Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿ ದೋಣಿ ಮಗುಚಿ ಕನಿಷ್ಠ 27 ಮಂದಿ ಸಾವು, 23 ಜನರು ನಾಪತ್ತೆ

19/07/2025 8:53 PM

ನೀವು 1 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ರೂ. ಲಾಭ.! ನಿಮ್ಮ ಜೀವನ ಬದಲಿಸುವ ಯೋಜನೆಯಿದು!

19/07/2025 8:36 PM

11 ಲಕ್ಷ ಅರೆಸೈನಿಕ ಸಿಬ್ಬಂದಿಗೆ ಶಾಕ್ ಕೊಟ್ಟ ಗೃಹ ಸಚಿವಾಲಯ ; ‘ಭತ್ಯೆ’ ಹಿಂಪಡೆ ಆದೇಶ.!

19/07/2025 8:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಸಿ ಕರಿಬೇವು ತಿಂದು ಈ ಎಲ್ಲಾ ಕಾಯಿಲೆಗಳನ್ನು ದೂರಮಾಡಿಕೊಳ್ಳಿ!
LIFE STYLE

ಹಸಿ ಕರಿಬೇವು ತಿಂದು ಈ ಎಲ್ಲಾ ಕಾಯಿಲೆಗಳನ್ನು ದೂರಮಾಡಿಕೊಳ್ಳಿ!

By kannadanewsnow0705/03/2024 11:07 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕರಿಬೇವು ಇಲ್ಲದೇ ಅಡುಗೆ ಸಂಪೂರ್ಣವಾಗುವುದಿಲ್ಲ. ಕರಿಬೇವು ಇಲ್ಲದೇ ಅಡುಗೆಯೇ ಇಲ್ಲ ಅನ್ನಿ. ಒಗ್ಗರಣೆಗೆ ಕರಿಬೇವು ಹಾಕಿದ್ರೆ ಅದರ ಘಮನೇ ಬೇರೆ ಮತ್ತು ಇದು ಅಡುಗೆಗೆ ಹೆಚ್ಚು ರುಚಿಯನ್ನು ನೀಡುತ್ತದೆ. ಅಡುಗೆಗೆ ಅಲ್ಲದೇ ಕರಿಬೇವನ್ನು ಹಸಿಯಾಗಿ ತಿಂದರೆ ದೇಹಕ್ಕೆ ಅನೇಕ ಲಾಭಗಳಿವೆ, ಅವುಗಳೆಂದರೆ

ನಿತ್ಯವೂ ರಾತ್ರಿ ಮಲಗುವ ಮುನ್ನ ಹಸಿ ಕರಿಬೇವನ್ನು ಸೇವಿಸಿದರೆ ಯಕೃತ್‌ನ ಆರೋಗ್ಯ ವೃದ್ಧಿಯಾಗುತ್ತದೆ. ಯಕೃತ್‌ ಸಮಸ್ಯೆಯಿಂದ ಈಗಾಗಲೇ ಬಳಲುತ್ತಿದ್ದರೆ ಪ್ರತಿನಿತ್ಯ ತಪ್ಪದೇ ರಾತ್ರಿ ಹಸಿ ಕರಿಬೇವು ತಿನ್ನಿ. ಹೀಗೆ ಮಾಡಿದರೆ ಬಹು ಕಾಲದ ಯಕೃತ್‌ ಸಮಸ್ಯೆ ಕ್ರಮೇಣವಾಗಿ ವಾಸಿಯಾಗುತ್ತದೆ. ಅಲ್ಲದೇ ಕರಿಬೇವು ಲಿವರ್‌ ಸಿರೋಸಿಸ್‌ ಅಪಾಯವನ್ನೂ ಕಡಿಮೆ ಮಾಡುತ್ತದೆ.

ವಾಂತಿ, ವಾಕರಿಕೆ ಸಮಸ್ಯೆ ಇದ್ದರೆ ಕರಿಬೇವಿನ ರಸಕ್ಕೆ ಅರ್ಧ ಚಮಚ ನಿಂಬೆ ಹಣ್ಣಿನ ರಸ ಸೇರಿಸಿ ಬೆಲ್ಲದ ಜೊತೆ ಸೇವಿಸಿದರೆ ಬೇಗನೇ ವಾಸಿಯಾಗುತ್ತದೆ. ಇದನ್ನು ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಕರಿಬೇವಿನಲ್ಲಿ ರಂಜಕ, ಕ್ಯಾಲ್ಸಿಯಂ, ವಿಟಮಿನ್‌ ಸಿ ಮತ್ತು ಎ ಕಬ್ಬಿಣ ಇನ್ನಿತರ ಪೋಷಕಾಂಶಗಳಿವೆ. ಇದು ಯಕೃತ್‌ ಸಮಸ್ಯೆಗೆ ಪರಿಹಾರ ನೀಡುವುದಲ್ಲದೇ ಜೀರ್ಣಕ್ರಿಯೆಯನ್ನೂ ಸರಾಗಗೊಳಿಸುತ್ತದೆ. ಇನ್ನು ಹೊಟ್ಟೆ ನೋವಿಗೆ ಹಸಿ ಕರಿಬೇವು ತುಂಬಾ ಪರಿಣಾಮಕಾರಿಯಾದ ಮನೆಮದ್ದು. ಹೊಟ್ಟೆಗೆ ಸಂಬಂಧಿಸಿದ ಮಲಬದ್ಧತೆ, ಆಮ್ಲೀಯತೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಮಜ್ಜಿಗೆಯೊಂದಿಗೆ ಕರಿಬೇವಿನ ಸೇವನೆ ನಿತ್ಯವೂ ರೂಢಿಯಲ್ಲಿರಲಿ.

ಬೆಳಗ್ಗೆ ತುಳಸಿ ಎಲೆಯೊಂದಿಗೆ ಒಂದೆರಡು ಹಸಿ ಕರಿಬೇವಿನ ಎಲೆಯನ್ನೂ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಕರಗುತ್ತದೆ. ದೇಹದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದು ತಗ್ಗಿಸುತ್ತದೆ.

Eat raw curry leaves and get rid of all these diseases! ಹಸಿ ಕರಿಬೇವು ತಿಂದು ಈ ಎಲ್ಲಾ ಕಾಯಿಲೆಗಳನ್ನು ದೂರಮಾಡಿಕೊಳ್ಳಿ!
Share. Facebook Twitter LinkedIn WhatsApp Email

Related Posts

‘ಹದ್ದಿ’ನಿಂದ ಕಲಿಯಬೇಕಾದ 5 ಬ್ಯುಸಿನೆಸ್ ಸೂತ್ರಗಳಿವು.! ಅನುಸರಿಸಿದ್ರೆ ನೀವು ಕೂಡ ಅಂಬಾನಿ ಆಗಬೋದು

19/07/2025 6:05 AM2 Mins Read

ನಿಮ್ಮ ಕಿಡ್ನಿ, ಲಿವರ್ ಆರೋಗ್ಯಕರವಾಗಿರ್ಬೇಕಾ.? ಈ ‘ಹಣ್ಣು’ ತಿನ್ನಿ, ಮ್ಯಾಜಿಕ್ ನೋಡಿ.!

17/07/2025 10:10 PM2 Mins Read

LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!

17/07/2025 12:01 PM3 Mins Read
Recent News

BREAKING : ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿ ದೋಣಿ ಮಗುಚಿ ಕನಿಷ್ಠ 27 ಮಂದಿ ಸಾವು, 23 ಜನರು ನಾಪತ್ತೆ

19/07/2025 8:53 PM

ನೀವು 1 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ರೂ. ಲಾಭ.! ನಿಮ್ಮ ಜೀವನ ಬದಲಿಸುವ ಯೋಜನೆಯಿದು!

19/07/2025 8:36 PM

11 ಲಕ್ಷ ಅರೆಸೈನಿಕ ಸಿಬ್ಬಂದಿಗೆ ಶಾಕ್ ಕೊಟ್ಟ ಗೃಹ ಸಚಿವಾಲಯ ; ‘ಭತ್ಯೆ’ ಹಿಂಪಡೆ ಆದೇಶ.!

19/07/2025 8:16 PM

SHOCKING: ಹೆಣ್ಣು ಸಿಗ್ತಿಲ್ಲವೆಂದು ಮನನೊಂದು ಹೋಂಗಾರ್ಡ್ ಆತ್ಮಹತ್ಯೆ

19/07/2025 7:46 PM
State News
KARNATAKA

SHOCKING: ಹೆಣ್ಣು ಸಿಗ್ತಿಲ್ಲವೆಂದು ಮನನೊಂದು ಹೋಂಗಾರ್ಡ್ ಆತ್ಮಹತ್ಯೆ

By kannadanewsnow0919/07/2025 7:46 PM KARNATAKA 1 Min Read

ಚಿತ್ರದುರ್ಗ: ತನಗೆ ಹೆಣ್ಣು ಸಿಗುತ್ತಿಲ್ಲ ಎಂಬುದಾಗಿ ಮನನೊಂದು ಹೋಂಗಾರ್ಡ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಜೆಬಿ ಹಳ್ಳಿಯಲ್ಲಿ ನಡೆದಿದೆ. ಚಿತ್ರದುರ್ಗ…

ಹಾಸನದಲ್ಲಿ ಕಾರುಗಳ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯ

19/07/2025 7:42 PM

ಜುಲೈ.21, 22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

19/07/2025 7:21 PM

ಮಾಟ-ಮಂತ್ರ, ವಾಮಾ-ಚಾರ ಆದಾಗ ಈ ಲಕ್ಷಣ ಕಾಣಿಸಿಕೊಳ್ತಾವೆ: ನೀವು ತಪ್ಪದೇ ಈ ಕೆಲಸ ಮಾಡಿ

19/07/2025 7:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.