Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘ದಿತ್ವಾ’ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಯಾವುದರ ಬೆಲೆ ಎಷ್ಟು ಗೊತ್ತಾ?

02/12/2025 8:26 AM

ಯುಎಇ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ ಸಚಿವ ಪಿಯೂಷ್ ಗೋಯಲ್ಯುಎಇ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ ಸಚಿವ ಪಿಯೂಷ್ ಗೋಯಲ್

02/12/2025 8:25 AM

ಇದು ‘ಅಮ್ಮನಘಟ್ಟದ ಜೇನುಕಲ್ಲಮ್ಮ’ನ ಕಿರು ಪರಿಚಯ; ನಿಮ್ಮ ಕಷ್ಟ ನಿವಾರಣೆಗೆ ಹೋಗಿ ಬನ್ನಿ

02/12/2025 8:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 51 ಜನರಿಗೆ 2.64 ಕೋಟಿ ವಂಚಿಸಿದ್ದ ದಂಪತಿಗಳು ಅರೆಸ್ಟ್
KARNATAKA

51 ಜನರಿಗೆ 2.64 ಕೋಟಿ ವಂಚಿಸಿದ್ದ ದಂಪತಿಗಳು ಅರೆಸ್ಟ್

By kannadanewsnow0922/02/2025 9:46 AM

ಬೆಂಗಳೂರು: ನಗರದಲ್ಲಿ ಬರೋಬ್ಬರಿ 51 ಜನರಿಗೆ 2.64 ಕೋಟಿ ಪಂಗನಾಮ ಹಾಕಿದ್ದಂತ ಇಬ್ಬರು ದಂಪತಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಮಾಹಿತಿ ನೀಡಿದ್ದು, ಸಿಇಎನ್ ಪೊಲೀಸ್ ಠಾಣೆ, ದಕ್ಷಿಣ ವಿಭಾಗವು, ವಿದೇಶಗಳಿಗೆ ಕೆಲಸದ ವೀಸಾ ನೀಡುವುದಾಗಿ ಸುಳ್ಳು ಭರವಸೆ ನೀಡಿ 51 ಜನರಿಗೆ ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ಸುಮಾರು ₹2.64 ಕೋಟಿ ಮೊತ್ತದ ವಂಚನೆ ನಡೆದಿದ್ದು, ₹80 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶದಲ್ಲಿ ಉದ್ಯೋಗಾವಕಾಶಗಳ ಭರವಸೆ ನೀಡುವ ಇಂತಹ ವಂಚನಾತ್ಮಕ ಉದ್ಯೋಗ ಪ್ರಸ್ತಾಪಗಳ ಬಗ್ಗೆ ಎಚ್ಚರವಹಿಸಿ ಎಂಬುದಿ ತಿಳಿಸಿದ್ದಾರೆ.

ದಿನಾಂಕ:28/01/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್‌’ ಅಭಿರಕ್ಷೆಗೆ ಪಡೆದುಕೊಳ್ಳಲಾಗಿರುತ್ತದೆ.

ಪೊಲೀಸ್‌ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಈ ಇಬ್ಬರೂ ಸಹ ದಂಪತಿಗಳೆಂಬ ಮಾಹಿತಿ ತಿಳಿದು ಬಂದಿರುತ್ತದೆ. ಹಾಗೂ ಪ್ರಕರಣದ ಆರೋಪಿತೆಯು ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾಗ ಹೊರದೇಶದ ಹಾರ್ಸ್ ಜಾಕಿ ಒಬ್ಬರು ಪರಿಚಯವಾಗಿದ್ದು ಅವರು ನಾನು ವಿದೇಶಗಳಲ್ಲಿ ಹಾರ್ಸ್ ಜಾಕಿ ಮತ್ತು ಇತರೆ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ವೀಸಾ ಮಾಡಿಸಿಕೊಡುತ್ತೇನೆ. ನೀವು ಆಸಕ್ತ ವ್ಯಕ್ತಿಗಳನ್ನು ನನಗೆ ಪರಿಚಯಿಸಿದಲ್ಲಿ ಒಂದು ವೀಸಾಗೆ ಕೆ 50 ಸಾವಿರ ಹಣ ಕಮಿಷನ್ ರೂಪದಲ್ಲಿ ನೀಡುವುದಾಗಿ ತಿಳಿಸಿದ್ದರಿಂದ, ಆರೋಪಿತರು ಒಪ್ಪಿ ಪ್ರಾರಂಭದಲ್ಲಿ ಇಬ್ಬರಿಗೆ ವೀಸಾ ಮಾಡಿಸಿಕೊಟ್ಟು, ಪಿರಾದುದಾರರು ಮತ್ತು ಇತರರಿಗೆ ನಂಬಿಕೆ ಬರುವಂತೆ ನಟಿಸಿ ಒಟ್ಟು 51 ಜನರಿಂದ 1 2,64,20,000/- ಹಣವನ್ನು ಆರೋಪಿಗಳಿಬ್ಬರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ಈ ರೀತಿ ಬಂದ ಹಣದಲ್ಲಿ 02 ಕಾರು, 02 ಬೈಕ್ ಹಾಗೂ * 50 ಲಕ್ಷ ಹಣವನ್ನು ನೀಡಿ ಮನೆ ಭೋಗ್ಯಕ್ಕೆ ಪಡೆದುಕೊಂಡು, ಇನ್ನುಳಿದ ಹಣದಲ್ಲಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಕಡೆಗಳಲ್ಲಿ ಹೆಚ್ಚಿನ ಹಣವನ್ನು ತಮ್ಮ ವಿಲಾಸೀ ಜೀವನಕ್ಕೆ ಬಳಕೆ ಮಾಡಿದ್ದಾಗಿ ತಿಳಿಸಿರುತ್ತಾರೆ.

ಆರೋಪಿಗಳ ವಶದಿಂದ ಒಂದು XUV ಕಾರು, ಒಂದು Honda City ಕಾರು, ಒಂದು JAWA ಬೈಕ್, ಒಂದು Yamaha FZ ಬೈಕ್, 24 ಗ್ರಾಂ ಚಿನ್ನಾಭರಣ ಹಾಗೂ 366 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ಸುಮಾರು 380,00,000/-(ಎಂಬತ್ತು ಲಕ್ಷ ರೂಪಾಯಿ). ದಿನಾಂಕ:09/02/2025 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಕಾರ್ಯಾಚರಣೆಯನ್ನು ಆತ್ಮೀಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ರವರ ಮಾರ್ಗದರ್ಶನದಲ್ಲಿ, ಆತ್ಮೀಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಗೋವರ್ಧನ್ ಗೋಪಾಲ್ ರವರ ನೇತೃತ್ವದಲ್ಲಿ, ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್  ಈಶ್ವರಿ ಪಿ.ಎನ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ರಾಜ್ಯದಲ್ಲಿ ನಂದಿನಿ ಹಾಲಿನ ದರ 5 ರೂ ಹೆಚ್ಚಳ ಫಿಕ್ಸ್: ಸುಳಿವು ನೀಡಿದ ಕೆಎಂಎಫ್ ಅಧ್ಯಕ್ಷ | Nandini Milk Price

BIG NEWS : ರಾಜ್ಯದ ಲ್ಯಾಬ್ ಪರೀಕ್ಷೆಯಲ್ಲಿ ಈ 9 ಔಷಧಿಗಳು ಫೇಲ್ : ನಿರ್ಬಂಧಕ್ಕೆ ಸಚಿವ ದಿನೇಶ್ ಗುಂಡೂರಾವ್ ಕೇಂದ್ರಕ್ಕೆ ಪತ್ರ.!

ಯಜಮಾನಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ : ಮುಂದಿನ ವಾರ ಒಟ್ಟಿಗೆ 3 ತಿಂಗಳ `ಗೃಹಲಕ್ಷ್ಮಿ’ ಹಣ ಖಾತೆಗೆ ಜಮಾ.!

Share. Facebook Twitter LinkedIn WhatsApp Email

Related Posts

BIG NEWS : ‘ದಿತ್ವಾ’ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಯಾವುದರ ಬೆಲೆ ಎಷ್ಟು ಗೊತ್ತಾ?

02/12/2025 8:26 AM1 Min Read

ಇದು ‘ಅಮ್ಮನಘಟ್ಟದ ಜೇನುಕಲ್ಲಮ್ಮ’ನ ಕಿರು ಪರಿಚಯ; ನಿಮ್ಮ ಕಷ್ಟ ನಿವಾರಣೆಗೆ ಹೋಗಿ ಬನ್ನಿ

02/12/2025 8:25 AM2 Mins Read

BREAKING : ಪೋಕ್ಸೋ ಕೇಸ್ : ಇಂದು ಕೋರ್ಟ್ ಗೆ ಬಿ.ಎಸ್ ಯಡಿಯೂರಪ್ಪ ಖುದ್ದು ಹಾಜರು ಸಾಧ್ಯತೆ

02/12/2025 8:17 AM1 Min Read
Recent News

BIG NEWS : ‘ದಿತ್ವಾ’ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಯಾವುದರ ಬೆಲೆ ಎಷ್ಟು ಗೊತ್ತಾ?

02/12/2025 8:26 AM

ಯುಎಇ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ ಸಚಿವ ಪಿಯೂಷ್ ಗೋಯಲ್ಯುಎಇ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ ಸಚಿವ ಪಿಯೂಷ್ ಗೋಯಲ್

02/12/2025 8:25 AM

ಇದು ‘ಅಮ್ಮನಘಟ್ಟದ ಜೇನುಕಲ್ಲಮ್ಮ’ನ ಕಿರು ಪರಿಚಯ; ನಿಮ್ಮ ಕಷ್ಟ ನಿವಾರಣೆಗೆ ಹೋಗಿ ಬನ್ನಿ

02/12/2025 8:25 AM

BREAKING : ಪೋಕ್ಸೋ ಕೇಸ್ : ಇಂದು ಕೋರ್ಟ್ ಗೆ ಬಿ.ಎಸ್ ಯಡಿಯೂರಪ್ಪ ಖುದ್ದು ಹಾಜರು ಸಾಧ್ಯತೆ

02/12/2025 8:17 AM
State News
KARNATAKA

BIG NEWS : ‘ದಿತ್ವಾ’ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಯಾವುದರ ಬೆಲೆ ಎಷ್ಟು ಗೊತ್ತಾ?

By kannadanewsnow0502/12/2025 8:26 AM KARNATAKA 1 Min Read

ಬೆಂಗಳೂರು : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ಟೊಮೊಟೊ ಸೇರಿದಂತೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ.…

ಇದು ‘ಅಮ್ಮನಘಟ್ಟದ ಜೇನುಕಲ್ಲಮ್ಮ’ನ ಕಿರು ಪರಿಚಯ; ನಿಮ್ಮ ಕಷ್ಟ ನಿವಾರಣೆಗೆ ಹೋಗಿ ಬನ್ನಿ

02/12/2025 8:25 AM

BREAKING : ಪೋಕ್ಸೋ ಕೇಸ್ : ಇಂದು ಕೋರ್ಟ್ ಗೆ ಬಿ.ಎಸ್ ಯಡಿಯೂರಪ್ಪ ಖುದ್ದು ಹಾಜರು ಸಾಧ್ಯತೆ

02/12/2025 8:17 AM

BIG NEWS : ಇಂದಿನಿಂದ 3 ದಿನಗಳ ಕಾಲ ‘ದತ್ತ ಜಯಂತಿ’ ಆಚರಣೆ : ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಣೆ

02/12/2025 7:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.