ : ಸಚಿವ ರಾಮಲಿಂಗಾರೆಡ್ಡಿ

05/08/2025 12:08 PM

BIG NEWS : ಗ್ರಾಮ ಲೆಕ್ಕಿಗರಿಂದ ಸಚಿವರವರೆಗೂ ‘ಇ-ಕಚೇರಿ’ ಬಳಕೆ ಕಡ್ಡಾಯಗೊಳಿಸಲು ತೀರ್ಮಾನ : ಕೃಷ್ಣ ಭೈರೇಗೌಡ

05/08/2025 11:55 AM

ಮಂಡ್ಯ ಜಿಲ್ಲಾದ್ಯಂತ KSRTC ಬಸ್ ಸಂಚಾರ ಸಂಪೂರ್ಣ ಬಂದ್ : ಪ್ರಯಾಣಿಕರ ಪರದಾಟ

05/08/2025 11:52 AM

ರೈಲಿನಲ್ಲಿ ಕುಳಿತು ದಟ್ಟಣೆಯ ಸಮಯದಲ್ಲಿ ಮೇಕಪ್ ಮಾಡಿಕೊಂಡ ಮಹಿಳೆ,ಫೋಟೋ ವೈರಲ್ !

05/08/2025 11:47 AM
State News
KARNATAKA

ಬಿಜೆಪಿ ಸರ್ಕಾರ 2023ರಲ್ಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ : ಸಚಿವ ರಾಮಲಿಂಗಾರೆಡ್ಡಿ

By kannadanewsnow0505/08/2025 12:08 PM KARNATAKA 1 Min Read

ಬೆಂಗಳೂರು : ವೇತನ ಪರಿಷ್ಕರಣೆ 4 ವರ್ಷಗಳಿಗೊಮ್ಮೆ ಆಗಬೇಕು ಅಂತಿದೆ. 2023ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪರಿಷ್ಕರಣೆ ಮಾಡಿ ಆದೇಶ…

BIG NEWS : ಗ್ರಾಮ ಲೆಕ್ಕಿಗರಿಂದ ಸಚಿವರವರೆಗೂ ‘ಇ-ಕಚೇರಿ’ ಬಳಕೆ ಕಡ್ಡಾಯಗೊಳಿಸಲು ತೀರ್ಮಾನ : ಕೃಷ್ಣ ಭೈರೇಗೌಡ

05/08/2025 11:55 AM

ಮಂಡ್ಯ ಜಿಲ್ಲಾದ್ಯಂತ KSRTC ಬಸ್ ಸಂಚಾರ ಸಂಪೂರ್ಣ ಬಂದ್ : ಪ್ರಯಾಣಿಕರ ಪರದಾಟ

05/08/2025 11:52 AM

BREAKING : ಚಿಕ್ಕಮಗಳೂರಲ್ಲಿ ‘KSRTC’ ಬಸ್-ಕ್ಯಾಂಟರ್ ನಡುವೆ ಭೀಕರ ಅಪಘಾತ : ಚಾಲಕ, ಕ್ಲೀನರ್ ಸ್ಥಳದಲ್ಲೆ ದುರ್ಮರಣ!

05/08/2025 11:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.