Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾತ್ರಿ 7 ಗಂಟೆಯ ನಂತರ ಊಟ ಮಾಡಿದರೆ ನಿಜವಾಗಿಯೂ ದಪ್ಪಗಾಗುತ್ತೀರಾ? ಇಲ್ಲಿದೆ ಅಸಲಿ ವಿಷಯ!

21/02/2026 8:16 AM

ALERT : `ಟೊಮೆಟೊ ಸಾಸ್’ ತಿನ್ನುವವರೇ ಎಚ್ಚರ : ಈ ಪದಾರ್ಥ ಹೃದಯಕ್ಕೆ ಮದ್ಯಕ್ಕಿಂತ ಅಪಾಯಕಾರಿ !

21/02/2026 8:12 AM

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

21/02/2026 8:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಾತಿ ಗಣತಿಗೆ ಕಾಂಗ್ರೆಸ್ ಮುಂದಾಗಿರುವುದು ‘ನಗರ ನಕ್ಸಲ್’ ಚಿಂತನೆ : ಪ್ರಧಾನಿ ಮೋದಿ
INDIA

ಜಾತಿ ಗಣತಿಗೆ ಕಾಂಗ್ರೆಸ್ ಮುಂದಾಗಿರುವುದು ‘ನಗರ ನಕ್ಸಲ್’ ಚಿಂತನೆ : ಪ್ರಧಾನಿ ಮೋದಿ

By KannadaNewsNow28/04/2024 7:10 PM

ನವದೆಹಲಿ : ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ವಿರುದ್ಧ ತೀವ್ರ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ-ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಯ ಪ್ರಸ್ತಾಪಗಳನ್ನ ವೈಯಕ್ತಿಕ ಆಸ್ತಿಯ ಹಕ್ಕಿಗೆ ಬೆದರಿಕೆ ಮತ್ತು ಮಾವೋವಾದಿ ಸಿದ್ಧಾಂತದ ಪ್ರತಿಧ್ವನಿ ಎಂದು ಬಣ್ಣಿಸಿದರು.

ಖಾಸಗಿ ವಾಹಿನಿವೊಂದರ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಜಾತಿ ಜನಗಣತಿಯ ಭರವಸೆಯನ್ನು ಒಳಗೊಂಡಿರುವ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಂಪತ್ತನ್ನು ಮರುಹಂಚಿಕೆ ಮಾಡಲು ಸಮೀಕ್ಷೆಗಳನ್ನ ನಡೆಸುತ್ತದೆ ಎಂದು ಮೋದಿ ವಾದಿಸಿದರು. ಈ ಪರಿಕಲ್ಪನೆಯನ್ನು ಅವರು “ಪ್ರತಿ ಮನೆಯ ಮೇಲೆ ದಾಳಿ” ಗೆ ಹೋಲಿಸಿದ್ದಾರೆ.

ದಲಿತರು, ಆದಿವಾಸಿಗಳು ಮತ್ತು ಬಡ ಸಾಮಾನ್ಯ ಜಾತಿಗಳು ಎಷ್ಟು ಇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಭಾಗವಹಿಸುವಿಕೆಯನ್ನ ನಿರ್ಧರಿಸಲು ಜಾತಿ ಜನಗಣತಿಯ ಅಗತ್ಯವನ್ನ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ ನಂತರ ಪ್ರಧಾನಿಯವರ ಹೇಳಿಕೆ ಬಂದಿದೆ. ಸಮೀಕ್ಷೆಗಳನ್ನ ನಡೆಸುವ ಸಲಹೆಯನ್ನ ಜನರ ವೈಯಕ್ತಿಕ ಜೀವನದಲ್ಲಿ ಒಳನುಸುಳುವಿಕೆ ಎಂದು ವ್ಯಾಖ್ಯಾನಿಸಿದ ಮೋದಿ, “ಯಾವುದೇ ಮಹಿಳೆ ಪಾತ್ರೆಗಳಲ್ಲಿ ಚಿನ್ನವನ್ನ ಅಡಗಿಸಿಟ್ಟಿದ್ದರೆ, ಅದನ್ನ ಕಂಡುಹಿಡಿದು ನಂತ್ರ ಮರುಹಂಚಿಕೆ ಮಾಡಿ” ಎಂದು ಸಲಹೆ ನೀಡಿದರು, ಇದು ಕಾಂಗ್ರೆಸ್ ನೀತಿಗಳಲ್ಲಿ ಮಾವೋವಾದಿ ಪ್ರಭಾವವನ್ನ ಪ್ರತಿಬಿಂಬಿಸುತ್ತದೆ.

 

3ನೇ ಅವಧಿಗೆ ಆಯ್ಕೆಯಾದರೆ ‘ಪಿತ್ರಾರ್ಜಿತ ತೆರಿಗೆ’ ವಿಧಿಸುವುದಿಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ

ಬಿಜೆಪಿಯವರು ಫಲಾನುಭವಿಗಳನ್ನು ಅವಮಾನಿಸಿದರು: ಸಿಎಂ ಸಿದ್ದರಾಮಯ್ಯ

ಎಚ್ಚರ : ದೇಹದಲ್ಲಿ ‘ವಿಟಮಿನ್ ಡಿ’ ಕೊರತೆ ‘ಕ್ಯಾನ್ಸರ್’ ಅಪಾಯ ಹೆಚ್ಚಿಸ್ಬೋದು ; ನೈಸರ್ಗಿಕವಾಗಿ ವಿಟಮಿನ್ ಹೆಚ್ಚಿಸೋ ಮಾರ್ಗ ಇಲ್ಲಿದೆ

Congress's move to conduct caste census is 'urban Naxal': PM Modi ಜಾತಿ ಗಣತಿಗೆ ಕಾಂಗ್ರೆಸ್ ಮುಂದಾಗಿರುವುದು 'ನಗರ ನಕ್ಸಲ್' ಚಿಂತನೆ : ಪ್ರಧಾನಿ ಮೋದಿ
Share. Facebook Twitter LinkedIn WhatsApp Email

Related Posts

ರಾತ್ರಿ 7 ಗಂಟೆಯ ನಂತರ ಊಟ ಮಾಡಿದರೆ ನಿಜವಾಗಿಯೂ ದಪ್ಪಗಾಗುತ್ತೀರಾ? ಇಲ್ಲಿದೆ ಅಸಲಿ ವಿಷಯ!

21/02/2026 8:16 AM3 Mins Read

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

21/02/2026 8:03 AM1 Min Read

ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತ !

21/02/2026 7:28 AM2 Mins Read
Recent News

ರಾತ್ರಿ 7 ಗಂಟೆಯ ನಂತರ ಊಟ ಮಾಡಿದರೆ ನಿಜವಾಗಿಯೂ ದಪ್ಪಗಾಗುತ್ತೀರಾ? ಇಲ್ಲಿದೆ ಅಸಲಿ ವಿಷಯ!

21/02/2026 8:16 AM

ALERT : `ಟೊಮೆಟೊ ಸಾಸ್’ ತಿನ್ನುವವರೇ ಎಚ್ಚರ : ಈ ಪದಾರ್ಥ ಹೃದಯಕ್ಕೆ ಮದ್ಯಕ್ಕಿಂತ ಅಪಾಯಕಾರಿ !

21/02/2026 8:12 AM

JOB ALERT : `SSLC-ITI’ ಪಾಸಾದವರಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

21/02/2026 8:03 AM
BREAKING NEWS

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು !

21/02/2026 7:36 AM
State News
KARNATAKA

ALERT : `ಟೊಮೆಟೊ ಸಾಸ್’ ತಿನ್ನುವವರೇ ಎಚ್ಚರ : ಈ ಪದಾರ್ಥ ಹೃದಯಕ್ಕೆ ಮದ್ಯಕ್ಕಿಂತ ಅಪಾಯಕಾರಿ !

By kannadanewsnow5721/02/2026 8:12 AM KARNATAKA 1 Min Read

ಅನೇಕ ಜನರು ತಾವು ನೇರವಾಗಿ ಸಕ್ಕರೆ ಸೇವಿಸುತ್ತಿಲ್ಲ ಎಂದು ಖಚಿತವಾಗಿ ನಂಬುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಆಹಾರಗಳಲ್ಲಿ ಸಕ್ಕರೆ…

BREAKING NEWS

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು !

21/02/2026 7:36 AM

‘ಕರ್ನಾಟಕ ರಾಜ್ಯ ಮುಕ್ತ ವಿವಿ’ಯಲ್ಲಿ ವಿವಿಧ ಕೋರ್ಸ್’ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

21/02/2026 7:23 AM

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

21/02/2026 7:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.