Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಏ.22 ರಿಂದ ಜೂ.17ರವರೆಗೆ ‘ಪ್ರಧಾನಿ ಮೋದಿ-ಟ್ರಂಪ್’ ನಡುವೆ ಯಾವುದೇ ಮಾತುಕತೆ ನಡೆದಿಲ್ಲ : ಮಧ್ಯಸ್ಥಿಕೆ ಹಕ್ಕು ತಿರಸ್ಕರಿಸಿದ ಜೈಶಂಕರ್

28/07/2025 7:14 PM

ಮದ್ದೂರಲ್ಲಿ ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ದಲಿತ ಮುಖಂಡರು ಪೋಲೀಸರು ವಶಕ್ಕೆ

28/07/2025 7:02 PM

ಇದು ವರ ಮಹಾಲಕ್ಷ್ಮೀ ಹಬ್ಬದ ಮಹತ್ವ, ಪೂಜಾ ವ್ರತ, ವಿಧಾನ

28/07/2025 6:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಡಿಕೆ ಎಲೆ ಇಟ್ಟು ಪೂಜಿಸುವ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ
KARNATAKA

ಅಡಿಕೆ ಎಲೆ ಇಟ್ಟು ಪೂಜಿಸುವ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

By kannadanewsnow0924/05/2025 10:21 AM
ಹಿಂದೂ ಧರ್ಮದಲ್ಲಿ ಹಲವಾರು ಸಂಪ್ರದಾಯ ಕಟ್ಟುಪಾಡುಗಳನ್ನು ಅನುಸರಿಸಲಾಗುತ್ತದೆ. ಇದರಲ್ಲೊಂದಾಗ ಪೂಜೆಯಲ್ಲಿ ದೇವರಿಗೆ ಕೆಲವು ಕಾಣಿಕೆಗಳನ್ನು ಅರ್ಪಿಸುವುದು, ಪವಿತ್ರ ಮಂತ್ರಗಳನ್ನು ಪಠಿಸುವುದು ಮೊದಲಾದವು ಸಾವಿರಾರು ವರ್ಷಗಳ ಸಂಪ್ರದಾಯವನ್ನು ಇನ್ನಷ್ಟು ಉಜ್ವಲಗೊಳಿಸುತ್ತವೆ. ದೇವರಿಗೆ ಕಾಣಿಕೆಯಾಗಿ ನಾವು ಹಲವು ವಸ್ತುಗಳನ್ನು ಅರ್ಪಿಸುತ್ತೇವೆ, ಇದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಿ ನಮ್ಮ ಬಯಕೆಗಳು ಶೀಘ್ರವಾಗಿ ಪೂರ್ಣಗೊಳ್ಳುತ್ತವೆ ಎಂದು ನಾವು ನಂಬುತ್ತೇವೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಉದಾಹರಣೆಗೆ ಹೆಣ್ಣು ದೇವರನ್ನು ಮತ್ತು ಹನುಮಂತ ದೇವರನ್ನು ಪ್ರಸನ್ನಗೊಳಿಸಲು ಕುಂಕುಮವನ್ನು ಬಳಸಲಾಗುತ್ತದೆ. ವಿಷ್ಣುದೇವರಿಗೆ ಗಂಧದ ಲೇಪನ ಪ್ರಿಯವಾಗಿದೆ. ಶಿವನಿಗೆ ಬಿಳಿಯ ಹೂವುಗಳು ಇಷ್ಟ, ಆದರೆ ಶಿವನ ಅವತಾರವಾದ ಹನುಮಂತದೇವರಿಗೆ ಗಂಧವನ್ನು ಬಳಸಿದಂತೆ ಶಿವನಿಗೆ ಗಂಧವನ್ನು ಬಳಸಲಾಗದು. ಅಲ್ಲದೇ ಗಣೇಶನಿಗೆ ಎಂದಿಗೂ ತುಳಸಿ ಎಲೆಗಳನ್ನು ಅರ್ಪಿಸಬಾರದು. ಹೀಗೆ ಪ್ರತಿ ದೇವರಿಗೂ ಇಷ್ಟವಾಗಿರುವ ಅಥವಾ ಇಷ್ಟವಾಗದ ವಸ್ತುಗಳ ಹಿಂದೆ ಕೆಲವು ಕಥೆಗಳಿವೆ.
ಹಿಂದೂ ಸಂಪ್ರದಾಯದಲ್ಲಿ ಅಡಿಕೆಗೂ ಪವಿತ್ರವಾದ ಸ್ಥಾನವಿದ್ದು ಇದರಿಂದ ಪೂಜಾ ಸ್ಥಳದ ಪರಿಸರವನ್ನು ಸ್ವಚ್ಛಗೊಳಿಸುತ್ತದೆ ಹಾಗೂ ಭಕ್ತರು ಹೆಚ್ಚಿನ ಶ್ರದ್ಧೆಯಿಂದ ದೇವರನ್ನು ಆರಾಧಿಸಲು ಸಾಧ್ಯವಾಗುತ್ತದೆ. ಅಡಿಕೆಯ ಬಳಕೆಯಿಂದ ನಿತ್ಯಜೀವನದಲ್ಲಿ ಎದುರಾಗುವ ಕೆಲವಾರು ತೊಂದರೆಗಳನ್ನು ಹೇಗೆ ನಿವಾರಿಸಬಹುದು ಎಂಬುದನ್ನು ನೋಡೋಣ…
1. ಗಣೇಶನನ್ನು ಆರಾಧಿಸುವ ವೇಳೆ ಅಡಿಕೆಯೊಂದನ್ನು ಹಳದಿ ಬಟ್ಟೆಯಲ್ಲಿರಿಸಿ ದೇವರ ಮುಂದಿರಿಸಬೇಕು. ಜೊತೆಗೆ, ಕುಂಕುಮ, ಅರಿಶಿನ ಮತ್ತು ಅಕ್ಕಿಯನ್ನು ಅರ್ಪಿಸುತ್ತಾ ಲಕ್ಷ್ಮೀದೇವಿಯನ್ನು ಸ್ತುತಿಸುವ ಮಂತ್ರವನ್ನು ಪಠಿಸಿ. ಈ ಪೂಜೆಯನ್ನು ಯಾವುದಾದರೂ ಶುಭಮುಹೂರ್ತದ ಸಮಯಲ್ಲಿ ಅನುಸರಿಸಬೇಕು. ನೆನಪಿಡಿ ಗಣೇಶನಿಗೆಂದೂ ತುಳಸಿ ಅರ್ಪಿಸಬೇಡಿ! ಗಣೇಶ ಹಾಗೂ ದೇವ ಬೈರವನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸದಿರಿ. ಗಣೇಶನು ತುಳಸಿಯನ್ನು ಶಪಿಸಿದ್ದು ತನ್ನ ಪೂಜೆಗೆ ಎಂದಿಗೂ ಆಕೆಯನ್ನು ಆಮಂತ್ರಿಸದ ಕಾರಣ ಗಣೇಶನ ಪೂಜೆಯಲ್ಲಿ ತುಳಸಿಯನ್ನು ಇರಿಸುವ ಮೂಲಕ ಗಣೇಶನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
2. ಕೆಂಪು ಬಟ್ಟೆಯೊಂದರಲ್ಲಿ ಶ್ರೀಯಂತ್ರವೊಂದನ್ನು ಬರೆಯಿರಿ. ಇದರ ನಡುವೆ ಅಡಿಕೆಯೊಂದನ್ನು ಇರಿಸಿ. ಇದರಿಂದ ಗಣೇಶ ದೇವರ ಅನುಗ್ರಹ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಆದಾಯದ ಆಗಮನಕ್ಕೆ ಅಡ್ಡಿಯಾಗುವ ವಿಘ್ನಗಳನ್ನು ವಿನಾಯಕ ನಿವಾರಿಸುತ್ತಾನೆ.
3. ಒಂದು ಬೆಳ್ಳಿಯ ಚಿಕ್ಕ ಪಾತ್ರೆಯಲ್ಲಿ ಅಡಿಕೆಯೊಂದನ್ನು ಇರಿಸಿ ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರಿಸಿ. ಈ ಪಾತ್ರೆಗೆ ನಿತ್ಯವೂ ಪೂಜೆ ಸಲ್ಲಿಸುವ ಮೂಲಕ ಮನೆಯಲ್ಲಿ ಶಾಂತಿ ಹಾಗೂ ಸಾಮರಸ್ಯ ನೆಲೆಸಿರುತ್ತದೆ.
4. ಮಂತ್ರಪಠನದ ಸಮಯದಲ್ಲಿ ಅಡಿಕೆಯನ್ನೂ ಎದುರಿಗಿರಿಸಿದರೆ ಇದು ಹಣಕಾಸಿನ ತೊಂದರೆ ಇಲ್ಲವಾಗುತ್ತದೆ. ನೆನೆಪಿಡಿ ಒಂದು ವೇಳೆ ಮಂತ್ರ ಪಠಿಸುವವರ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ ಮಂತ್ರಗಳೂ ಅಪವಿತ್ರವೆಂದು ಭಾವಿಸಲಾಗುತ್ತದೆ. ಅಲ್ಲದೇ ಪೂಜೆ ಸಲ್ಲಿಸುವವರ ಕೂದಲು ಸಹಾ ತೊಳೆದು ಸ್ವಚ್ಛಪಡಿಸಿಕೊಂಡಿರಬೇಕು. ದುರ್ವಾಸನೆ ಸೂಸುವ ಬಾಯಿ ಹಾಗೂ ಕೂದಲಿನಿಂದ ಸಲ್ಲಿಸುವ ಪೂಜೆ ಯಾವತ್ತೂ ದೇವರಿಗೆ ಸಮರ್ಪಕವಾಗುವುದಿಲ್ಲಎಂದು ಪಂಡಿತರು ತಿಳಿಸುತ್ತಾರೆ.
5. ತಾಮ್ರದ ಪಾತ್ರೆಯೊಂದರಲ್ಲಿ ನೀರು ತುಂಬಿಸಿ ಇದರಲ್ಲಿ ಕೊಂಚ ಹಣ ಮತ್ತು ಅಡಿಕೆಯೊಂದನ್ನು ಇರಿಸಿ ಇದನ್ನು ದೇವಸ್ಥಾನದಲ್ಲಿ ದೇವರಿಗೆ ಕಾಣಿಕೆಯಾಗಿ ಅರ್ಪಿಸಿದರೆ ಇದರಿಂದ ಬಹುಕಾಲದ ಬಯಕೆ ಈಡೇರುತ್ತದೆ.
6. ಹಣವಿರಿಸುವ ಕಪಾಟಿನಲ್ಲಿ ಶ್ರೀಯಂತ್ರ ಮತ್ತು ಅಡಿಕೆಯನ್ನು ಇರಿಸಿ, ಇದರಿಂದ ಅನಗತ್ಯ ಖರ್ಚು ಇಲ್ಲವಾಗುತ್ತದೆ ಹಾಗೂ ಧನಾಭಿವೃದ್ದಿಗೊಳ್ಳುತ್ತದೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಬೇರೆ ಬೇರೆ ಪ್ರಕಾರದ ಯಂತ್ರಗಳನ್ನು ಬಳಸಲಾಗುತ್ತದೆ ಅಂತೆಯೇ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಕೂಡ ಈ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಶ್ರೀ ಯಂತ್ರಕ್ಕಿಂತ ಹೆಚ್ಚು ಪ್ರಭಾವಶಾಲಿಯಾದ ಮತ್ತೊಂದು ಯಂತ್ರವಿಲ್ಲ. ನಿಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಈ ಯಂತ್ರವನ್ನು ಇರಿಸಿ. ನೀವು ಸರಿಯಾದ ಅನುಷ್ಠಾನಗಳನ್ನು ಅನುಸರಿಸಿದಲ್ಲಿ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುವುದು ಖಂಡಿತ.
7. ಗಣೇಶನ ಕೆಲವು ಚಿತ್ರಗಳಲ್ಲಿ ದಂತ ಬಲಗಡೆಗೂ ಕೆಲವಲ್ಲಿ ಎಡಗಡೆಗೂ ಇರುತ್ತದೆ. ಬಲಭಾಗದ ಕಡೆ ದಂತ ಇರುವ ಗಣೇಶನ ಎದುರು ಅಡಿಕೆ ಮತ್ತು ಲವಂಗವನ್ನಿರಿಸಿ ಪೂಜೆ ಸಲ್ಲಿಸುವ ಮೂಲಕ ಜೀವನದಲ್ಲಿ ಎದುರಾದ ತೊಂದರೆಯನ್ನು ನಿವಾರಿಸಲು ನೆರವು ಲಭಿಸುತ್ತದೆ. ಆದರೆ, ಕೆಲವು ಸಮಯದಲ್ಲಿ, ಈ ವಿಷಯಗಳನ್ನು ಅನುಸರಿಸುವಾಗ ಚಿಕ್ಕ ಪುಟ್ಟ ವಿಷಯಗಳನ್ನು ಅನುಸರಿಸಲು ಮರೆಯುತ್ತಾರೆ. ನಿತ್ಯದ ಪೂಜೆಗಳಲ್ಲಿ ಇವು ಅಗತ್ಯವಾಗಿವೆ. ಇವುಗಳಲ್ಲಿ ಪ್ರಮುಖವಾದುದನ್ನು ನಾವು ಸಂಗ್ರಹಿಸಿ ಇಲ್ಲಿ ನೀಡುತ್ತಿದ್ದೇವೆ, ಈ ವಿಷಯಗಳ ಬಗ್ಗೆ ಗಮನವಿರಲಿ:
*ತಿಲಕವನ್ನಿರಿಸಲು ಕೇವಲ ಉಂಗುರ ಬೆರಳನ್ನೇ ಬಳಸಬೇಕೇ ವಿನಃ ಬೇರೆ ಬೆರಳುಗಳನ್ನು ಬಳಸಬಾರದು.
*ಶಿವನಿಗೆಂದೂ ಅರಿಶಿನ ಅರ್ಪಿಸದಿರಿ
*ಆರತಿ ಮುಗಿದ ಬಳಿಕ ದೀಪವನ್ನು ದೇವರ ವಿಗ್ರಹದ ಮುಂದೆ ಇರಿಸಲು ಮರೆಯದಿರಿ. ಅಲ್ಲದೇ ಬೇರೆ ಸ್ಥಳದಲ್ಲಿಯೂ ಇರಿಸರಿದಿ.
*ಒಣಗಿದ ಹೂವುಗಳನ್ನೆಂದೂ ದೇವರಿಗೆ ಅರ್ಪಿಸದಿರಿ
*ಗಣೇಶನಿಗೆಂದೂ ತುಳಸಿ ಎಲೆಗಳನ್ನು ಅರ್ಪಿಸದಿರಿ
*ಸೂರ್ಯದೇವನಿಗೆಂದೂ ಬಿಲ್ವಪತ್ರೆಗಳನ್ನು ಅರ್ಪಿಸದಿರಿ
*ಸೂರ್ಯಾಸ್ತದ ಬಳಿಕ ಎಂದಿಗೂ ಎಲೆ ಅಥವಾ ಹೂವುಗಳನ್ನು ಕೀಳದಿರಿ
*ಸೂರ್ಯದೇವನಿಗೆ ಸಲ್ಲಿಸುವ ಪೂಜೆಯ ವೇಳೆ ನೀರು ಅರ್ಪಿಸಲು ಮರೆಯದಿರಿ
*ಸಾಯಂಕಾಲದ ಪೂಜೆಯ ಬಳಿಕ ಪೂಜಾಗೃಹವನ್ನು ಪರದೆಯಿಂದ ಮುಚ್ಚಲು ಮರೆಯದಿರಿ.
*ಪೂಜೆಯ ಸಮಯದಲ್ಲಿ ವೀಳ್ಯದ ಎಲೆಗಳನ್ನು ಬಳಸಲು ಮರೆಯದಿರಿ.
*ಅಗರಬತ್ತಿ- ಮನೆಯ ಪರಿಸರದಲ್ಲಿರುವ ದುಷ್ಟಶಕ್ತಿಗಳನ್ನು ದೂರ ಓಡಿಸಲು ಸುವಾಸನೆಯ ಅಗತ್ಯವಿದ್ದು ಅಗರಬತ್ತಿಯ ಹೊಗೆಯಲ್ಲಿರುವ ಸುವಾಸನೆಯ ಮೂಲಕ ದೇವರಿಗೆ ನಿರ್ಮಲ ವಾತಾವರಣವನ್ನು ನಿರ್ಮಿಸಲು ನೆರವಾಗುತ್ತದೆ. ಈ ಪರಿಮಳ ಕೇವಲ ಪರಿಸರದಲ್ಲಿ ಸುವಾಸನೆ ಮೂಡಿಸುವುದು ಮಾತ್ರವಲ್ಲ, ಮನಸ್ಸನ್ನು ತಿಳಿಗೊಳಿಸಿ ಯಾವುದೇ ಋಣಾತ್ಮಕ ಯೋಚನೆಗಳನ್ನೂ ಬದಲಿಸುತ್ತದೆ.
*ಸಿಹಿವಸ್ತುಗಳು- ದೇವರಿಗೆ ಸಿಹಿಪದಾರ್ಥವನ್ನು ಅರ್ಪಿಸುವ ಮೂಲಕ ದೇವರ ಅನುಗ್ರಹವನ್ನು ಪಡೆಯಬಹುದು. ಇದಕ್ಕಾಗಿ ಮೋದಕ, ಲಡ್ಡು, ಬರ್ಫಿ ಅಥವಾ ಇತರ ಯಾವುದೇ ಸಿಹಿವಸ್ತುಗಳನ್ನು ಆಯ್ದುಕೊಳ್ಳಬಹುದು. ಇವು ಲಭ್ಯವಿಲ್ಲದ ಸಮಯದಲ್ಲಿ ಸಾದಾ ಸಕ್ಕರೆ ಅಥವಾ ಮಿಶ್ರಿಯನ್ನೂ ದೇವರಿಗೆ ಅರ್ಪಿಸುವ ಮೂಲಕ ಪೂಜೆಯನ್ನು ಸಂಪನ್ನಗೊಳಿಸಬಹುದು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
*ಪಂಚಾಮೃತ- ಆಯುರ್ವೇದ ಸೂಚಿಸಿರುವ ಐದು ವಸ್ತುಗಳನ್ನು ಬೆರೆಸಿ ಪಂಚಾಮೃತವನ್ನು ತಯಾರಿಸಲಾಗುತ್ತದೆ. ಇವೆಂದರೆ ಹಾಲು, ತುಪ್ಪ, ಮೊಸರು, ಜೇನು ಮತ್ತು ಸಕ್ಕರೆ. ಪಂಚಾಮೃತದಿಂದ ಗರ್ಭಗುಡಿಯಲ್ಲಿರುವ ವಿಗ್ರಹ ಅಥವಾ ಮನೆದೇವರ ವಿಗ್ರಹಕ್ಕೆ ಅಭಿಷೇಕ ಮಾಡಿ ಪುನೀತವಾಗಿಸಲಾಗುತ್ತದೆ. ವಿಗ್ರಹದಿಂದ ಸೋರಿದ ಈ ದ್ರವವನ್ನು ಸಂಗ್ರಹಿಸಿ ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸಲಾಗುತ್ತದೆ. ಈ ಪಂಚಾಮೃತವನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕರ ಲಾಭಗಳೂ ಇವೆ.
*ದೀವಿಗೆ-ಯಾವುದೇ ಪೂಜೆಯಲ್ಲಿ ಅಗತ್ಯವಾಗಿ ಬಳಸಬೇಕಾದ ಪರಿಕರವೆಂದರೆ ದೀಪ ಅಥವಾ ದೀವಟಿಗೆ ಅಥವಾ ದೀವಿಗೆ. ದೀವಿಗೆ ಉಪಯೋಗಿಸುವ ಒಂದೇ ಉದ್ದೇಶವೆಂದರೆ ಇದರ ಬೆಳಕು ಸದಾ ಮನೆಯನ್ನು ಬೆಳಗುತ್ತಿರಬೇಕು. ಈ ಬೆಳಕು ಜ್ಞಾನ, ಪ್ರಜ್ಞೆ, ನಿರ್ಮಲತೆ ಹಾಗೂ ದಿವ್ಯತೆಯ ಸಂಕೇತವಾಗಿದು ಪ್ರತಿಯೊಬ್ಬರೂ ಇದನ್ನು ತಪ್ಪದೇ ಅರಿತಿರಬೇಕು. ಇದೇ ಕಾರಣಕ್ಕೆ ದೀಪದ ಬೆಳಕು ಸದಾ ಮನೆಯಲ್ಲಿ ಬೆಳಗುತ್ತಾ ಇರುವಂತೆ, ಎಂದಿಗೂ ಎಣ್ಣೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ಗೃಹಿಣಿಯ ಕರ್ತವ್ಯವೂ ಆಗಿದೆ.
Share. Facebook Twitter LinkedIn WhatsApp Email

Related Posts

ಮದ್ದೂರಲ್ಲಿ ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ದಲಿತ ಮುಖಂಡರು ಪೋಲೀಸರು ವಶಕ್ಕೆ

28/07/2025 7:02 PM1 Min Read

ಇದು ವರ ಮಹಾಲಕ್ಷ್ಮೀ ಹಬ್ಬದ ಮಹತ್ವ, ಪೂಜಾ ವ್ರತ, ವಿಧಾನ

28/07/2025 6:57 PM4 Mins Read

ರಾಜ್ಯದಲ್ಲಿ ರೈತರಿಗೆ ಬೇಕಾದ ಯೂರಿಯಾ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲ: ಕೆ.ಅಭಿನಂದನ್ ಕಿಡಿ

28/07/2025 6:54 PM1 Min Read
Recent News

BREAKING : ಏ.22 ರಿಂದ ಜೂ.17ರವರೆಗೆ ‘ಪ್ರಧಾನಿ ಮೋದಿ-ಟ್ರಂಪ್’ ನಡುವೆ ಯಾವುದೇ ಮಾತುಕತೆ ನಡೆದಿಲ್ಲ : ಮಧ್ಯಸ್ಥಿಕೆ ಹಕ್ಕು ತಿರಸ್ಕರಿಸಿದ ಜೈಶಂಕರ್

28/07/2025 7:14 PM

ಮದ್ದೂರಲ್ಲಿ ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ದಲಿತ ಮುಖಂಡರು ಪೋಲೀಸರು ವಶಕ್ಕೆ

28/07/2025 7:02 PM

ಇದು ವರ ಮಹಾಲಕ್ಷ್ಮೀ ಹಬ್ಬದ ಮಹತ್ವ, ಪೂಜಾ ವ್ರತ, ವಿಧಾನ

28/07/2025 6:57 PM

ರಾಜ್ಯದಲ್ಲಿ ರೈತರಿಗೆ ಬೇಕಾದ ಯೂರಿಯಾ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲ: ಕೆ.ಅಭಿನಂದನ್ ಕಿಡಿ

28/07/2025 6:54 PM
State News
KARNATAKA

ಮದ್ದೂರಲ್ಲಿ ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ದಲಿತ ಮುಖಂಡರು ಪೋಲೀಸರು ವಶಕ್ಕೆ

By kannadanewsnow0928/07/2025 7:02 PM KARNATAKA 1 Min Read

ಮಂಡ್ಯ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದ ದಲಿತ…

ಇದು ವರ ಮಹಾಲಕ್ಷ್ಮೀ ಹಬ್ಬದ ಮಹತ್ವ, ಪೂಜಾ ವ್ರತ, ವಿಧಾನ

28/07/2025 6:57 PM

ರಾಜ್ಯದಲ್ಲಿ ರೈತರಿಗೆ ಬೇಕಾದ ಯೂರಿಯಾ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲ: ಕೆ.ಅಭಿನಂದನ್ ಕಿಡಿ

28/07/2025 6:54 PM

BREAKING: ಬೆಂಗಳೂರು ಕಾಲ್ತುಳಿತ ದುರಂತ: ರಾಜ್ಯ ಸರ್ಕಾರದಿಂದ ಪೊಲೀಸ್ ಅಧಿಕಾರಿಗಳ ಅಮಾನತು ರದ್ದು

28/07/2025 6:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.