Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

IAF ಸ್ಕ್ವಾಡ್ರನ್ ಲೀಡರ್ ಶಿವಾನಿ ಸಿಂಗ್ ಪಾಕಿಸ್ತಾನದಲ್ಲಿ ಬಂಧಿನವಾಗಿಲ್ಲ: ಸುಳ್ಳು ಸುದ್ದಿ ನಿರಾಕರಿಸಿದ ಕೇಂದ್ರ ಸರ್ಕಾರ

10/05/2025 12:34 PM

”ಭಾರತದ ವಿಧಾನವು ಯಾವಾಗಲೂ ಜವಾಬ್ದಾರಿಯುತವಾಗಿರುತ್ತದೆ, ಹಾಗೆಯೇ ಇರುತ್ತದೆ ” US ಗೆ ಭಾರತ

10/05/2025 12:34 PM

ಪಾಕಿಸ್ತಾನಕ್ಕೆ ಪ್ರಯಾಣ ಮಾಡದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೇರಿಕಾ | i india -pak war

10/05/2025 12:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೊಸ ಚಪ್ಪಲಿ ಹಾಕಿದಾಗ ಕಾಲಿನಲ್ಲಿ ಗಾಯವಾಗುತ್ತಿದೆಯಾ?? ಹಾಗಿದ್ರೆ ಈ ಮನೆ ಮದ್ದು ಉಪಯೋಗಿಸಿ
Uncategorized

ಹೊಸ ಚಪ್ಪಲಿ ಹಾಕಿದಾಗ ಕಾಲಿನಲ್ಲಿ ಗಾಯವಾಗುತ್ತಿದೆಯಾ?? ಹಾಗಿದ್ರೆ ಈ ಮನೆ ಮದ್ದು ಉಪಯೋಗಿಸಿ

By kannadanewsnow5715/03/2024 10:00 AM

ಬಹುತೇಕರಿಗೆ ಹೊಸ ಚಪ್ಪಲಿಯಿಂದ ಹಾಕಲು ಆರಂಭಿಸಿದಾಗ ಕಾಲಿನಲ್ಲಿ ಗಾಯಗಳಾಗುತ್ತದೆ. ಚಪ್ಪಲಿಯಿಂದ ಆದ ಗಾಯ ವಿಪರೀತ ನೋವು ಇರುತ್ತದೆ. ಆದರೆ ಚಪ್ಪಲಿಯಿಂದ ಆದ ಗಾಯವನ್ನು ನಿವಾರಿಸಲು ನೀಡುವ ಮನೆಯಲ್ಲಿಯೇ ಕೆಲವು ಉಪಾಯವನ್ನು ಮಾಡಬಹುದು.

ಚಪ್ಪಲಿಯಿಂದ ಪಾದಗಳಲ್ಲಿ ಗುಳ್ಳೆಗಳು ಪ್ರಾರಂಭವಾಗುತ್ತವೆ. ಕೆಲವೊಮ್ಮೆ ನೋವು ಸಹಿಸಲಾಗದಷ್ಟು ಇರುತ್ತದೆ. ಗಾಯ ದೊಡ್ಡದಾಗುವಾಗ  ನಾಲ್ಕೈದು ದಿನಗಳ ಕಾಲ ನೋವು ಹಾಗೇ ಇರುತ್ತದೆ. ಟೂತ್ಪೇಸ್ಟ್ ಬಳಸುವುದರಿಂದ ಚಪ್ಪಲಿ ಕಚ್ಚಿ ಆದ ಗಾಯವನ್ನು ನಿವಾರಿಸಬಹುದು. ಟೂತ್ಪೇಸ್ಟ್

ಸುಟ್ಟಗಾಯಗಳ ಮೇಲೆ ಬಳಸಲಾಗುವ ಔಷಧವಾಗಿದೆ. ಯಾವುದೇ ಗಾಯದ ಮೇಲೆ ಇದನ್ನು ಹಚ್ಚಿದ್ರೆ ಸುಲಭವಾಗಿ ಪರಿಹಾರ ನೀಡುತ್ತದೆ. ಇದರಲ್ಲಿ ಕಂಡುಬರುವ ಅಡಿಗೆ ಸೋಡಾ, ಮೆಂಥಾಲ್, ಪೆರಾಕ್ಸೈಡ್ ನಿಮ್ಮ ಗಾಯಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಹಾಗಾಗಿ ಚಪ್ಪಲಿ ಕಚ್ಚಿ ಗಾಯವಾದಾಗ ಟೂತ್ಪೇಸ್ಟ್ ಹಚ್ಚಬೇಕು.

ಅಲೋ ವೆರಾ ಜೆಲ್ ಕೂಡ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಪಾದದಲ್ಲಿ ಗಾಯವಾದ ತಕ್ಷಣ ಉರಿ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಅಲೋವೆರಾವನ್ನು ಬಳಸುವುದು ಉತ್ತಮ. ಅನೇಕ ಸಮಸ್ಯೆಗೆ ಅಲೋವೆರಾ ಮದ್ದು.  ಚಪ್ಪಲಿ ಕಚ್ಚಿ ಗಾಯವಾದ ಪಾದಗಳಿಗೆ ಅಥವಾ ಗಾಯದ ಮೇಲೆ ಅಲೋವೆರಾವನ್ನು ಹಚ್ಚಿಕೊಳ್ಳಬೇಕು ಇದರಿಂದ ಗಾಯಗಳು ಬೇಗ ಶಮನವಾಗುತ್ತವೆ.

ಚಪ್ಪಲಿಯಿಂದ ಆದ ಗಾಯಕ್ಕೆ ಜೇನುತುಪ್ಪವನ್ನು ಬಳಸುವುದರಿಂದ ಉತ್ತಮ ಪ್ರಯೋಜನವಿದೆ. ದೇಹದ ಯಾವುದೇ ಭಾಗದಲ್ಲಿ ಗಾಯವಾದರೂ ಕೂಡ ಅದಕ್ಕೆ ಜೇನುತುಪ್ಪವನ್ನು ಬಳಸಬೇಕು. ಗಾಯ ಗುಣಪಡಿಸಲು ಜೇನುತುಪ್ಪವು ತುಂಬಾ ಪ್ರಯೋಜನಕಾರಿಯಾಗಿದೆ. ಯಾವುದೇ ನೋವಿನಿಂದ ಮುಕ್ತಿ ಪಡೆಯಲು ಇದು ಉತ್ತಮವಾಗಿ ಸಹಾಯ ಮಾಡುತ್ತದೆ.  ಆಲಿವ್ ಎಣ್ಣೆಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಗಾಯದ ಮೇಲೆ ಹಚ್ಚಬೇಕು ಹಾಗೆ ಚಪ್ಪಲಿ ಕಚ್ಚಿದ ಗಾಯದ ಜಾಗಕ್ಕೂ ಕೂಡ ಇದನ್ನು ಬಳಸಬಹುದು.ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ತೆಂಗಿನ ಎಣ್ಣೆಯನ್ನು ಕೂಡ ಬಳಸಹುದಾಗಿದೆ.

ಕಾಲುಗಳ ಮೇಲಿನ ಗಾಯಗಳಿಗೆ  ತೆಂಗಿನ ಎಣ್ಣೆಯನ್ನು ಸಹ ಬಳಸಬಹುದಾಗಿದೆ ಚಪ್ಪಲಿ ಕಚ್ಚಿದ ಗಾಯದ ಮೇಲೆ ಎಣ್ಣೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು ಇದರಿಂದ ಗಾಯ ಬೇಗ ಗುಣವಾಗುತ್ತದೆ.

Do you get injured in your leg when you put on new slippers? If so use this home remedy ಹೊಸ ಚಪ್ಪಲಿ ಹಾಕಿದಾಗ ಕಾಲಿನಲ್ಲಿ ಗಾಯವಾಗುತ್ತಿದೆಯಾ?? ಹಾಗಿದ್ರೆ ಈ ಮನೆ ಮದ್ದು ಉಪಯೋಗಿಸಿ
Share. Facebook Twitter LinkedIn WhatsApp Email

Related Posts

ಯುವಕರಿಗೆ ಉದ್ಯೋಗ ಖಾತ್ರಿಗೆ ಸರ್ಕಾರ ಕ್ರಮ: ಪ್ರಧಾನಿ ಮೋದಿ

27/04/2025 9:38 AM1 Min Read

BREAKING : ಪಾಕಿಸ್ತಾನ ಸೇನಾ ಬೆಂಗಾವಲು ವಾಹನದ ಮೇಲೆ ಬಾಂಬ್ ದಾಳಿ : 10 ಮಂದಿ ಸೈನಿಕರು ಸಾವು

26/04/2025 6:51 AM1 Min Read

ಹಿರಿಯ ತಮಿಳು ನಟಿ ಬಿಂದು ಘೋಷ್ ನಿಧನ| Bindu Ghosh Dies

21/04/2025 2:21 PM1 Min Read
Recent News

IAF ಸ್ಕ್ವಾಡ್ರನ್ ಲೀಡರ್ ಶಿವಾನಿ ಸಿಂಗ್ ಪಾಕಿಸ್ತಾನದಲ್ಲಿ ಬಂಧಿನವಾಗಿಲ್ಲ: ಸುಳ್ಳು ಸುದ್ದಿ ನಿರಾಕರಿಸಿದ ಕೇಂದ್ರ ಸರ್ಕಾರ

10/05/2025 12:34 PM

”ಭಾರತದ ವಿಧಾನವು ಯಾವಾಗಲೂ ಜವಾಬ್ದಾರಿಯುತವಾಗಿರುತ್ತದೆ, ಹಾಗೆಯೇ ಇರುತ್ತದೆ ” US ಗೆ ಭಾರತ

10/05/2025 12:34 PM

ಪಾಕಿಸ್ತಾನಕ್ಕೆ ಪ್ರಯಾಣ ಮಾಡದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೇರಿಕಾ | i india -pak war

10/05/2025 12:29 PM

ಜಮ್ಮು ಮತ್ತು ಕಾಶ್ಮೀರ, ಬಾರಾಮುಲ್ಲಾ, ಶ್ರೀನಗರ ಮತ್ತು ಉರಿಯಲ್ಲಿ ಭಾರಿ ಸ್ಫೋಟ | India – Pak war

10/05/2025 12:27 PM
State News
KARNATAKA

ಮಕ್ಕಳು ವಿದ್ಯಾಭ್ಯಾಸ ಮತ್ತು ನೈತಿಕತೆಯಲ್ಲಿ ಉನ್ನತಿ ಸಾಧಿಸಲು ಈ ಹೂವನ್ನು ಪೂಜಿಸುವುದರಿಂದ ಸರಸ್ವತಿ ದೇವಿಯ ಕೃಪೆ ಲಭಿಸುತ್ತದೆ.

By kannadanewsnow0710/05/2025 12:17 PM KARNATAKA 3 Mins Read

ಮಕ್ಕಳಿಗೆ ನೈತಿಕತೆ ಮತ್ತು ಅತ್ಯುತ್ತಮ ಶೈಕ್ಷಣಿಕ ಜ್ಞಾನವನ್ನು ಪಡೆಯಲು ಪೂಜೆಸರಸ್ವತಿ ಅಧ್ಯಯನಇಂದಿನ ದಿನಗಳಲ್ಲಿ ಎಲ್ಲರೂ ಹಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಈ…

Weather Update: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೇ 12 ತನಕ ಭಾರಿ ಮಳೆ: ಹವಾಮಾನ ಇಲಾಖೆ

10/05/2025 12:15 PM

BREAKING: ರಾಜ್ಯದ ಪೊಲೀಸರ ‘ಹೆಚ್ಚುವರಿ ರಜೆ’ ರದ್ದು: ಗೃಹ ಸಚಿವ ಜಿ.ಪರಮೇಶ್ವರ್‌

10/05/2025 10:50 AM

ಕರ್ನಾಟಕ ರಾಜ್ಯ ಸಚಿವ ಸಂಪುಟದ ನಿರ್ಣಯಗಳು ಹೀಗಿವೆ

10/05/2025 10:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.