Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM

ಗ್ರಾಹಕರಿಗೆ ಗುಡ್ ನ್ಯೂಸ್ : ಅಕ್ಟೋಬರ್ 4ರಿಂದ ಕೆಲವೇ ಗಂಟೆಗಳಲ್ಲಿ ಚೆಕ್ ವಿಲೇವಾರಿ : RBI

14/08/2025 9:11 AM

SHOCKING : ವಾಹನ ತಪಾಸಣೆ ವೇಳೆ ಮಹಿಳೆಯನ್ನು ಎಳೆದಾಡಿ `ಪೊಲೀಸರ’ ಅನುಚಿತ ವರ್ತನೆ : ವಿಡಿಯೋ ವೈರಲ್ | WATCH VIDEO

14/08/2025 9:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ರದುರ್ಗ: ಐಯುಡಿಪಿ ಬಡಾವಣೆಯ ಯೋಗ ಕೇಂದ್ರದಲ್ಲಿ‌ ಮಹಿಳಾ ದಿನಾಚರಣೆ
KARNATAKA

ಚಿತ್ರದುರ್ಗ: ಐಯುಡಿಪಿ ಬಡಾವಣೆಯ ಯೋಗ ಕೇಂದ್ರದಲ್ಲಿ‌ ಮಹಿಳಾ ದಿನಾಚರಣೆ

By kannadanewsnow0908/03/2024 5:24 PM

ಚಿತ್ರದುರ್ಗ: ಓರ್ವ ಮಹಿಳೆ ಸುಶಿಕ್ಷಿತರಾಗಿದ್ದರೆ ಆಕೆ ಹುಟ್ಟಿದ ಮನೆ ಹಾಗು ಗಂಡನಮನೆಗಳೆರೆಡು ಬೆಳಕಾಗುತ್ತವೆ ಎಂದು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಅನುಸೂಯಮ್ಮ ತಿಳಿಸಿದರು.ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದ ಆವರಣದಲ್ಲಿ ನಡೆದ ಮಹಿಳಾ‌ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಮಹಿಳೆಯು ಕೇವಲ ಮನೆಯಲ್ಲಿ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದಳು.ಆದರೆ ಸಂವಿಧಾನದ ಎಲ್ಲರಿಗೂ ಕೊಟ್ಟ ಸದಾವಕಾಶದಿಂದ ಮಹಿಳೆಯು ಇಂದು ಎಲ್ಲಾ ಕ್ಷೇತ್ರದಲ್ಲು ತನ್ನದೇ ಆದ ಛಾಪು ಮೂಡಿಸಿದ್ದಾಳೆ.

ಮಹಿಳೆಗೆ ಸಿಕ್ಕ ಅವಕಾಶದಿಂದ ಶಿಕ್ಷಣ,ಆರೋಗ್ಯ,ರಾಜಕೀಯ ಕ್ಷೇತ್ರದಲ್ಲು ತನ್ನ ಪವರ್ ತೋರಿಸಿದ್ದಾರೆ.ಪುರುಷರಿಗೆ ಸರಿಸಮಾನವಾಗಿ ಬೆಳೆದು ತಾನು ಮನಸು ಮಾಡಿದರೆ ಯಾವುದೇ‌ ಕ್ಷೇತ್ರದಲ್ಲಾದರು ಎದೆಗುಂದದೇ ಸಾಧಿಸಬಲ್ಲ ಛಲವುಳ್ಳವಳು ಎಂಬುದನ್ನು ಸಾಭೀತುಮಾಡಿದ್ದಾಳೆ.ಇದಕ್ಕೆ ಕೈಗನ್ನಡಿ ಎಂಬಂತೆ ಭಾರತ ದೇಶದ ರಾಷ್ಪಪತಿಯಾಗಿರುವ ದ್ರೌಪದಿ ಮುರ್ಮು,ಪ್ರತಿಭಾ ಪಾಟೀಲ್ ಹಾಗು‌‌ಕೇಂದ್ರ‌ಸಚಿವರಾದ ನಿರ್ಮಲ‌ಸೀತಾರಾಮನ್,ಶೋಭಾ ಕರಂದ್ಲಾಜೆ ಮತ್ತು ಕ್ರೀಡಾಪಟುಗಳಾದ ಸೈನಾ ನೆಹ್ವಾಲ್,ವೈಶಾಲಿ ಸೇರಿದಂತೆ ಅನೇಕ ಮಹನಿಯರು ನಮಗೆಲ್ಲಾ‌ಪ್ರೇರಣೆಯಾಗಿದ್ದಾರೆ.ಇವರಂತೆಯೇ‌ ಪ್ರತಿಯೊಬ್ಬ ಮಹಿಳೆ‌ಸಹ ಅವರವರಿಗೆ ಆಸಕ್ತಿ‌ಇರುವ ಕ್ಷೇತ್ರಗಳಲ್ಲಿ‌‌ಶ್ರಮವಹಿಸಿ ಪ್ರಯತ್ನಿಸಿದರೆ ಸಾಧನೆಯತ್ತ ಮುನ್ನುಗ್ಗಬಹುದಾಗಿದೆ.ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆಯು ಮುನ್ನುಗ್ಗಬೇಕಿದೆ.ನಾವು ನಡೆಯುವ ಹಾದಿ‌ಇತರರಿಗೆ ಮಾದರಿ‌ಆಗಬೇಕಿದೆ ಎಂದರು.

ಹಾಗೆಯೇ ಈ ಮಹಿಳಾ‌ದಿನಾಚರಣೆ ಅಂಗವಾಗಿ ಐಯುಡಿಪಿ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಣ್ಣ,ಕಾರ್ಯದರ್ಶಿ ಜಯ್ಯಣ್ಣ ಹಾಗು ಪ್ರಾಥಾಮಿಕಶಿಕ್ಷಕರಾದ ಮಹಲಿಂಗಪ್ಪನವರು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಯೋಗ ಕೇಂದ್ರದ ಮಹಿಳಾಮಣಿಗಳನ್ನು ಸನ್ಮಾನಿಸಿದ್ದು ಸಂತಸ ತಂದಿದೆ.ಸರ್ಕಾರಿ ಉದ್ಯೋಗಿಯಾಗಿ ಹಲವೆಡೆ ಗೌರವ ಸ್ವೀಕರಿಸಿದ್ದರು ಸಹ ಇಂದು ಮಹಿಳಾ‌ದಿನಾಚರಣೆ ಅಂಗವಾಗಿ ಯೋಗಕೇಂದ್ರದ ಮಹಿಳೆಯರೊಂದಿಗೆ ಗೌರವ ಸ್ವೀಕರಿಸಿದ್ದು ನನ್ನ ಜೀವಮಾನದಲ್ಲೆ ಮರೆಯಲಾಗದ ಅರ್ಥಪೂರ್ಣ ಸನ್ಮಾನ ಎನಿಸಿದೆ ಎಂದರು.

ಇದೇ ವೇಳೆ ಐಯುಡಿಪಿ ಬಡಾವಣೆಯ ಪತಾಂಜಲಿ ಯೋಗಕೇಂದ್ರದ ಹವ್ಯಾಸಿ‌ಯೋಗಪಟುಗಳಾದ ಹನುಮಕ್ಕ,ಗೀತ,ಪುಷ್ಪ,ಪುಷ್ಪವತಿ,ಮಂಜುಳ,ಶಬರಿ, ಸಂಯುಕ್ತ,ಸ್ವರೂಪ,ಗೀತಮ್ಮಹಾಗು ಮಂಜುಳಮ್ಮರವರನ್ನಜ ಸನ್ಮಾನಿಸಿ,ಗೌರವಿಸಲಾಯ್ತು.ಕಾರ್ಯಕ್ರಮವನ್ನು ಶಿಕ್ಷಕರಾದ ಮಹಲಿಂಗಪ್ಪ ನಿರೂಪಿಸಿದ್ರು.ಶಬರಿ,ಮಂಜುಳ‌ಪ್ರಾರ್ಥಿಸಿದರು.ಯೋಗಕೇಂದ್ರದ ಅಧ್ಯಕ್ಷ ರಾಮಣ್ಣ ಸ್ವಾಗತಿಸಿದ್ದು,ಕಾರ್ಯದರ್ಶಿ ಜಯ್ಯಣ್ಣ ವಂದಿಸಿದರು.ಈ ವೇಳೆ ಹಿರಿಯ ಯೋಗಪಟುಗಳಾದ ಹನುಮಂತಪ್ಪ,ರವಿಶಂಕರ್ ಇದ್ದರು.

BREAKING: ಲೋಕಸಭಾ ಚುನಾವಣೆಗೆ ‘ಕರ್ನಾಟಕ 8 ಕ್ಷೇತ್ರ’ಗಳಿಗೆ ‘ಕಾಂಗ್ರೆಸ್ ಪಕ್ಷ’ದಿಂದ ಮೊದಲ ಪಟ್ಟಿ ಬಿಡುಗಡೆ: ಇಲ್ಲಿದೆ ಲೀಸ್ಟ್

BREAKING : ಬ್ಯಾಂಕ್ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ : ‘ಬ್ಯಾಂಕ್ ಒಕ್ಕೂಟ’ಗಳೊಂದಿಗೆ ‘IBA’ ಒಪ್ಪಂದ, ವೇತನ ಹೆಚ್ಚಳ

Share. Facebook Twitter LinkedIn WhatsApp Email

Related Posts

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM1 Min Read

BREAKING : `ನ್ಯಾಯ ಸಿಕ್ಕೇ ಸಿಗುತ್ತದೆ’ : ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ `ಪವಿತ್ರಾ ಗೌಡ’ ಪೋಸ್ಟ್ ವೈರಲ್ .!

14/08/2025 8:47 AM1 Min Read

ರಾಜ್ಯ ಸರ್ಕಾರದಿಂದ ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಆಸ್ತಿ ನೋಂದಣಿಗೆ `ಡಿಜಿಟಲ್ ಸಹಿ’ ಕಡ್ಡಾಯ.!

14/08/2025 8:38 AM1 Min Read
Recent News

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM

ಗ್ರಾಹಕರಿಗೆ ಗುಡ್ ನ್ಯೂಸ್ : ಅಕ್ಟೋಬರ್ 4ರಿಂದ ಕೆಲವೇ ಗಂಟೆಗಳಲ್ಲಿ ಚೆಕ್ ವಿಲೇವಾರಿ : RBI

14/08/2025 9:11 AM

SHOCKING : ವಾಹನ ತಪಾಸಣೆ ವೇಳೆ ಮಹಿಳೆಯನ್ನು ಎಳೆದಾಡಿ `ಪೊಲೀಸರ’ ಅನುಚಿತ ವರ್ತನೆ : ವಿಡಿಯೋ ವೈರಲ್ | WATCH VIDEO

14/08/2025 9:07 AM

ಭಾರತ-ಪಾಕ್ ಸಂಬಂಧ ಬದಲಾಗಿಲ್ಲ: ಅಮೇರಿಕಾ | India -Pak

14/08/2025 9:02 AM
State News
KARNATAKA

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

By kannadanewsnow5714/08/2025 9:12 AM KARNATAKA 1 Min Read

ಬೆಂಗಳೂರು : ರಾಜ್ಯಾದ್ಯಂತ ಮದ್ಯ ಹಾಗೂ ಬಿಯರ್ ಮಾರಾಟ ಕುಸಿತವಾಗಿದ್ದು, ಅಬಕಾರಿ ಇಲಾಖೆ ಎಂಆರ್ ಪಿ ದರ ಮಾರಾಟದ ಬಗ್ಗೆ…

BREAKING : `ನ್ಯಾಯ ಸಿಕ್ಕೇ ಸಿಗುತ್ತದೆ’ : ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ `ಪವಿತ್ರಾ ಗೌಡ’ ಪೋಸ್ಟ್ ವೈರಲ್ .!

14/08/2025 8:47 AM

ರಾಜ್ಯ ಸರ್ಕಾರದಿಂದ ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಆಸ್ತಿ ನೋಂದಣಿಗೆ `ಡಿಜಿಟಲ್ ಸಹಿ’ ಕಡ್ಡಾಯ.!

14/08/2025 8:38 AM

ರಾಜ್ಯ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಔಷಧ, ರಾಸಾಯನಿಕಗಳ ದಾಸ್ತಾನು `ಇ-ತಂತ್ರಾಂಶದಲ್ಲಿ ನಿರ್ವಹಣೆ ಕಡ್ಡಾಯ : ಆರೋಗ್ಯ ಇಲಾಖೆ ಆದೇಶ

14/08/2025 8:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.