Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ : ಬೆಂಗಳೂರಲ್ಲಿ ಈವರೆಗೆ 11.95 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ

12/10/2025 9:36 PM

ಶಿವಮೊಗ್ಗ: ಸೊರಬದ ದೂಗೂರಲ್ಲಿ ‘ನೀಲಗಿರಿ ಮರ ಕಡಿತಲೆ’ ಮಾಡಿದ ಇಬ್ಬರ ವಿರುದ್ಧ ಕೇಸ್ ದಾಖಲು

12/10/2025 9:35 PM

BREAKING : ಬೆಂಗಳೂರಲ್ಲಿ ‘NCB’ ಭರ್ಜರಿ ಕಾರ್ಯಾಚರಣೆ : ‘KIAB’ ಯಲ್ಲಿ 50 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್!

12/10/2025 9:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ ವಿರುದ್ಧದ ಕೇಸಷ್ಟೇ ಅಲ್ಲ ‘ಮಹೇಶ್ ತಿಮರೋಡಿ’ ವಿರುದ್ಧ ಇರುವ ಪ್ರಕರಣಗಳೆಷ್ಟು ಗೊತ್ತಾ?
KARNATAKA

ಸಿಎಂ ವಿರುದ್ಧದ ಕೇಸಷ್ಟೇ ಅಲ್ಲ ‘ಮಹೇಶ್ ತಿಮರೋಡಿ’ ವಿರುದ್ಧ ಇರುವ ಪ್ರಕರಣಗಳೆಷ್ಟು ಗೊತ್ತಾ?

By kannadanewsnow0918/08/2025 2:53 PM

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸಿಎಂ ಸಿದ್ಧರಾಮಯ್ಯ ಕೊಲೆಗಾರ ಎಂಬ ಹೇಳಿಕೆ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೇ ಇದು ಹೊಸದೇನು ಅಲ್ಲ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬರೋಬ್ಬರಿ 18 ಕೇಸ್ ಗಳಿದ್ದಾವೆ. ಆ ಬಗ್ಗೆ ಮುಂದೆ ಓದಿ.

ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇಂದು ಸದನದಲ್ಲಿ ತಿಮ್ಮರೋಡಿ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ದೂರು ದಾಖಲಿಸುವಂತೆ ಪೊಲೀಸರಿಗೆ ಅದೇಶಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಅಂದಹಾಗೇ ಮಹೇಶ್ ತಿಮರೋಡಿ ವಿರುದ್ಧ ಇದೇನು ಹೊಸ ಕೇಸಲ್ಲ. ಈ ಮೊದಲು 18 ಕೇಸ್ ಗಳು ಅವರ ವಿರುದ್ಧ ಇದ್ದಾವೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.

1. ಮಹೇಶ್ ಶೆಟ್ಟಿ, ಬೆಂಗಳೂರು, O.S 5092/2023 ಬೆಂಗಳೂರು, CCH-40 07-06-2024
2. ಮಹೇಶ್ ಶೆಟ್ಟಿ, ಬೆಂಗಳೂರು, O.S 4527/2023 ಬೆಂಗಳೂರು, CCH-11 01-06-2024
3. ಮಹೇಶ್ ಶೆಟ್ಟಿ, ಬೆಂಗಳೂರು, W.P 19382/2023 ಬೆಂಗಳೂರು ಹೈಕೋರ್ಟ್ ದಿನಾಂಕ ನೀಡಲಾಗಿಲ್ಲ
4. ಮಹೇಶ್ ಶೆಟ್ಟಿ. ಬೆಂಗಳೂರು, ಇತರೆ 1181/2023 ಬೆಂಗಳೂರು CCH-40 11-06-2024
5. ಮಹೇಶ್ ಶೆಟ್ಟಿ, ಬೆಂಗಳೂರು, CCC 168/2024 D.D
7. ಮಹೇಶ್ ಶೆಟ್ಟಿ, ಸಂಸ್ಥೆ O.S 343/2023 ಹಾಸನ, II ACJM 13-06-2024
8. ಮಹೇಶ್ ಶೆಟ್ಟಿ, ಸಂಸ್ಥೆ PCR 23/2023 ಧಾರವಾಡ, III ACJM D.D
9. ಮಹೇಶ್ ಶೆಟ್ಟಿ, ಸಂಸ್ಥೆ ಸಿಸಿ 3594/2023 ಧಾರವಾಡ, III ACJM 04-06-2024
10. ಮಹೇಶ ಶೆಟ್ಟಿ, ಭಕ್ತಿ ಪಿಸಿಆರ್ 27/2023 ಧಾರವಾಡ, III CJM 03-07-2024
11. ಮಹೇಶ್ ಶೆಟ್ಟಿ, ಭಕ್ತಿ ಪಿಸಿಆರ್ 343/2023 ಮೈಸೂರು, JMFC V 06-06-2024
12. ಮಹೇಶ ಶೆಟ್ಟಿ, ಭಕ್ತಿ ಪಿಸಿಆರ್ 171/2023 ಸೌದತ್ತಿ, ಪಿಸಿಜೆ 16-05-2024
13. ಮಹೇಶ ಶೆಟ್ಟಿ ಭಕ್ತ ಪಿಸಿಆರ್ 251/2023 ಹುಬ್ಬಳ್ಳಿ, III ಜೆಎಂಎಫ್‌ಸಿ 20-05-2024
14. ಮಹೇಶ ಶೆಟ್ಟಿ, ಭಕ್ತಿ ಸಿಸಿ 584/2024 ಸಿರಾ, III ACJM 28-06-2024
15. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 281/2014 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 29-06-2024
16. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 1412/2022 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 27-05-2024
17. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 1413/2022 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 27-05-2024
18. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 622/2015 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 24-06-2024

ನಾಳೆ ಬೆಂಗಳೂರಿನ ಈ ಏರಿಯಾದಲ್ಲಿ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ | Power Cut

BREAKING : ‘CM‘ ವಿರುದ್ಧ ಕೊಲೆ ಆರೋಪ : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು.!

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ : ಬೆಂಗಳೂರಲ್ಲಿ ಈವರೆಗೆ 11.95 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ

12/10/2025 9:36 PM1 Min Read

ಶಿವಮೊಗ್ಗ: ಸೊರಬದ ದೂಗೂರಲ್ಲಿ ‘ನೀಲಗಿರಿ ಮರ ಕಡಿತಲೆ’ ಮಾಡಿದ ಇಬ್ಬರ ವಿರುದ್ಧ ಕೇಸ್ ದಾಖಲು

12/10/2025 9:35 PM2 Mins Read

BREAKING : ಬೆಂಗಳೂರಲ್ಲಿ ‘NCB’ ಭರ್ಜರಿ ಕಾರ್ಯಾಚರಣೆ : ‘KIAB’ ಯಲ್ಲಿ 50 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್!

12/10/2025 9:14 PM1 Min Read
Recent News

ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ : ಬೆಂಗಳೂರಲ್ಲಿ ಈವರೆಗೆ 11.95 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ

12/10/2025 9:36 PM

ಶಿವಮೊಗ್ಗ: ಸೊರಬದ ದೂಗೂರಲ್ಲಿ ‘ನೀಲಗಿರಿ ಮರ ಕಡಿತಲೆ’ ಮಾಡಿದ ಇಬ್ಬರ ವಿರುದ್ಧ ಕೇಸ್ ದಾಖಲು

12/10/2025 9:35 PM

BREAKING : ಬೆಂಗಳೂರಲ್ಲಿ ‘NCB’ ಭರ್ಜರಿ ಕಾರ್ಯಾಚರಣೆ : ‘KIAB’ ಯಲ್ಲಿ 50 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್!

12/10/2025 9:14 PM

CRIME NEWS: ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್

12/10/2025 9:12 PM
State News
KARNATAKA

ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆ : ಬೆಂಗಳೂರಲ್ಲಿ ಈವರೆಗೆ 11.95 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ

By kannadanewsnow0512/10/2025 9:36 PM KARNATAKA 1 Min Read

ಬೆಂಗಳೂರು : ಕಳೆದ ಸೆಪ್ಟೆಂಬರ್ 22 ರಿಂದ ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಇತ್ತೀಚಿಗೆ ಅಷ್ಟೆ…

ಶಿವಮೊಗ್ಗ: ಸೊರಬದ ದೂಗೂರಲ್ಲಿ ‘ನೀಲಗಿರಿ ಮರ ಕಡಿತಲೆ’ ಮಾಡಿದ ಇಬ್ಬರ ವಿರುದ್ಧ ಕೇಸ್ ದಾಖಲು

12/10/2025 9:35 PM

BREAKING : ಬೆಂಗಳೂರಲ್ಲಿ ‘NCB’ ಭರ್ಜರಿ ಕಾರ್ಯಾಚರಣೆ : ‘KIAB’ ಯಲ್ಲಿ 50 ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್!

12/10/2025 9:14 PM

CRIME NEWS: ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್

12/10/2025 9:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.