Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪತನಗೊಂಡ ವಿಮಾನದಲ್ಲಿ ಗುಜರಾತ್‌ ಮಾಜಿ ಸಿಎಂ ‘ವಿಜಯ್ ರೂಪಾನಿ’ ಇದ್ದರು ; ವರದಿ

12/06/2025 2:53 PM

BREAKING: ಗುಜರಾತ್‌ನಲ್ಲಿ ಪತನಗೊಂಡ ವಿಮಾನದಲ್ಲಿದ್ದ ಪ್ರಯಾಣಿಸುತ್ತಿದ್ದ ಮಾಜಿ ಸಿಎಂ ವಿಜಯ್ ರೂಪಾನಿ

12/06/2025 2:46 PM

Wacth Video : ಗುಜರಾತ್’ನಲ್ಲಿ ಅತೀ ದೊಡ್ಡ ದುರಂತ ; 242 ಪ್ರಯಾಣಿಕರಿದ್ದ ವಿಮಾನ ಪತನ

12/06/2025 2:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೈನಂದಿನ ರಾಶಿ ಭವಿಷ್ಯ – 18 November 2024
KARNATAKA

ದೈನಂದಿನ ರಾಶಿ ಭವಿಷ್ಯ – 18 November 2024

By kannadanewsnow0718/11/2024 10:29 AM
kannada astrology ganapathi

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೇಷ ರಾಶಿ.. ಈ ರಾಶಿಯವರಿಗೆ ನಿಮ್ಮದೇ ರಾಶಿಯಲ್ಲಿ ರಾಹುವಿದ್ದು ಅತಿಯಾದ ದೇಹಾಯಾಸವಾಗಲಿದೆ. ದ್ವಿತೀಯದಲ್ಲಿರುವ ಕುಜನು ಭೂಮಿಯಿಂದ ಲಾಭವನ್ನು ಮಾಡಿಸುವನು. ಕುಟುಂಬದ ಜೊತೆ ಹೆಚ್ಚಿನ ಸಂತಸದಿಂದ ಕಾಲಕಳೆಯುವಿರಿ. ಏಕಾದಶದಲ್ಲಿರುವ ಶನಿಯು ನಿಮಗೆ ಅನೇಕ ಲಾಭವನ್ನು ಕೊಡಲಿದ್ದಾನೆ. ದ್ವಾದಶ ಗುರುವಿನಿಂದ ನಿಮಗೆ ಅಪಮಾನವಾಗುವ ಸಾಧ್ಯತೆ ಇದೆ.‌ ತಂದೆಯಿಂದ ಸಂಪತ್ತು ಸಿಗಬಹುದು. ದೂರದ ಊರಿಗೆ ಪ್ರಯಾಣ ಮಾಡಲಿದ್ದೀರಿ. ವಿಶ್ರಾಂತಿಯ ಅವಶ್ಯಕತೆಯಿದೆ.

ವೃಷಭ ರಾಶಿ.. ಈ ರಾಶಿಯವರಿಗೆ ಆಗಿ ಹೋದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಲಿದ್ದೀರಿ. ಹಿತವಾದ ಮಾನಸಿಕ ಸ್ಥಿತಿ ಬರುವುದು. ಮನಸ್ಸಿನಲ್ಲಿ ಏನೋ ಕೊಯುತ್ತಿರುವುದು. ಸ್ಪಷ್ಟತೆ ಇಲ್ಲದೇ ಒದ್ದಾಡುವಿರಿ. ಏಕಾದಶದಲ್ಲಿರುವ ಗುರು ಹಾಗು ಶುಕ್ರರು ನಿಮಗೆ ಇಷ್ಟಾರ್ಥವನ್ನು ಕೊಡಿಸುವರು. ಸರ್ಕಾರಿ ಉದ್ಯೋಗಕ್ಕೆ ಅವಕಾಶ ಸಿಗಲಿದೆ. ನಿಮ್ಮವರು ನಿಮ್ಮನ್ನು ಪ್ರಶಂಸಿಸುವರು. ದಾನವನ್ನು ಮಾಡುವ ಮನಸ್ಸು ಮಾಡುವಿರಿ. ದ್ವಾದಶದಲ್ಲಿರುವ ರಾಹುವು ನಿಮಗೆ ಅಮೂಲ್ಯವಸ್ತುವಿನ ನಷ್ಟವನ್ನು ಮಾಡಿಸುವನು. ಕಳೆದುದುದರ ಬಗ್ಗೆ ಚಿಂತೆ ಬೇಡ. ಕಾರ್ತಿಕೇಯನ ಸ್ಮರಣೆ ಮಾಡಿ.

ಮಿಥುನ ರಾಶಿ.. ಈ ರಾಶಿಯವರಿಗೆ ನಿಮ್ಮದೇ ಆದ ಮಾರ್ಗದಲ್ಲಿ ನೀವು ಹೋಗುವಿರಿ. ಹುಂಬುತನ ನಿಮ್ಮನ್ನು ಆವರಿಸಬಹುದು. ಒಳ್ಳೆಯ ಮಾತುಗಳನ್ನು ಕೇಳುವ ವ್ಯವಧಾನ ಇಲ್ಲದೆಯೇ ಇರಬಹುದು. ಪೂರ್ವಸ್ವಭಾವವನ್ನು ಬಿಟ್ಟು ಹೊರಬರುವುದು ಉತ್ತಮ. ದಶಮದಲ್ಲಿರುವ ಶುಕ್ರನು ಉತ್ತಮ ಉದ್ಯೋಗವನ್ನೂ ಹೆಚ್ಚಿನ ವೇತನವನ್ನೂ ಕೊಡಿಸುವನು. ನವಮದಲ್ಲಿರುವ ಸೂರ್ಯ ಹಾಗೂ ಬುಧರು ನಿಮ್ಮ ಬುದ್ಧಿಯನ್ನು ಹೆಚ್ಚಿಸಿ ಉತ್ತಮ ಕಾರ್ಯಕ್ಕೆ ಪ್ರೇರಣೆ ಕೊಡುವರು. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯವಾಗಲಿದೆ. ಏಕಾದಶದ ರಾಹುವು ನಿಮಗೆ ಅನ್ಯಾನ್ಯ ಮಾರ್ಗದಿಂದ ಸಂಪತ್ತು ಬರುವಂತೆ ಮಾಡುವನು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಕಟಕ ರಾಶಿ.. ಈ ರಾಶಿಯವರಿಗೆ ಆಪ್ತರನ್ನೂ ನಂಬದ ಸ್ಥಿತಿಯಲ್ಲಿ ಇರುವಿರಿ. ಮನಸ್ಸು ಬೇಡದ ಚಿಂತೆಗಳನ್ನು ಮಾಡಿ ಕೆಟ್ಟುಹೋಗಬಹುದು‌. ವೃತ್ತಿಯಲ್ಲಿ ಅತಿಯಾದ ಒತ್ತಡವು ಇರುತ್ತದೆ. ಅಷ್ಟಮದಲ್ಲಿರುವ ಸೂರ್ಯನಿಂದ ತಂದೆಗೆ ತೊಂದರೆಯಾಗಬಹುದು. ಅನವಶ್ಯಕ ಖರ್ಚುಗಳು ಆಗಬಹುದು. ದ್ವಾದಶಾಧಿಪತಿಯಾದ ಬುಧನು ಅಷ್ಟಮದಲ್ಲಿರುವನು. ಆರೋಗ್ಯದಲ್ಲಿ ಅತಿಯಾದ ವ್ಯತ್ಯಾಸವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬೇಕಾಗಿಬರಬಹುದು. ಏಕಾದಶಾಧಿಪತಿಯಾದ ಶುಕ್ರನು ನವಮದಲ್ಲಿದ್ದು ಸ್ತ್ರೀಯಿಂದ ಸಂಪತ್ತು ಸಿಗುವಂತೆ ಮಾಡುವನು. ಪ್ರೇಮವು ಉಂಟಾಗಬಹುದು.

ಸಿಂಹ ರಾಶಿ.. ಈ ರಾಶಿಯ ಅಧಿಪತಿಯಾದ ರವಿಯು ಸಪ್ತಮಸ್ಥಾನದಲ್ಲಿರುವನು. ಇದು ನಿಮಗೆ ರಕ್ಷಾಕವಚವಾಗಿರಲಿದೆ. ಸಪ್ತಮದಲ್ಲಿಯೇ ಇರುವ ಶನಿಯು ನಿಮ್ಮ ಕಾರ್ಯಗಳನ್ನು ನಿಧಾನ ಮಾಡುವನು. ಮಾತ್ರವಲ್ಲ, ವಿವಾಹವನ್ನೂ ವಿಳಂಬವಾಗುವಂತೆ ಮಾಡುವನು. ಅಪವಾದಗಳು ಬರುವ ಸಾಧ್ಯತೆ ಇದೆ. ಅಷ್ಟಮದಲ್ಲಿರುವ ಗುರು ಹಾಗು ಶುಕ್ರರಿಂದ ಧನನಷ್ಟ, ಗೌರವಕ್ಕೆ ಧಕ್ಕೆಗಳು ಬರಬಹುದು. ನವಮದಲ್ಲಿರುವ ರಾಹುವು ನಿಮ್ಮ ಅದೃಷ್ಟವನ್ನು ಮುಚ್ಚಿ ಹಾಕುವನು. ಸ್ವಲ್ಪ ಕಾಲ ನಿಮ್ಮ ವಿರುದ್ಧ ಪಿತೂರಿಗಳೂ ನಡೆಯಬಹುದು. ತಂತ್ರಜ್ಞರಿಗೆ ಉತ್ತಮ ಕೆಲಸಗಳು ಸಿಗಲಿವೆ. ಶನೈಶ್ಚರನ ಮಂದಿರಕ್ಕೆ ಹೋಗಿ ಬನ್ನಿ.

ಕನ್ಯಾ ರಾಶಿ.. ಈ ರಾಶಿಯವರಿಗೆ ದ್ವಿತೀಯದಲ್ಲಿರುವ ಕೇತುವು ವಾಮಮಾರ್ಗದಲ್ಲಿ ಸಂಪತ್ತನ್ನು ಪಡೆಯಲು ಪ್ರೇರಿಸುವನು. ನಿಮ್ಮ ಮನಸ್ಸು ಶುದ್ಧವಾಗಿಟ್ಟುಕೊಳ್ಳಿ. ನೀವು ನಡೆಯುವ ಹಾದಿಯ ಬಗ್ಗೆ ಗಮನವಿರಲಿ. ಷಷ್ಠದಲ್ಲಿ ಬುಧ, ಶನಿ, ರವಿಯರು ಇದ್ದಾರೆ. ಸ್ವಲ್ಪ ಮಟ್ಟಿನ ತೊಂದರೆ ಇದ್ದರೂ ಅದನ್ನು ತೂಗಿಸಿಕೊಂಡು ಹೋಗುವಿರಿ. ಸನ್ಮಾನ, ಗೌರವಾದರಗಳು ಸಿಗಲಿವೆ. ಅವಿವಾಹಿತರಿಗೆ ವಿವಾಹ ಯೋಗವು ಕೂಡಿ ಬರಲಿದೆ.‌ ಹಣವೂ ಯಥೇಷ್ಟವಾಗಿ ಬರುವುದು. ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ‌. ಮನೆಯಲ್ಲಿ ಮಂಗಲಕಾರ್ಯಗಳು ನಡೆಯಬಹುದು.‌ ಮಿತ್ರರಿಂದ ಸಹಾಯವನ್ನು ಪಡೆದುಕೊಳ್ಳಲಿದ್ದೀರಿ. ಆದಿತ್ಯಹೃದಯವನ್ನು ಪಠಿಸಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ತುಲಾ ರಾಶಿ.. ಈ ರಾಶಿಯವರಿಗೆ ಪಂಚಮದಲ್ಲಿ ಶನಿಯು ಇದ್ದುದರಿಂದ ಮನಸ್ಸು ಹಾಗು ಬುದ್ಧಿಯ ಜೊತೆ ಆಟವಾಡುವನು. ನಿಮಗೆ ನಾನಾ ರೀತಿಯ ಮಾನಸಿಕ ಹಿಂಸೆಗಳು ಬರಬಹುದು. ಜೀವನವೇ ಸಾಕೆನಿಸು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಈಗ ಸಧ್ಯಕ್ಕೆ ಯಾವ ಗ್ರಹಗಳೂ ನಿಮ್ಮ ಪರವಾಗಿ‌ಇಲ್ಲ. ಷಷ್ಠದಲ್ಲಿರುವ ಗುರು ಹಾಗೂ ಶುಕ್ರರೂ ನಿಮಗೆ ಪ್ರತಿಕೂಲವನ್ನೇ ಮಾಡುವರು. ನಿಮ್ಮ ರಾಶಿಯಲ್ಲಿಯೇ ಇರುವ ಕೇತುವು ಶರೀರಪೀಡಯನ್ನು ಕೊಡುವನು.‌ ಒಟ್ಟಿನಲ್ಲಿ ಎಲ್ಲ ಗ್ರಹಗಳೂ ಪ್ರತಿಕೂಲವಾಗಿಯೇ ಇರಲಿವೆ‌. ದೈವವೇ ನಿಮ್ಮನ್ನು ಕಾಪಾಡುವುದು. ದುರ್ಗಾರ್ತಿನಾಶಿನಿಯಾದ ದುರ್ಗೆಯನ್ನು ಸ್ತೋತ್ರ ಮಾಡಿ. ನಿಮ್ಮ ನೋವುಗಳು ಕಡಿಮೆಯಾಗುವುವು.

ವೃಶ್ಚಿಕ ರಾಶಿ.. ಈ ರಾಶಿಯವರಿಗೆ ಪಂಚಮದಲ್ಲಿರುವ ಗುರು ಹಾಗೂ ಶುಕ್ರರು ನಿಮಗೆ ಅತ್ಯಂತ ಶುಭಫಲವನ್ನೇ ನೀಡಲಿದ್ದಾರೆ. ಸಂತಾನವನ್ನು ಅಪೇಕ್ಷೆಸುತ್ತಿದ್ದರೆ ಶುಭವಾರ್ತೆಯನ್ನು ಕೇಳಿದ್ದೀರಿ. ಚತುರ್ಥದಲ್ಲಿರುವ ಬುಧನು ನಿಮ್ಮ ಮನೆಯಲ್ಲು ಸುಖ, ನೆಮ್ಮದಿಯು ಇರುವಂತೆ ಮಾಡಲಿದ್ದಾನೆ. ಸಪ್ತಮದಲ್ಲಿ ಕುಜನು ಇರುವುದರಿಂದ ದಾಂಪತ್ಯದಲ್ಲಿ ಕಲಹವಾಗಲಿದೆ‌. ನ್ಯಾಯಾಲಯದ ಮೆಟ್ಟಿಲೇರಲಿದ್ದೀರಿ. ಷಷ್ಠದಲ್ಲಿರುವ ರಾಹುವು ಸ್ವಲ್ಪಮಟ್ಟಿನ ಅನಾರೋಗ್ಯವನ್ನು ಕೊಡಲಿದ್ದಾನೆ. ಮನೆತನದಿಂದ ನೀವು ಪ್ರಸಿದ್ಧರಾಗಲಿದ್ದೀರಿ. ಮಕ್ಕಳಿಂದ ನಿಮಗೆ ಖುಷಿ ಸಿಗಲಿದೆ. ನಾಗದೇವತೆಗೆ ಕ್ಷೀರಾಭಿಷೇಕ ಮಾಡಿರಿ.‌ ಅನಾರೋಗ್ಯದ ತೊಂದರೆ, ನರದೌರ್ಬಲ್ಯಗಳು ದೂರವಾಗುವುವು.

ಧನಸ್ಸು ರಾಶಿ.. ಈ ರಾಶಿಯವರಿಗೆ ಚತುರ್ಥದಲ್ಲಿ ಶುಕ್ರನಿದ್ದು ಶುಭಫಲಗಳನ್ನು ಕೊಡುವನು. ‌ಆಭರಣಾದಿ ಖರೀದಿ‌ಗಳನ್ನು ಮಾಡಲಿದ್ದೀರಿ. ವಾಹನದಿಂದ ಲಾಭ‌ವಾಗುವ ಸಾಧ್ಯತೆ ಇದೆ. ವಿದೇಶ ಪ್ರವಾಸಕ್ಕೆ ಹೋಗುವ ಸಂದರ್ಭವು ಬರಲಿದೆ. ಆರೋಗ್ಯ ಉತ್ತಮವಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗಳು ಸಿಗಬಹುದು‌. ಮನಸ್ಸಿಗೆ ಖುಷಿಯಾಗುವ ಕಾರ್ಯಗಳನ್ನು ಮಾಡಲೊದ್ಸೀರಿ. ಭೂಮಿ ವ್ಯವಹಾರದಲ್ಲಿ ಲಾಭವನ್ನು ಗಳಿಸುವಿರಿ.‌ ಧೈರ್ಯದಿಂದ ಮಿನ್ನುಗ್ಗು ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ನಾನಾ ಮೂಲಗಳಿಂದ ಹಣ ಒದಗಿ‌ಬರಬಹುದು. ಕುಲಗುರುವಿನ ದರ್ಶನ ಹಾಗೂ ಆಶೀರ್ವಾದವನ್ನು ಪಡೆಯಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮಕರ ರಾಶಿ.. ಈ ರಾಶಿಯವರಿಗೆ ದ್ವಿತೀಯದಲ್ಲಿ ಶನಿಯು ಇದ್ದಾನೆ. ಇದರಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಪರಸ್ಪರ ಕಾದಾಟಗಳು ಇರಲಿವೆ. ಶಾಂತರೀತಿಯಿಂದ ವರ್ತಿಸುವ ಅವಶ್ಯಕತೆವಿದೆ‌. ದ್ವಿತೀಯದಲ್ಲಿರುವ ಬುಧನು ಸುಖವನ್ನು ಹೆಚ್ವಿಸುವನು. ಆಲೋಚಿಸಿದ ಯೋಜನೆಗಳ ಕಾರ್ಯಕ್ರಮವನ್ನು ಪ್ರಾರಂಭ ಮಾಡಿ. ಉತ್ತಮ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳಲಿವೆ. ಸಹೋದರು ನಿಮಗೆ ಸಹಾಯಹಸ್ತ‌ ಚಾಚಲಿದ್ದಾರೆ. ಮಾನಸಿಕ ಒತ್ತಡದಿಂದ ಕೊಂಚ ಹಿಂಸೆಯಾಗಬಹುದು. ಕುಲದೇವರಿಗೆ ಎಳ್ಳೆಣ್ಣೆಯ ದೀಪವನ್ನು ಬೆಳಗಿ.

ಕುಂಭ ರಾಶಿ.. ಈ ರಾಶಿಯವರಿಗೆ ನಿಮ್ಮದೇ ರಾಶಿಯಲ್ಲಿ ಬುಧನಿದ್ದಾನೆ. ದೃಢವಾದ ದೇಹವಿರಲಿದೆ. ದ್ವಿತೀಯದಲ್ಲಿ ಗುರು ಮತ್ತು ಶುಕ್ರರಿದ್ದು ಆರ್ಥಿಕವಾಗಿ ಲಾಭವಿರಲಿದೆ. ಹಾಗಿದ್ದರೂ ನಿಮ್ಮ ರಾಶಿಯಲ್ಲಿಯೇ ಇರುವ ಶನಿ ಖರ್ಚು ಮಾಡಿಸಲು ಸಿದ್ಧನಾಗಿಯೇ ಇದ್ದಾನೆ. ವ್ಯರ್ಥ ಓಡಾಟವು ಆಗಲಿದೆ. ನಿಮ್ಮ ಸಹಾಯ ಕೇಳಿ ಬಂದವರಿಗೆ ಸಹಾಯವನ್ನು ಮಾಡಿ. ಆಗುವುದಿಲ್ಲ.‌ ಮನಸ್ಸು ತೊಳಲಾಟದಲ್ಲಿ ಇರಲಿದೆ. ತೃತೀಯದಲ್ಲಿರುವ ರಾಹು ನಿಮ್ಮ ಶಕ್ತಿಯನ್ನು ತೋರಿಸುವನು. ಕೆಲಸಗಳಲ್ಲಿ ಮುಂದಡಿ ಇಡುವಂತೆ ನೋಡಿಕೊಳ್ಳುವನು. ಚತುರ್ಥದಲ್ಲಿರುವ ಕುಜನು ಆಸ್ತಿಯನ್ನು ಖರೀದಿಸುವಂತೆ ಮಾಡುವನು. ರವಿಯು ಶನಿಯೊಂದಿಗೆ ಇರುವುದರಿಂದ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು.‌ ಈಶ್ವರನಿಗೆ ರುದ್ರಾಭಿಷೇಕವನ್ನು ಮಾಡಿಸಿ.

ಮೀನ ರಾಶಿ.. ಈ ರಾಶಿಯವರಿಗೆ ಗುರು ಮತ್ತು ಶುಕ್ರರು ನಿಮ್ಮ ಮನೆಯಲ್ಲಿಯೇ ಇದ್ದರೂ ದ್ವಾದಶದ ಶನಿಯು ನಿಮಗೆ ನಿಮಗೆ ಲೆಕ್ಕಕ್ಕೆ ಸಿಗದಷ್ಟು ಖರ್ಚನ್ನು ಮಾಡಿಸುವನು. ಇದರಿಂದ ಬಹಳ‌ನೋವನ್ನು ಅನುಭವಿಸುವಿರಿ. ಅನಾರೋಗ್ಯ, ಮನೆಯಲ್ಲಿ ಅಶಾಂತಿ, ನೆಮ್ಮದಿಯ ಕೊರತೆ ಕಾಡಲಿದೆ. ಉದ್ವೇಗಕ್ಕೆ ಒಳಗಾಗದೇ ಎಲ್ಲ ಕೆಲಸಗಳನ್ನು ಮಾಡಿ. ಹೆಚ್ಚು ಸಹನೆಯಿದ್ದರೂ ಅದನ್ನು ಉಳಿಸಿಕೊಳ್ಳಬೇಕಾದ ಸ್ಥಿತಿ ಇರಲಿದೆ. ದ್ವಾದಶದಲ್ಲಿರುವ ಬುಧನಿಂದ ನಿಮಗೆ ಅರಿಯಾದ ನೋವುಗಳು ಕಾಡಬಹುದು. ಗ್ರಹಗಳಾವುವು ಅನುಕೂಲಕರವಾಗಿ ಇಲ್ಲದೇ ಇದ್ದುದರಿಂದ ನಿಮ್ಮ ಮಾತು ಅನರ್ಥಕ್ಕೇ ಕಾರಣವಾಗುವುದು. ಮೌನ ಲೇಸು. ಹನುಮಾನ್ ಚಾಲೀಸ್ ಪಠಿಸಿ. 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555

2024 Daily Horoscope - November 18 ದೈನಂದಿನ ರಾಶಿ ಭವಿಷ್ಯ - 18 November 2024
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ಸಚಿವ ಸಂಪುಟ ಅಸ್ತು

12/06/2025 1:52 PM1 Min Read

SHOCKING : ಹಾಸನದಲ್ಲಿ ಘೋರ ದುರಂತ : ಒಂದೇ ದಿನ ಇಬ್ಬರು ‘ಹೃದಯಾಘಾತಕ್ಕೆ’ ಬಲಿ!

12/06/2025 1:40 PM1 Min Read

BREAKING : ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ, ಲೋಕಾಯುಕ್ತ ಅಧಿಕಾರಿಗಳಿಂದಲೇ ಕೋಟ್ಯಾಂತರ ಹಣ ವಸೂಲಿ!

12/06/2025 1:34 PM1 Min Read
Recent News

BREAKING : ಪತನಗೊಂಡ ವಿಮಾನದಲ್ಲಿ ಗುಜರಾತ್‌ ಮಾಜಿ ಸಿಎಂ ‘ವಿಜಯ್ ರೂಪಾನಿ’ ಇದ್ದರು ; ವರದಿ

12/06/2025 2:53 PM

BREAKING: ಗುಜರಾತ್‌ನಲ್ಲಿ ಪತನಗೊಂಡ ವಿಮಾನದಲ್ಲಿದ್ದ ಪ್ರಯಾಣಿಸುತ್ತಿದ್ದ ಮಾಜಿ ಸಿಎಂ ವಿಜಯ್ ರೂಪಾನಿ

12/06/2025 2:46 PM

Wacth Video : ಗುಜರಾತ್’ನಲ್ಲಿ ಅತೀ ದೊಡ್ಡ ದುರಂತ ; 242 ಪ್ರಯಾಣಿಕರಿದ್ದ ವಿಮಾನ ಪತನ

12/06/2025 2:44 PM

Watch Video: ಅಹಮದಾಬಾದ್ ಏರ್ ಪೋರ್ಟ್ ಬಳಿ ವಿಮಾನ ಪತನ: ಇಲ್ಲಿದೆ ಬೆಚ್ಚಿ ಬೀಳಿಸೋ ವೀಡಿಯೋ ನೋಡಿ | Ahmedabad Plane Crash

12/06/2025 2:42 PM
State News
KARNATAKA

BREAKING : ರಾಜ್ಯದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ಸಚಿವ ಸಂಪುಟ ಅಸ್ತು

By kannadanewsnow0512/06/2025 1:52 PM KARNATAKA 1 Min Read

ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಒಂದು ಸಚಿವ…

SHOCKING : ಹಾಸನದಲ್ಲಿ ಘೋರ ದುರಂತ : ಒಂದೇ ದಿನ ಇಬ್ಬರು ‘ಹೃದಯಾಘಾತಕ್ಕೆ’ ಬಲಿ!

12/06/2025 1:40 PM

BREAKING : ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ, ಲೋಕಾಯುಕ್ತ ಅಧಿಕಾರಿಗಳಿಂದಲೇ ಕೋಟ್ಯಾಂತರ ಹಣ ವಸೂಲಿ!

12/06/2025 1:34 PM

BREAKING : ಪೊಲೀಸ್ ಅಧಿಕಾರಿಗೆ ಹೊಡೆಯಲು ಕೈ ಎತ್ತಿದ ಘಟನೆ : ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

12/06/2025 12:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.