Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಒರೆಗಾನ್ ಕರಾವಳಿಯಲ್ಲಿ 6.2 ತೀವ್ರತೆಯ ಭೂಕಂಪ | Earthquake

16/01/2026 9:49 AM

SHOCKING : ಈ ಭಂಗಿಯಲ್ಲಿ `ಸೆಕ್ಸ್’ ನಡೆಸುವ ಶೇ.99 ರಷ್ಟು ಮಹಿಳೆಯರಿಗೆ `ಕ್ಯಾನ್ಸರ್’ : ಆಘಾತಕಾರಿ ವರದಿ

16/01/2026 9:47 AM

‘ಬಾಂಗ್ಲಾ ಪ್ರೀಮಿಯರ್ ಲೀಗ್’ ಅಸ್ತವ್ಯಸ್ತ: ಆಟಗಾರರ ಆಕ್ರೋಶಕ್ಕೆ ಬೆದರಿ ದಿನಾಂಕ ಬದಲಿಸಿದ ಮಂಡಳಿ!

16/01/2026 9:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING NEWS: ಬೆಂಗಳೂರಲ್ಲಿ ‘ಮೋಡ’ ಕವಿದ ಹಿನ್ನಲೆ: ‘ಗವಿಗಂಗಾಧರ’ನಿಗೆ ಸ್ಪರ್ಶಿಸದ ‘ಸೂರ್ಯ ರಶ್ಮಿ’
KARNATAKA

BREAKING NEWS: ಬೆಂಗಳೂರಲ್ಲಿ ‘ಮೋಡ’ ಕವಿದ ಹಿನ್ನಲೆ: ‘ಗವಿಗಂಗಾಧರ’ನಿಗೆ ಸ್ಪರ್ಶಿಸದ ‘ಸೂರ್ಯ ರಶ್ಮಿ’

By kannadanewsnow0914/01/2025 5:23 PM

ಬೆಂಗಳೂರು: ಇಂದು ವರ್ಷದ ಮೊದಲ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿ ನಾಳಿನಲ್ಲಿಡೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯ ಚಮತ್ಕಾರವೇ ನಡೆಯಬೇಕಿತ್ತು. ಆದರೇ ಮೋಡಕವಿತ ವಾತಾವರಣದ ಹಿನ್ನಲೆಯಲ್ಲಿ ಇತಿಹಾಸದಲ್ಲಿ ಮೂರನೇ ಬಾರಿಗೆ ಎನ್ನುವಂತೆ ಗವಿಗಂಗಾಧರೇಶ್ವರನನ್ನು ಸೂರ್ಯ ರಶ್ಮಿ ಇಂದು ಸ್ಪರ್ಶಿಸಲು ಸಾಧ್ಯವಾಗಲಿಲ್ಲ. 

ಸಂಕ್ರಾಂತಿ ಹಬ್ಬದ ದಿನದಂದು ಸೂರ್ಯನು ದಕ್ಷಿಣ ಪಥದಿಂದ ಉತ್ತರಪದಕೆತನ ದಿಕ್ಕನ್ನು ಬದಲಿಸುವ ವೇಳೆ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿರುವ ಶಿವನ ಮೂರ್ತಿಗೆ ಸೂರ್ಯನ ಕಿರಣಗಳು ಸ್ಪರ್ಶಿಸಬೇಕಿತ್ತು. ಇದು ಪ್ರತಿವರ್ಷ ಸಂಕ್ರಾಂತಿ ಹಬ್ಬದ ದಿನದಂದೇ ವಿಸ್ಮಯ ಹಾಗೂ ಕೌತುಕ ಘಟನೆ ಕೂಡ ಆಗಿತ್ತು. ಇ

ಇಂದು ಸಂಜೆ 5.114 ರಿಂದ 5.17 ನಿಮಿಷದ ವರೆಗೆ ಸೂರ್ಯರಶ್ಮಿ ಶಿವನಿಗೆ ನಮಿಸಬೇಕಿತ್ತು. ಸುಮಾರು ಮೂರು ನಿಮಿಷಗಳ ಕಾಲ ಸೂರ್ಯನ ಕಿರಣಗಳು ಗಂವಿ ಗಂಗಾಧರೇಶ್ವರ ಮೂರ್ತಿಯನ್ನು ಸ್ಪರ್ಶಿಸುವ ನಿರೀಕ್ಷೆಯಿತ್ತು. ಈ ಸೂರ್ಯ ರಶ್ಮಿಯ ಚಮತ್ಕಾರವನ್ನು ನೆರೆದಿದ್ದಂತ ನೂರಾರು ಭಕ್ತರು ಕಣ್ ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು.

ಆದರೇ ಮೋಡ ಕವಿದ ವಾತಾವರಣದಿಂದಾಗಿ ಗವಿಗಂಗಾಧರೇಶ್ವರನನ್ನು ಸೂರ್ಯ ಸ್ಪರ್ಶಿಸಲಿಲ್ಲ. ಈ ಮೂಲಕ ಇತಿಹಾಸದಲ್ಲಿ 3ನೇ ಬಾರಿಗೆ ಬಸವನಗುಡಿಯಲ್ಲಿನ ಗವಿಗಂಗಾಧರೇಶ್ವರನನ್ನು ಸೂರ್ಯ ರಶ್ಮಿ ಸ್ಪರ್ಶಿಸಲಿಲ್ಲ ಎಂಬುದಾಗಿ ಪುರೋಹಿತರು ತಿಳಿಸಿದರು.

ಹಸುವಿನ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ: ಆರ್‌.ಅಶೋಕ್ ಘೋಷಣೆ

ತಮಿಳುನಾಡಿನಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ 5 ಬೋಗಿಗಳು | Rail

Share. Facebook Twitter LinkedIn WhatsApp Email

Related Posts

ALERT : ಹೆಚ್ಚಿನ ಲಾಭಕ್ಕಾಗಿ ಸಿಕ್ಕ ಸಿಕ್ಕಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರ : ಎಂಜಿನಿಯರ್ ಗೆ 16 ಲಕ್ಷ ರೂ. ವಂಚನೆ.!

16/01/2026 9:33 AM1 Min Read

ಉದ್ಯೋಗಿಗಳೇ ಗಮನಿಸಿ : ನೀವು ಯಾವ ಉದ್ದೇಶಗಳಿಗಾಗಿ `PF’ ಹಣ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ

16/01/2026 9:25 AM2 Mins Read

ನಿಮ್ಮ ಮನೆಯ `ವಿದ್ಯುತ್ ಮೀಟರ್’ ಮೇಲಿನ `ರೆಡ್ ಲೈಟ್’ ಉರಿಯುವುದು ಏಕೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

16/01/2026 9:22 AM1 Min Read
Recent News

BREAKING: ಒರೆಗಾನ್ ಕರಾವಳಿಯಲ್ಲಿ 6.2 ತೀವ್ರತೆಯ ಭೂಕಂಪ | Earthquake

16/01/2026 9:49 AM

SHOCKING : ಈ ಭಂಗಿಯಲ್ಲಿ `ಸೆಕ್ಸ್’ ನಡೆಸುವ ಶೇ.99 ರಷ್ಟು ಮಹಿಳೆಯರಿಗೆ `ಕ್ಯಾನ್ಸರ್’ : ಆಘಾತಕಾರಿ ವರದಿ

16/01/2026 9:47 AM

‘ಬಾಂಗ್ಲಾ ಪ್ರೀಮಿಯರ್ ಲೀಗ್’ ಅಸ್ತವ್ಯಸ್ತ: ಆಟಗಾರರ ಆಕ್ರೋಶಕ್ಕೆ ಬೆದರಿ ದಿನಾಂಕ ಬದಲಿಸಿದ ಮಂಡಳಿ!

16/01/2026 9:43 AM
National flags at Red Fort and Rashtrapati Bhavan fly at half-mast as one-day state mourning is being observed in the country following the demise of Queen Elizabeth II.

ಕೆಂಪುಕೋಟೆಯಲ್ಲಿ ಇನ್ನು ಹೈಟೆಕ್ ಭದ್ರತೆ: ಮೊದಲ ಬಾರಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು!

16/01/2026 9:33 AM
State News
KARNATAKA

ALERT : ಹೆಚ್ಚಿನ ಲಾಭಕ್ಕಾಗಿ ಸಿಕ್ಕ ಸಿಕ್ಕಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರ : ಎಂಜಿನಿಯರ್ ಗೆ 16 ಲಕ್ಷ ರೂ. ವಂಚನೆ.!

By kannadanewsnow5716/01/2026 9:33 AM KARNATAKA 1 Min Read

ದಾವಣಗೆರೆ : ಅಧಿಕ ಲಾಭ ಸಿಗುತ್ತದೆ ಎಂದು ಸಿಕ್ಕ ಸಿಕ್ಕಲ್ಲಿ ಹೂಡಿಕೆ ಮಾಡುವವರೇ ಎಚ್ಚರ, ದಾವಣಗೆರೆ ಜಿಲ್ಲೆಯಲ್ಲಿ ಎಂಜಿನಿಯರ್ ವೊಬ್ಬರು…

ಉದ್ಯೋಗಿಗಳೇ ಗಮನಿಸಿ : ನೀವು ಯಾವ ಉದ್ದೇಶಗಳಿಗಾಗಿ `PF’ ಹಣ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ

16/01/2026 9:25 AM

ನಿಮ್ಮ ಮನೆಯ `ವಿದ್ಯುತ್ ಮೀಟರ್’ ಮೇಲಿನ `ರೆಡ್ ಲೈಟ್’ ಉರಿಯುವುದು ಏಕೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

16/01/2026 9:22 AM

GOOD NEWS : ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್  : `ಹೊಸ ಸ್ಯಾಲರಿ ಅಕೌಂಟ್’ ನಿಂದ ಸಿಗಲಿವೆ ಈ ಮೂರು ಪ್ರಯೋಜನಗಳು.!

16/01/2026 9:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.