Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾರಕ್ಕೆ 52 ಗಂಟೆಗಳಷ್ಟು ಹೆಚ್ಚು ಕೆಲಸ ಮಾಡುವುದು ಮೆದುಳಿನ ರೂಪ ಸ್ಪಷ್ಟತೆ ಬದಲಾಯಿಸಬಹುದು: ಅಧ್ಯಯನ

15/05/2025 8:49 AM

ಪಹಲ್ಗಾಮ್ ಬಗ್ಗೆ ಹೇಳಿಕೆ: ಜಮ್ಮು ಮತ್ತು ಕಾಶ್ಮೀರ ಸೈನಿಕನ ವಿರುದ್ಧ FIR

15/05/2025 8:41 AM

ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಾಯಿಗಳು ಕ್ಯಾನ್ಸರ್ ಅನ್ನು ಪತ್ತೆ ಹಚ್ಚುತ್ತವೆ: ವರದಿ

15/05/2025 8:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಲೆಗಳನ್ನು ನಿರ್ಮಿಸುವಂತಹ ಜೇಡಗಳ ಕಾಟದಿಂದ ತಪ್ಪಿಸುಕೊಳ್ಳೋದು ಹೇಗೆ ಗೊತ್ತಾ?
LIFE STYLE

ಬಲೆಗಳನ್ನು ನಿರ್ಮಿಸುವಂತಹ ಜೇಡಗಳ ಕಾಟದಿಂದ ತಪ್ಪಿಸುಕೊಳ್ಳೋದು ಹೇಗೆ ಗೊತ್ತಾ?

By kannadanewsnow0728/02/2024 8:50 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನೆಯ ಮೂಲೆ ಮೂಲೆಗಳಲ್ಲಿ ಜೇಡ ಬಲೆಯನ್ನು ಕಟ್ಟಿದರೆ ಮನೆಯ ಅಂದವೇ ಹಾಳಾಗುತ್ತದೆ. ಮನೆ ನೆಲವನ್ನು ಶುಚಿಯಾಗಿಟ್ಟುಕೊಂಡು ಛಾವಣಿ ಮೇಲೆ ಜೇಡ ಬಲೆ ಇದ್ದರೆ ಮನೆಗೆ ಒಳ್ಳೆಯದಲ್ಲ. ಮನೆಯ ಛಾವಣಿ ಕೂಡ ಶುಚಿಯಾಗಿರಬೇಕು. ಛಾವಣಿಯಲ್ಲಿ ಜೇಡ ಹಾಕಿದ ಬಲೆಯನ್ನು ಶುಚುಗೊಳಿಸಿ ಅವುಗಳನ್ನು ಹೋಗಲಾಡಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀಗಾಗಿ ಜೇಡಗಳನ್ನು ಓಡಿಸಲು ಏನು ಮಾಡಬೇಕು? ಇವುಗಳನ್ನು ಓಡಿಸಲು ಏನು ಮನೆಮದ್ದುಗಳಿವೆ ಎಂದು ತಿಳಿದುಕೊಳ್ಳೋಣ.

ಪುದಿನಾ ಎಣ್ಣೆಯನ್ನು ಅಷ್ಟೇ ಸಮಪ್ರಮಾಣದ ನೀರಿಗೆ ಬೆರಸಿ ಚಿಕ್ಕ ಸ್ಪ್ರೇ ಬಾಟಲ್‌ನಲ್ಲಿ ಹಾಕಿಕೊಂಡು, ಬಲೆ ಇದ್ದ ಜಾಗಕ್ಕೆ ಸ್ಪ್ರೇ ಮಾಡಿದರೆ ಜೇಡಗಳು ಮತ್ತೇ ಆ ಜಾಗದ ಹತ್ತಿರ ಸುಳಿಯುವುದಿಲ್ಲ.

ಜೇಡಗಳಿಗೆ ಘಾಟಿ ವಾಸನೆ ಆಗಿಬರುವುದಿಲ್ಲ. ಸಿಟ್ರಿಕ್‌ ಹಣ್ಣುಗಳಲ್ಲಿ ತುಂಬಾ ಘಾಟಿನ ವಾಸನೆ ಇರುತ್ತದೆ. ಹಾಗಾಗಿ ಸಿಟ್ರಿಕ್‌ ಇರುವ ನಿಂಬೆ ಹಣ್ಣು, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಜೇಡ ಇರುವ ಜಾಗಕ್ಕೆ ಉಜ್ಜಿದರೆ ಜೇಡಗಳು ಅಲ್ಲಿಂದ ಮಾಯವಾಗುತ್ತವೆ.

ಗೊಂಡಂಬಿ ವಾಸನೆ ಜೇಡಗಳಿಗೆ ಒಗ್ಗುವುದಿಲ್ಲವಂತೆ, ಹಾಗಾಗಿ ಗೋಡಂಬಿ ಬೀಜಗಳನ್ನು ಮನೆಯ ಅಲ್ಲಲ್ಲಿ ಮೂಲೆಗಳಲ್ಲಿ ಇರಿಸಿದರೆ ಜೇಡಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲವಂತೆ.

ಬೆಳ್ಳುಳ್ಳಿ ಸಹ ಜೇಡ ಹುಳಿಗಳನ್ನು ಹೋಗಲಾಡಿಸಲು ಅತ್ಯಂತ ಉತ್ತಮ ಸಾಧನವಾಗಿದೆ. ಬೆಳ್ಳುಳ್ಳಿ ಜಜ್ಜಿ ಜೇಡ ಕಾಣಿಸಿಕೊಳ್ಳುವ ಜಾಗಕ್ಕೆ ಇಟ್ಟರೆ ಜೇಡಗಳು ಆ ಕಡೆ ಸುಳಿಯುವುದಿಲ್ಲ. ಹಾಗು ನೀರಿಗೆ ಬೆಳ್ಳುಳ್ಳಿ ಜಜ್ಜಿ ಹಾಕಿ ಛಾವಣಿಗೆ ಸ್ಪ್ರೇ ಮಾಡಿದರೆ ಜೇಡ ಬಲೆ ಕಟ್ಟೋದನ್ನು ನಿಲ್ಲಿಸಿಬಿಡುತ್ತದೆ.

ಕೆವೊಂದು ಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಜೇಡಗಳು ನಿಯಂತ್ರಣಕ್ಕೆ ಬರುತ್ತವೆ. ಹಾಗಾಗಿ ಮನೆ ಸುತ್ತಮುತ್ತ ಪುದಿನಾ, ತುಳಸಿ ಯಂತಹ ಗಿಡಗಳನ್ನು ನೆಟ್ಟು ಈ ಹುಳುಗಳಿಂದ ದೂರವಿರಬಹುದು. ಈ ಉಪಾಯಗಳ ಜೊತೆ ಮನೆಯ ನೆಲವನ್ನು ಶುಚಿಗೊಳಿಸುವಾಗ ಮನೆಯ ಮಾಲ್ಛಾವಣಿಯನ್ನೂ ಉದ್ದನೆಯ ಪೊರಕೆಯ ಸಹಾಯದಿಂದ ಆಗಾಗ ಸ್ವಚ್ಛ ಮಾಡಿಕೊಳ್ಳುತ್ತಿರಬೇಕು.

Do you know how to escape from spiders that build traps? ಬಲೆಗಳನ್ನು ನಿರ್ಮಿಸುವಂತಹ ಜೇಡಗಳ ಕಾಟದಿಂದ ತಪ್ಪಿಸುಕೊಳ್ಳೋದು ಹೇಗೆ ಗೊತ್ತಾ?
Share. Facebook Twitter LinkedIn WhatsApp Email

Related Posts

ವಾರಕ್ಕೆ 52 ಗಂಟೆಗಳಷ್ಟು ಹೆಚ್ಚು ಕೆಲಸ ಮಾಡುವುದು ಮೆದುಳಿನ ರೂಪ ಸ್ಪಷ್ಟತೆ ಬದಲಾಯಿಸಬಹುದು: ಅಧ್ಯಯನ

15/05/2025 8:49 AM2 Mins Read

ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಾಯಿಗಳು ಕ್ಯಾನ್ಸರ್ ಅನ್ನು ಪತ್ತೆ ಹಚ್ಚುತ್ತವೆ: ವರದಿ

15/05/2025 8:33 AM2 Mins Read

Water : ಬೇಸಿಗೆಯಲ್ಲಿ ಈ ನೀರನ್ನು ಕುಡಿಯಬೇಡಿ, ಇದು ತುಂಬಾ ಅಪಾಯಕಾರಿ.

10/05/2025 6:05 AM2 Mins Read
Recent News

ವಾರಕ್ಕೆ 52 ಗಂಟೆಗಳಷ್ಟು ಹೆಚ್ಚು ಕೆಲಸ ಮಾಡುವುದು ಮೆದುಳಿನ ರೂಪ ಸ್ಪಷ್ಟತೆ ಬದಲಾಯಿಸಬಹುದು: ಅಧ್ಯಯನ

15/05/2025 8:49 AM

ಪಹಲ್ಗಾಮ್ ಬಗ್ಗೆ ಹೇಳಿಕೆ: ಜಮ್ಮು ಮತ್ತು ಕಾಶ್ಮೀರ ಸೈನಿಕನ ವಿರುದ್ಧ FIR

15/05/2025 8:41 AM

ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನಾಯಿಗಳು ಕ್ಯಾನ್ಸರ್ ಅನ್ನು ಪತ್ತೆ ಹಚ್ಚುತ್ತವೆ: ವರದಿ

15/05/2025 8:33 AM

ಇಸ್ತಾಂಬುಲ್ ನಲ್ಲಿ ಉಕ್ರೇನ್ ಶಾಂತಿ ಮಾತುಕತೆಯಿಂದ ಹೊರಗುಳಿದ ಪುಟಿನ್ | Russia-Ukraine war

15/05/2025 8:29 AM
State News
KARNATAKA

ಬೆಂಗಳೂರಲ್ಲಿ ಸೌಗಂಧಿಕಾ ಬಿಂದುಮತಿ ಅವರ ಏಕವ್ಯಕ್ತಿ ಕಲಾಪ್ರದರ್ಶನಕ್ಕೆ ಹಿರಿಯ ಕಲಾವಿದ ಎ.ಎಂ ಪ್ರಕಾಶ್ ಚಾಲನೆ

By kannadanewsnow0915/05/2025 8:26 AM KARNATAKA 1 Min Read

ಬೆಂಗಳೂರು: ಮೇ.18ರವರೆಗೆ ನಡೆಯಲಿರುವ ಸೌಗಂಧಿಕಾ ಬಿಂದುಮತಿ ಅವರ ಏಕವ್ಯಕ್ತಿ ಕಲಾಪ್ರದರ್ಶನಕ್ಕೆ ಹಿರಿಯ ಕಲಾವಿದ ಎ.ಎಂ ಪ್ರಕಾಶ್ ಚಾಲನೆ ನೀಡಿದರು. ಬೆಂಗಳೂರಿನ…

ಕುವೆಂಪು ವಿವಿಯಿಂದ ಪದವಿ ಪ್ರದಾನಕ್ಕೆ ಅರ್ಜಿ ಆಹ್ವಾನ

15/05/2025 8:16 AM

ಪಿಎಸ್‌ಐ ನೇಮಕಾತಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

15/05/2025 8:14 AM

Lokayukta Raid | ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

15/05/2025 8:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.