Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಕಾಶದಲ್ಲಿ ಬಣ್ಣಗಳ ಲೋಕ: ಈ ವಾರ ಈ ರಾಜ್ಯಗಳಲ್ಲಿ ಕಾಣಿಸಲಿದೆ ‘ಉತ್ತರ ದ್ರುವ ಜ್ಯೋತಿ’ : ವೀಕ್ಷಣೆಗೆ ಬೆಸ್ಟ್ ಟೈಮ್ ಯಾವುದು?

03/01/2026 7:30 AM

ALERT : ಸೂಪರ್ ಮಾರ್ಕೆಟ್ ಗೆ ಹೋಗುವವರೇ ಎಚ್ಚರ : `ಶಾಪಿಂಗ್ ಕಾರ್ಟ್’ ನಲ್ಲಿ ಅಪಾಯಕಾರಿ `ಬ್ಯಾಕ್ಟೀರಿಯಾ’ ಪತ್ತೆ.!

03/01/2026 7:28 AM

ಉತ್ತರ ಕೆರೊಲಿನಾದಲ್ಲಿ ಐಸಿಸ್ ಪ್ರೇರಿತ NYE ದಾಳಿಯನ್ನು ವಿಫಲಗೊಳಿಸಿದ FBI

03/01/2026 7:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ಗೆ ‘ಬೆಂಗಳೂರು ಪ್ರೆಸ್ ಕ್ಲಬ್’ನ ವಿಶೇಷ ಪ್ರಶಸ್ತಿಯನ್ನು ಸಿಎಂ ಸಿದ್ಧರಾಮಯ್ಯ ಪ್ರದಾನ
KARNATAKA

‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ಗೆ ‘ಬೆಂಗಳೂರು ಪ್ರೆಸ್ ಕ್ಲಬ್’ನ ವಿಶೇಷ ಪ್ರಶಸ್ತಿಯನ್ನು ಸಿಎಂ ಸಿದ್ಧರಾಮಯ್ಯ ಪ್ರದಾನ

By kannadanewsnow0912/01/2025 8:02 PM

ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ 2024ನೇ ಸಾಲಿನ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ನೀಡುವ 2024ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ಯನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಪ್ರದಾನ‌ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ವೇಳೆ ಸಚಿವರಾದ ಕೆ.ಜೆ.ಜಾರ್ಜ್‌, ಎಂ.ಬಿ.ಪಾಟೀಲ್,ಕೆ.ಎಚ್.ಮುನಿಯಪ್ಪ, ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ, ಪ್ರೆಸ್‌ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್‌,‌ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಪದಾಧಿಕಾರಿಗಳು, ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.

‘ಸಚಿವ ಎಂ.ಬಿ ಪಾಟೀಲ್’ಗೆ ‘ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವರ್ಷದ ವ್ಯಕ್ತಿ ಪ್ರಶಸ್ತಿ’ ಪ್ರದಾನ

SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!

Share. Facebook Twitter LinkedIn WhatsApp Email

Related Posts

ALERT : ಸೂಪರ್ ಮಾರ್ಕೆಟ್ ಗೆ ಹೋಗುವವರೇ ಎಚ್ಚರ : `ಶಾಪಿಂಗ್ ಕಾರ್ಟ್’ ನಲ್ಲಿ ಅಪಾಯಕಾರಿ `ಬ್ಯಾಕ್ಟೀರಿಯಾ’ ಪತ್ತೆ.!

03/01/2026 7:28 AM2 Mins Read

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಹೊಸ ವರ್ಷಾಚರಣೆಗೆ ಗೋವಾಕ್ಕೆ ಹೋಗಿದ್ದ ಯುವಕ ಕುಸಿದು ಬಿದ್ದ ಸಾವು.!

03/01/2026 6:50 AM1 Min Read
vidhana soudha

ರಾಜ್ಯದಲ್ಲಿ ‘ಪಹಣಿ ತಿದ್ದುಪಡಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್; ಕಂದಾಯ ಅದಾಲತ್ ಅವಧಿ ವಿಸ್ತರಣೆ

03/01/2026 6:46 AM1 Min Read
Recent News

ಆಕಾಶದಲ್ಲಿ ಬಣ್ಣಗಳ ಲೋಕ: ಈ ವಾರ ಈ ರಾಜ್ಯಗಳಲ್ಲಿ ಕಾಣಿಸಲಿದೆ ‘ಉತ್ತರ ದ್ರುವ ಜ್ಯೋತಿ’ : ವೀಕ್ಷಣೆಗೆ ಬೆಸ್ಟ್ ಟೈಮ್ ಯಾವುದು?

03/01/2026 7:30 AM

ALERT : ಸೂಪರ್ ಮಾರ್ಕೆಟ್ ಗೆ ಹೋಗುವವರೇ ಎಚ್ಚರ : `ಶಾಪಿಂಗ್ ಕಾರ್ಟ್’ ನಲ್ಲಿ ಅಪಾಯಕಾರಿ `ಬ್ಯಾಕ್ಟೀರಿಯಾ’ ಪತ್ತೆ.!

03/01/2026 7:28 AM

ಉತ್ತರ ಕೆರೊಲಿನಾದಲ್ಲಿ ಐಸಿಸ್ ಪ್ರೇರಿತ NYE ದಾಳಿಯನ್ನು ವಿಫಲಗೊಳಿಸಿದ FBI

03/01/2026 7:08 AM

SHOCKING : 50 ರೂ. ಬೆಟ್ಟಿಂಗ್ ಗೆ `ಪೆನ್’ ನುಂಗಿದ ವಿದ್ಯಾರ್ಥಿ : 3 ವರ್ಷದ ಬಳಿಕ ಹೊರ ತೆಗೆದ ವೈದ್ಯರು.!

03/01/2026 7:04 AM
State News
KARNATAKA

ALERT : ಸೂಪರ್ ಮಾರ್ಕೆಟ್ ಗೆ ಹೋಗುವವರೇ ಎಚ್ಚರ : `ಶಾಪಿಂಗ್ ಕಾರ್ಟ್’ ನಲ್ಲಿ ಅಪಾಯಕಾರಿ `ಬ್ಯಾಕ್ಟೀರಿಯಾ’ ಪತ್ತೆ.!

By kannadanewsnow5703/01/2026 7:28 AM KARNATAKA 2 Mins Read

ನಾವು ಸೂಪರ್ ಮಾರ್ಕೆಟ್ ಗೆ ಹೋಗುವಾಗ ಶಾಪಿಂಗ್ ಕಾರ್ಟ್ ಬಳಸುವುದು ಸಾಮಾನ್ಯ. ವಿಶೇಷವಾಗಿ ಚಿಕ್ಕ ಮಕ್ಕಳನ್ನು ಹೊಂದಿರುವವರು ಕಾರ್ಟ್ ನಲ್ಲಿ…

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಹೊಸ ವರ್ಷಾಚರಣೆಗೆ ಗೋವಾಕ್ಕೆ ಹೋಗಿದ್ದ ಯುವಕ ಕುಸಿದು ಬಿದ್ದ ಸಾವು.!

03/01/2026 6:50 AM
vidhana soudha

ರಾಜ್ಯದಲ್ಲಿ ‘ಪಹಣಿ ತಿದ್ದುಪಡಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್; ಕಂದಾಯ ಅದಾಲತ್ ಅವಧಿ ವಿಸ್ತರಣೆ

03/01/2026 6:46 AM

BIG NEWS : ಕೇಂದ್ರ ಸರ್ಕಾರದಿಂದ ನರೇಗಾ ಬದಲು `ಜಿ ರಾಮ್ ಜಿ’ ಮರುನಾಮಕರಣ : ರಾಜ್ಯ ಸಚಿವ ಸಂಪುಟ ಖಂಡನೆ

03/01/2026 6:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.