Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ -ಗ್ರೇಡ್ ದೇವಾಲಯಗಳ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

01/07/2025 7:44 PM

ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಸಚಿವ ರಾಮಲಿಂಗಾರೆಡ್ಡಿ’ ಅಧ್ಯಕ್ಷತೆಯಲ್ಲಿ ‘ಮಾಸ್ಟರ್ ಪ್ಲಾನ್’ ಸಭೆ

01/07/2025 7:34 PM

BREAKING : ಮಾರುಕಟ್ಟೆ ದುರುಪಯೋಗ ಆರೋಪ ; ‘ಏಷ್ಯನ್ ಪೇಂಟ್ಸ್’ ವಿರುದ್ಧದ ತನಿಖೆಗೆ ‘CCI’ ಆದೇಶ

01/07/2025 7:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮಗೆ ಗೊತ್ತಾ? ಮೂತ್ರವನ್ನು ಹಿಡಿದಿಟ್ಟು ಕೊಂಡರೆ ಆರೋಗ್ಯಕ್ಕೆ ಹಾನಿಕಾರ..!
LIFE STYLE

ನಿಮಗೆ ಗೊತ್ತಾ? ಮೂತ್ರವನ್ನು ಹಿಡಿದಿಟ್ಟು ಕೊಂಡರೆ ಆರೋಗ್ಯಕ್ಕೆ ಹಾನಿಕಾರ..!

By kannadanewsnow0710/02/2024 4:30 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಾವು ಸೇವಿಸುವ ಆಹಾರದಲ್ಲಿರುವಂತಹ ತ್ಯಾಜ್ಯ ಹಾಗೂ ಕಲ್ಮಶವನ್ನು ಹೊರಗೆ ಹಾಕುವ ಪ್ರಕ್ರಿಯೆಯೇ ಮಲ ಹಾಗೂ ಮೂತ್ರ ವಿಸರ್ಜನೆ. ಇದು ಒಂದು ನೈಸರ್ಗಿಕ ಕ್ರಿಯೆಯಾಗಿದೆ ಬಂದಾಗ ಮಾಡಲೆಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ಉಂಟಾಗಬಹುದು ಆದರೆ ಹೆಚ್ಚಿನವರು ಮೂತ್ರವನ್ನು ತುಂಬಾ ಹೊತ್ತು ಹಿಡಿದುಕೊಂಡು ಇಡುವರು ಇದ್ದಾರೆ.

ನಿರಂತರವಾಗಿ ಮೂತ್ರ ಮಾಡದೆ ಹಾಗೆ ಇಟ್ಟುಕೊಂಡರೆ ಖಂಡಿತವಾಗಿಯೂ ಬೇರೆ ಸಮಸ್ಯೆಗಳು ಕಾಡಬಹುದು. ಆರೋಗ್ಯಕರ ವ್ಯಕ್ತಿಯ ಮೂತ್ರಕೋಶವು ಸುಮಾರು 400-500 ಮಿಲಿ ಲೀಟರ್ ತನಕ ಮೂತ್ರವನ್ನು ಹಿಡಿದಿಟ್ಟು ಕೊಳ್ಳಬಹುದು ಅಥವಾ. ಮೂತ್ರಕೋಶವು ಹಿಗ್ಗುವಂತಹ ಅಂಗಾಂಗವಾದರೂ ಅತಿಯಾಗಿ ಮೂತ್ರ ಹಿಡಿದಿಟ್ಟುಕೊಂಡರೆ ಅನೇಕ ಸಮಸ್ಯೆ ಎದುರಾಗುತ್ತದೆ.

ಮೂತ್ರ ಬಂದಾಗ ಅದನ್ನು ಹೊರಹಾಕಿದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೂತ್ರ ಹಿಡಿದಿಟ್ಟುಕೊಂಡರೆ ಅದು ಮೂತ್ರಕೋಶದ ಮೇಲೆ ಗಂಭಿರ ವಾದ ತೊಂದರೆ ಮಾಡಬಹುದು. ಮೂತ್ರವನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಂಡರೆ ಅದರಿಂದ ಮೂತ್ರಕೋಶದ ಸ್ನಾಯುಗಳು ದುರ್ಬಲವಾಗುತ್ತ ಹೋಗುತ್ತದೆ.

ಮೂತ್ರವನ್ನು ಹಿಡಿದಿಟ್ಟು ಕೊಂಡರೆ ಮೂತ್ರಕೋಶದ ಸೋಂಕು ಉಂಟಾಗುತ್ತದೆ ನಿರಂತರವಾಗಿ ಮೂತ್ರ ವಿಸರ್ಜನೆ ಹಿಡಿದಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿ ಕೊಂಡಿದ್ದರೆ ಆಗ ಇದರು ಮೂತ್ರಕೋಶದ ಸೋಂಕಿಗೆ ಕಾರಣವಾಗಬಹುದು. ಬ್ಯಾಕ್ಟೀರಿಯಾವು ದ್ವಿಗುಣವಾಗುತ್ತಾ ಹೋಗುವ ಸಾಧ್ಯತೆ ಹೆಚ್ಚಿದೆ ಇದರಿಂದ ಸೋಂಕು ಹೆಚ್ಚಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯದೆ ಇದ್ದರೂ ಕೂಡ ಅದು ಮೂತ್ರಕೋಶದ ಸೋಂಕನ್ನು ಹೆಚ್ಚು ಮಾಡುತ್ತದೆ.

ಮೂತ್ರ ವಿಸರ್ಜನೆ ಮಾಡದೆ ಹಾಗೆ ಪದೇ ಪದೇ ಹಿಡಿದಿಟ್ಟುಕೊಂಡರೆ ಇದರಿಂದ ಮೂತ್ರಕೋಶವು ಹಿಗ್ಗಬಹುದು. ಮೂತ್ರಕೋಶವು ಹಿಗ್ಗಿದಾಗ ಮೂತ್ರ ವಿಸರ್ಜನೆ ಮಾಡಲು ತುಂಬಾ ಕಷ್ಟವಾಗಬಹುದು ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಬರುವ ಸಾಧ್ಯತೆ ಇರುವುದು. ಇದರಿಂದ ಮೂತ್ರ ವಿಸರ್ಜನೆ ಅಸಹಿಷ್ಣುತೆ ಉಂಟಾಗುತ್ತದೆ.

ಸಾಮಾನ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಮೂತ್ರ ವಿಸರ್ಜನೆ ಮಾಡುವ ನಿರಂತರತೆ ಬೇರೆ ಬೇರೆ ಇರುತ್ತದೆ ಆರೋಗ್ಯಕರ ವ್ಯಕ್ತಿಯು ದಿನದಲ್ಲಿ ನಾಲ್ಕರಿಂದ ಹತ್ತು ಸಲ ಕೂಡ ಮೂತ್ರ ವಿಸರ್ಜನೆ ಮಾಡಬಹುದು. ಅದೇ ಆರರಿಂದ ಎಂಟು ಸಲ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ ಎಂದು ಪರಿಗಣಿಸಲಾಗಿದೆ. ಹೀಗಾಗಿ ನೀವು ಮೂತ್ರ ವಿಸರ್ಜನೆ ಬಂದರೆ ತಕ್ಷಣವೇ ಖಾಲಿ ಮಾಡಿಕೊಳ್ಳಬೇಕು ಇಲ್ಲವಾದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.

Do you know? Holding urine is harmful to your health. ನಿಮಗೆ ಗೊತ್ತಾ? ಮೂತ್ರವನ್ನು ಹಿಡಿದಿಟ್ಟು ಕೊಂಡರೆ ಆರೋಗ್ಯಕ್ಕೆ ಹಾನಿಕಾರ..!
Share. Facebook Twitter LinkedIn WhatsApp Email

Related Posts

ಪುನರಾವರ್ತಿತ ‘ಭುಜದ ನೋವು’ ನಿರ್ಲಕ್ಷಿಸಬೇಡಿ, ಅಪಾಯ ಹೆಚ್ಚು: ವೈದ್ಯರ ಸಲಹೆ | Shoulder Pain Relief

01/07/2025 5:15 AM2 Mins Read

ನೀವು ‘ಮೊಣಕಾಲು’ ನೋವಿನಿಂದ ಬಳಲುತ್ತಿದ್ದೀರಾ? ಈ ವೈದ್ಯರ ಸಲಹೆ ಪಾಲಿಸಿ, ಪರಿಣಾಮ ನೋಡಿ

01/07/2025 5:01 AM2 Mins Read

ಕೈಯಂತೆ ಕಾಣುವ ಈ ‘ಹಣ್ಣು’ ತಿನ್ನುವುದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

01/07/2025 4:45 AM2 Mins Read
Recent News

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ -ಗ್ರೇಡ್ ದೇವಾಲಯಗಳ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

01/07/2025 7:44 PM

ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಸಚಿವ ರಾಮಲಿಂಗಾರೆಡ್ಡಿ’ ಅಧ್ಯಕ್ಷತೆಯಲ್ಲಿ ‘ಮಾಸ್ಟರ್ ಪ್ಲಾನ್’ ಸಭೆ

01/07/2025 7:34 PM

BREAKING : ಮಾರುಕಟ್ಟೆ ದುರುಪಯೋಗ ಆರೋಪ ; ‘ಏಷ್ಯನ್ ಪೇಂಟ್ಸ್’ ವಿರುದ್ಧದ ತನಿಖೆಗೆ ‘CCI’ ಆದೇಶ

01/07/2025 7:34 PM

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ

01/07/2025 7:27 PM
State News
KARNATAKA

ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ -ಗ್ರೇಡ್ ದೇವಾಲಯಗಳ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

By kannadanewsnow0901/07/2025 7:44 PM KARNATAKA 3 Mins Read

ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ನಡೆಸಲು ಆದ್ಯತೆ ನೀಡಲಾಗುವುದು ಎಂದು…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಸಚಿವ ರಾಮಲಿಂಗಾರೆಡ್ಡಿ’ ಅಧ್ಯಕ್ಷತೆಯಲ್ಲಿ ‘ಮಾಸ್ಟರ್ ಪ್ಲಾನ್’ ಸಭೆ

01/07/2025 7:34 PM

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ

01/07/2025 7:27 PM

BREAKING: ಶಾಸಕ ಇಕ್ಬಲ್ ಹುಸೇನ್ ಗೆ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ ಶೋಕಾಸ್ ನೋಟಿಸ್

01/07/2025 7:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.