ಬೆಂಗಳೂರು : ಹಿಂದೂ ವಿರೋಧಿ ಭಾಷಣದ ಹೇಳಿಕೆಗಳಿಗೆ ಡಿಜೆ ಹಾಕಿ ರಸ್ತೆಯಲ್ಲೇ ತಲ್ವಾರ್‌, ಲಾಂಗು, ಮಚ್ಚು ಹಿಡಿದು ಡ್ಯಾನ್ಸ್‌  ಮಾಡಿದ್ದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಸೋಮೇಶ್ವರ ನಗರದಲ್ಲಿ ನಡೆದಿದೆ.

BIG NEWS : ಸುಪ್ರಿಂಕೋರ್ಟ್ 50 ನೇ ಮುಖ್ಯನ್ಯಾಯಮೂರ್ತಿಯಾಗಿ ಡಿ.ವೈ.ಚಂದ್ರಚೂಡ್ ನೇಮಕಕ್ಕೆ ಶಿಫಾರಸು ಮಾಡಿದ CJI ಯುಯು ಲಲಿತ್

ಅಕ್ಟೋಬರ್‌. 09ಕ್ಕೆ ಈದ್‌ಮಿಲಾದ್‌ ಹಬ್ಬ ಸಂಭ್ರಮದ ದಿನದಂದು ನಡೆದಿದ್ದು, ತಲ್ವಾರ್‌ ಹಿಡಿದುಕೊಂಡು ಹಾಡಹಗಲೇ ಮುಸ್ಲಿಂ ಮುಖಂಡರು ಕುಣಿದು ಕುಪ್ಪಳಿಸಿದ್ದಾರೆ.  ಈ ಘಟನೆಯ ಸಂಬಂಧಿಸಿ ಬಂಧಿತ 19 ಜನರಲ್ಲಿ 14 ಜನರು ಅಪ್ರಾಪ್ತರು ಎಂದು ತಿಳಿದು ಬಂದಿದೆ. ಈಗಾಗಲೇ  ಸಿದ್ದಾಪುರ ಠಾಣೆ ಎದುರು ಕುಟುಂಬಸ್ಥರ  ಜಮಾಯಿಸಿದ್ದಾರೆ.

BIG NEWS : ಸುಪ್ರಿಂಕೋರ್ಟ್ 50 ನೇ ಮುಖ್ಯನ್ಯಾಯಮೂರ್ತಿಯಾಗಿ ಡಿ.ವೈ.ಚಂದ್ರಚೂಡ್ ನೇಮಕಕ್ಕೆ ಶಿಫಾರಸು ಮಾಡಿದ CJI ಯುಯು ಲಲಿತ್

Share.
Exit mobile version