Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕುಡಿದ ಮತ್ತಿನಲ್ಲಿ 30 ಜನರಿಗೆ ಕಾರು ಡಿಕ್ಕಿ ಹೊಡೆದ ಸೇನಾ ಅಧಿಕಾರಿ, ಆಕ್ರೋಶಗೊಂಡ ಜನಸಮೂಹದಿಂದ ಥಳಿತ

04/08/2025 2:52 PM

BREAKING: ನಾಳೆ ಬೆಂಗಳೂರಲ್ಲಿ ನಡೆಸಲು ಉದ್ದೇಶಿಸಿದ್ದ ‘ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ’ ಮುಂದೂಡಿಕೆ

04/08/2025 2:51 PM

ಮಹಿಳಾ ಉದ್ಯೋಗಿಗಳಿಗೆ ‘ಮಾಮ್‌ ಮೆಂಟಮ್‌:2.0’ ಕಾರ್ಯಕ್ರಮ ಪರಿಚಯಿಸಿದ ‘ಸ್ವಿಗ್ಗಿ ಸಂಸ್ಥೆ’

04/08/2025 2:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ದೇಶದಲ್ಲಿ ‘ಕಾಂಗ್ರೆಸ್ ಪಕ್ಷ’ ಅಧಿಕಾರಕ್ಕೆ ಬಂದರೆ ರೈತರಿಗೆ ‘ಕನಿಷ್ಠ ಬೆಂಬಲ ಬೆಲೆ ಕಾನೂನು’ ಜಾರಿ- ರಾಹುಲ್ ಗಾಂಧಿ ಘೋಷಣೆ
INDIA

BREAKING: ದೇಶದಲ್ಲಿ ‘ಕಾಂಗ್ರೆಸ್ ಪಕ್ಷ’ ಅಧಿಕಾರಕ್ಕೆ ಬಂದರೆ ರೈತರಿಗೆ ‘ಕನಿಷ್ಠ ಬೆಂಬಲ ಬೆಲೆ ಕಾನೂನು’ ಜಾರಿ- ರಾಹುಲ್ ಗಾಂಧಿ ಘೋಷಣೆ

By kannadanewsnow0913/02/2024 4:29 PM

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷದಿಂದ ಜನತೆಗೆ ಗ್ಯಾರಂಟಿ ಯೋಜನೆಯೊಂದನ್ನು ಘೋಷಣೆ ಮಾಡಲಾಗಿದೆ. ಅದೇ ರೈತರಿಗೆ ಬೆಳೆಗಳ ಮೇಲೆ ಎಂಎಸ್ಪಿಯ ಕಾನೂನು ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿರೋದು ಆಗಿದೆ.

ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ರೈತ ಸಹೋದರರೇ, ಇಂದು ಐತಿಹಾಸಿಕ ದಿನ! ಸ್ವಾಮಿನಾಥನ್ ಆಯೋಗದ ಪ್ರಕಾರ ಪ್ರತಿಯೊಬ್ಬ ರೈತರಿಗೆ ಬೆಳೆಗಳ ಮೇಲೆ ಎಂಎಸ್ಪಿಯ ಕಾನೂನು ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕ್ರಮವು 15 ಕೋಟಿ ರೈತ ಕುಟುಂಬಗಳ ಸಮೃದ್ಧಿಯನ್ನು ಖಚಿತಪಡಿಸುವ ಮೂಲಕ ಅವರ ಜೀವನವನ್ನು ಬದಲಾಯಿಸುತ್ತದೆ. ಇದು ನ್ಯಾಯದ ಹಾದಿಯಲ್ಲಿ ಕಾಂಗ್ರೆಸ್ ನ ಮೊದಲ ಖಾತರಿಯಾಗಿದೆ ಎಂದು  ಹೇಳಿದ್ದಾರೆ.

किसान भाइयों आज ऐतिहासिक दिन है!

कांग्रेस ने हर किसान को फसल पर स्वामीनाथन कमीशन के अनुसार MSP की कानूनी गारंटी देने का फैसला लिया है।

यह कदम 15 करोड़ किसान परिवारों की समृद्धि सुनिश्चित कर उनका जीवन बदल देगा।

न्याय के पथ पर यह कांग्रेस की पहली गारंटी है।#KisaanNYAYGuarantee

— Rahul Gandhi (@RahulGandhi) February 13, 2024

ವಿಶ್ವಗುರು ಬಸವಣ್ಣ, ಸಾಂಸ್ಕೃತಿಕ ನಾಯಕ: ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಘೋಷವಾಕ್ಯ-  ಸಿಎಂ ಸಿದ್ಧರಾಮಯ್ಯ

‘UPI’ ಆರಂಭ ಅಸ್ತಿತ್ವದಲ್ಲಿರುವ ಬಲವಾದ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು: ಮಾರಿಷಸ್ ರಾಯಭಾರಿ

Share. Facebook Twitter LinkedIn WhatsApp Email

Related Posts

ಕುಡಿದ ಮತ್ತಿನಲ್ಲಿ 30 ಜನರಿಗೆ ಕಾರು ಡಿಕ್ಕಿ ಹೊಡೆದ ಸೇನಾ ಅಧಿಕಾರಿ, ಆಕ್ರೋಶಗೊಂಡ ಜನಸಮೂಹದಿಂದ ಥಳಿತ

04/08/2025 2:52 PM1 Min Read

SHOCKING : ಮನೆಯಲ್ಲೇ ಗಂಡನಿಗೆ ಕೂಡಿ ಹಾಕಿ ಮನಸೋ ಇಚ್ಛೆ ಥಳಿಸಿದ ಪತ್ನಿ : ವಿಡಿಯೋ ವೈರಲ್ | WATCH VIDEO

04/08/2025 1:58 PM1 Min Read

ಹತ್ಯೆಗೀಡಾದ ಮೂವರು ಪಹಲ್ಗಾಮ್ ದಾಳಿಕೋರರು ಪಾಕ್ ಪ್ರಜೆಗಳು , ಬಯೋಮೆಟ್ರಿಕ್ಸ್, ದಾಖಲೆಗಳಿಂದ ದೃಢ: ವರದಿ

04/08/2025 1:31 PM1 Min Read
Recent News

ಕುಡಿದ ಮತ್ತಿನಲ್ಲಿ 30 ಜನರಿಗೆ ಕಾರು ಡಿಕ್ಕಿ ಹೊಡೆದ ಸೇನಾ ಅಧಿಕಾರಿ, ಆಕ್ರೋಶಗೊಂಡ ಜನಸಮೂಹದಿಂದ ಥಳಿತ

04/08/2025 2:52 PM

BREAKING: ನಾಳೆ ಬೆಂಗಳೂರಲ್ಲಿ ನಡೆಸಲು ಉದ್ದೇಶಿಸಿದ್ದ ‘ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ’ ಮುಂದೂಡಿಕೆ

04/08/2025 2:51 PM

ಮಹಿಳಾ ಉದ್ಯೋಗಿಗಳಿಗೆ ‘ಮಾಮ್‌ ಮೆಂಟಮ್‌:2.0’ ಕಾರ್ಯಕ್ರಮ ಪರಿಚಯಿಸಿದ ‘ಸ್ವಿಗ್ಗಿ ಸಂಸ್ಥೆ’

04/08/2025 2:21 PM

ಹೂಡಿಕೆದಾರ ಮತ್ತು ಬ್ರ್ಯಾಂಡ್ ರಾಯಭಾರಿಯಾಗಿ ಆಕ್ಕೊ(ACKO) ಸೇರಿದ ಎಮ್‌ಎಸ್ ಧೋನಿ

04/08/2025 2:19 PM
State News
KARNATAKA

BREAKING: ನಾಳೆ ಬೆಂಗಳೂರಲ್ಲಿ ನಡೆಸಲು ಉದ್ದೇಶಿಸಿದ್ದ ‘ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ’ ಮುಂದೂಡಿಕೆ

By kannadanewsnow0904/08/2025 2:51 PM KARNATAKA 1 Min Read

ಬೆಂಗಳೂರು: ನಾಳೆ ನಗರದಲ್ಲಿ ಮತಗಳ್ಳತನ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಕರೆಯಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಬಿಜೆಪಿ ಕೂಡ ಪ್ರತಿಭಟನೆ ನಡೆಸಲು…

ಮಹಿಳಾ ಉದ್ಯೋಗಿಗಳಿಗೆ ‘ಮಾಮ್‌ ಮೆಂಟಮ್‌:2.0’ ಕಾರ್ಯಕ್ರಮ ಪರಿಚಯಿಸಿದ ‘ಸ್ವಿಗ್ಗಿ ಸಂಸ್ಥೆ’

04/08/2025 2:21 PM

ಹೂಡಿಕೆದಾರ ಮತ್ತು ಬ್ರ್ಯಾಂಡ್ ರಾಯಭಾರಿಯಾಗಿ ಆಕ್ಕೊ(ACKO) ಸೇರಿದ ಎಮ್‌ಎಸ್ ಧೋನಿ

04/08/2025 2:19 PM

ಸಾಗರದ ತಾಯಿ-ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಪ್ರಕರಣದಲ್ಲಿ ಕಚೇರಿ ಅಧೀಕ್ಷಕ, ಗುತ್ತಿಗೆ ನೌಕರನ ವಿರುದ್ಧ ಶಿಸ್ತು ಕ್ರಮ- DHO

04/08/2025 1:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.