ಚಿತ್ರದುರ್ಗ :  ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬೆನ್ನಲ್ಲೇ ತನಿಕೆ ನಡೆಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಹಿನ್ನೆಲೆ  ಚಿತ್ರದುರ್ಗ ಕ್ಷೇತ್ರದ ಶಾಸಕ ತಿಪ್ಪಾರೆಡ್ಡಿ ಭೇಟಿ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

BIGG NEWS : ವಾಹನ ಸವಾರರ ಗಮನಕ್ಕೆ : ಆಗುಂಬೆ ಘಾಟ್ ನಲ್ಲಿ ‘ಭಾರೀ ವಾಹನ ಸಂಚಾರ ನಿಷೇಧ’

ನನ್ನ ಬಳಿ ಶ್ರೀಗಳು ಮಾತನಾಡಿ ನನ್ನ ಜತೆಯವರೇ ನನ್ನ ಬಗ್ಗೆ ಪಿತೂರಿ ನಡೆಸಿದ್ದಾರೆ.  ನಾನು ತಪ್ಪು ಮಾಡಿಲ್ಲ ತನಿಖೆ ನಡೆಸಲು ನಾನು ಸಹರಿಸುತ್ತೇನೆ. ಈ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಎಂದು ಮುರುಘಾ ಶ್ರೀಗಳು ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆಂದು  ಶಾಸಕ ತಿಪ್ಪಾರೆಡ್ಡಿ ತಿಳಿಸಿದ್ದಾರೆ.

BIGG NEWS : ವಾಹನ ಸವಾರರ ಗಮನಕ್ಕೆ : ಆಗುಂಬೆ ಘಾಟ್ ನಲ್ಲಿ ‘ಭಾರೀ ವಾಹನ ಸಂಚಾರ ನಿಷೇಧ’

Share.
Exit mobile version