Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾಗ್ಯಲಕ್ಷ್ಮೀ  ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : `LIC’ಯಿಂದ ಪರಿಪಕ್ವ ಮೊತ್ತ ಮಂಜೂರು.!

05/06/2025 5:52 AM

ಇಂದು ವಿಶ್ವ ಪರಿಸರ ದಿನಾಚರಣೆ : ಈ ದಿನದ ಇತಿಹಾಸ, ಮಹತ್ವ, ಥೀಮ್ ತಿಳಿಯಿರಿ |World Environment Day 2025

05/06/2025 5:38 AM
vidhana soudha

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಸ್ವಾವಲಂಬಿ ಸಾರಥಿ’ ಸೇರಿ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ.!

05/06/2025 5:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮಕ್ಕಳು ‘ಮೊಬೈಲ್’ ಇಲ್ಲದೇ ‘ಊಟ’ ಮಾಡೋದಿಲ್ವ.? ಇಲ್ಲಿದೆ ಬಿಡಿಸೋದಕ್ಕೆ ‘ಟಿಪ್ಸ್’
KARNATAKA

ನಿಮ್ಮ ಮಕ್ಕಳು ‘ಮೊಬೈಲ್’ ಇಲ್ಲದೇ ‘ಊಟ’ ಮಾಡೋದಿಲ್ವ.? ಇಲ್ಲಿದೆ ಬಿಡಿಸೋದಕ್ಕೆ ‘ಟಿಪ್ಸ್’

By kannadanewsnow0911/01/2024 2:40 PM

ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದಿನ ಕಾಲದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿರ್ತಾರೆ. ಊಟವಂತೂ ಮೊಬೈಲ್ ಇಲ್ಲದೇ ಮಾಡೋದೇ ಇಲ್ಲ. ಮೊಬೈಲ್ ನಲ್ಲಿ ವೀಡಿಯೋ ನೋಡುತ್ತ ಊಟ ಮಾಡುತ್ತಾ ಇರುತ್ತಾರೆ. ಆದ್ರೇ ಇದು ಮಕ್ಕಳ ಆರೋಗ್ಯ, ಕಣ್ಣಿನ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಊಟ ಮಾಡೋ ವೇಳೆ ಮಕ್ಕಳು ಮೊಬೈಲ್ ನೋಡದೇ ಊಟ ಮಾಡೋದಕ್ಕೆ ಕೆಲ ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಿ. ಅವುಗಳ ಬಗ್ಗೆ ಮುಂದೆ ಓದಿ.

ಮಕ್ಕಳು ಊಟ ಮಾಡುವಾಗ ಮೊಬೈಲ್ ನೋಡೋದ್ರಿಂದ ಕಣ್ಣಿಗೆ ಹಾನಿಯುಂಟಾಗಲಿದೆ. ಜೊತೆಗೆ ಮೆದುಳಿನ ಮೇಲೆ ಪ್ರಭಾವ ಬೀರಿ, ಬೆಳೆಯುವ ಕುಡಿ ಮೊಳಕೆಯಲ್ಲೇ ವಿವಿಧ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ನೀವು ಮಕ್ಕಳ ಕೈಗೆ ಮೊಬೈಲ್ ಕೊಡೋದನ್ನು ತಪ್ಪಿಸಬೇಕಿದೆ.

ಮಕ್ಕಳು ಮೊಬೈಲ್ ನೋಡೋದರಿಂದ ಉಂಟಾಗೋ ಸಮಸ್ಯೆಗಳು

  • ತಲೆನೋವು
  • ದೂರ ದೃಷ್ಠಿ
  • ಅಸ್ಪಸ್ಟ ಗೋಚರತೆ
  • ಕಣ್ಣುಗಳ ಆಯಾಸ
  • ಕಣ್ಣಿನ ರಪ್ಪೆ ಹೆಚ್ಚಾಗಿ ಬಡಿಯೋದು
  • ಕಣ್ಣಿನ ನೋವು
  • ಕಣ್ಣು ಉರಿ

ಈ ಸಮಸ್ಯೆಗಳನ್ನು ಪರಿಹಾರಕ್ಕೆ ಮಕ್ಕಳಿಗೆ ಮೊಬೈಲ್ ಕೊಡೋದನ್ನು ತಪ್ಪಿಸೋದು ಒಂದೇ ಪರಿಹಾರವಾಗಿದೆ. ಸೋ ಅದನ್ನ ಬಿಡಿಸಬೇಕು ಅಂದ್ರೆ ಕೆಲ ಟಿಪ್ಸ್ ಗಳನ್ನು ನೀವು ಅಳಪಡಿಸಿಕೊಳ್ಳಬೇಕು. ಆಗ ನಿಮ್ಮ ಮಗು ಮೊಬೈಲ್ ಬಳಕೆ ಮಾಡೋದು ಬಿಡಲಿದೆ.

ಮಕ್ಕಳು ಮೊಬೈಲ್ ಗೀಳು ಬಿಡಿಸಲು ಈ ಟಿಪ್ಸ್ ಫಾಲೋ ಮಾಡಿ

  • ಆಟಗಳ ಕಡೆಗೆ ತಿರುಗಿಸಿ
  • ಮಕ್ಕಳನ್ನು ಆಟವಾಡಿಸುತ್ತ ಊಟ ಮಾಡಿಸಿ
  • ಮಗುವಿನ ಸಮಯವನ್ನು ಬೇರೆ ಕೆಲಸಗಳಲ್ಲಿ ಬಳಿಸಿಕೊಳ್ಳಿ
  • ಮಕ್ಕಳು ಮೊಬೈಲ್ ನೋಡುತ್ತಿದ್ದರೇ ಅದನ್ನು ಬಿಟ್ಟು ಸ್ನೇಹಿತರೊಂದಿಗೆ ಆಟ ಆಡೋಕೆ ಹೇಳಿ
  • ಮಗುವನ್ನು ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ
  • ಬಗೆ ಬಗೆಯ ಆಟವನ್ನು ಕಲಿಸಿಕೊಡಿ
  • ವಿವಿಧ ಆಟಗಳಲ್ಲಿ ತಲ್ಲೀನರಾಗುವಂತೆ ನೋಡಿಕೊಳ್ಳಿ.

ಈ ಮೊದಲಾದಂತ ಟಿಪ್ಸ್ ಗಳನ್ನು ನೀವು ಅಳವಡಿಸಿಕೊಂಡಾಗ, ನಿಮ್ಮ ಮಗು ಖಂಡಿತವಾಗಿಯೂ ಊಟ ಮಾಡುವಾಗ ಮೊಬೈಲ್ ಬಿಟ್ಟು, ಬೇರೆಡೆಗೆ ಗಮನ ಕೇಂದ್ರೀಕರಿಸಿ ಮೊಬೈಲ್ ಗೀಳನ್ನ ಬಿಡಲಿದೆ. ಆ ಮೂಲಕ ಮಗುವು ಬೇರೆ ಬೇರೆ ಸಕ್ರೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಜ.14 ರಿಂದ 25 ರವರೆಗೆ ಅಯೋಧ್ಯೆಯಲ್ಲಿ ‘ರಾಮ್ ನಾಮ್ ಮಹಾ ಯಜ್ಞ’ |’Ram Naam Maha Yagna’

ಹಾವೇರಿಯಲ್ಲಿ ನಡೆದ ‘ನೈತಿಕ ಪೊಲೀಸ್ ಗಿರಿ’ ಖಂಡನೀಯ: ಎಲ್ಲ ‘ಗೂಂಡಾ’ಗಳನ್ನು ತಕ್ಷಣ ಬಂಧಿಸಿ – ಬೊಮ್ಮಾಯಿ ಆಗ್ರಹ

Share. Facebook Twitter LinkedIn WhatsApp Email

Related Posts

ಭಾಗ್ಯಲಕ್ಷ್ಮೀ  ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : `LIC’ಯಿಂದ ಪರಿಪಕ್ವ ಮೊತ್ತ ಮಂಜೂರು.!

05/06/2025 5:52 AM1 Min Read
vidhana soudha

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಸ್ವಾವಲಂಬಿ ಸಾರಥಿ’ ಸೇರಿ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ.!

05/06/2025 5:31 AM1 Min Read

BIG NEWS : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಾರ್ಯಭಾರವಿಲ್ಲದ ಭೋಧಕರ ಸ್ಥಳಾಂತರ : ಸರ್ಕಾರದಿಂದ ಮಹತ್ವದ ಆದೇಶ.!

05/06/2025 5:30 AM2 Mins Read
Recent News

ಭಾಗ್ಯಲಕ್ಷ್ಮೀ  ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : `LIC’ಯಿಂದ ಪರಿಪಕ್ವ ಮೊತ್ತ ಮಂಜೂರು.!

05/06/2025 5:52 AM

ಇಂದು ವಿಶ್ವ ಪರಿಸರ ದಿನಾಚರಣೆ : ಈ ದಿನದ ಇತಿಹಾಸ, ಮಹತ್ವ, ಥೀಮ್ ತಿಳಿಯಿರಿ |World Environment Day 2025

05/06/2025 5:38 AM
vidhana soudha

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಸ್ವಾವಲಂಬಿ ಸಾರಥಿ’ ಸೇರಿ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ.!

05/06/2025 5:31 AM

BIG NEWS : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಾರ್ಯಭಾರವಿಲ್ಲದ ಭೋಧಕರ ಸ್ಥಳಾಂತರ : ಸರ್ಕಾರದಿಂದ ಮಹತ್ವದ ಆದೇಶ.!

05/06/2025 5:30 AM
State News
KARNATAKA

ಭಾಗ್ಯಲಕ್ಷ್ಮೀ  ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : `LIC’ಯಿಂದ ಪರಿಪಕ್ವ ಮೊತ್ತ ಮಂಜೂರು.!

By kannadanewsnow5705/06/2025 5:52 AM KARNATAKA 1 Min Read

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬೆಂಗಳೂರು ಕೇಂದ್ರ ಯೋಜನೆಯ ವ್ಯಾಪ್ತಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ…

vidhana soudha

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಸ್ವಾವಲಂಬಿ ಸಾರಥಿ’ ಸೇರಿ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ.!

05/06/2025 5:31 AM

BIG NEWS : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಾರ್ಯಭಾರವಿಲ್ಲದ ಭೋಧಕರ ಸ್ಥಳಾಂತರ : ಸರ್ಕಾರದಿಂದ ಮಹತ್ವದ ಆದೇಶ.!

05/06/2025 5:30 AM

ವಿದ್ಯಾರ್ಥಿಗಳೇ ಗಮನಿಸಿ : `ವಿದ್ಯಾರ್ಥಿವೇತನ’ ಪಡೆಯಲು ಒನ್ ಟೈಂ ರಿಜಿಸ್ಟ್ರೇಷನ್ ಸಂಖ್ಯೆ ಕಡ್ಡಾಯ.!

05/06/2025 5:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.