Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ಈ ಕೆಲಸ ಮಾಡದಿದ್ದರೆ ಜನವರಿಯಿಂದ ನಿಮ್ಮ `ಪ್ಯಾನ್ ಕಾರ್ಡ್’ಗಳು ನಿಷ್ಕ್ರಿಯ.!

07/12/2025 9:18 AM

ಗುರುಗಳು ಹೇಳಿದ ಆ ಮಾತು ಯುವಕನ ಮನಸ್ಸನ್ನೇ ಪರಿವರ್ತಿಸಿತು: ಕಷ್ಟವೆಂದು ಯೋಚಿಸೋ ಮುನ್ನ ಈ ಕತೆ ಓದಿ

07/12/2025 9:12 AM

ALERT : `UPI’ ಬಳಕೆದಾರರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಖಾತೆ ಖಾಲಿ ಆಗೋದು ಗ್ಯಾರಂಟಿ.!

07/12/2025 9:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ರದುರ್ಗ: ಅಬ್ಬಿನಹೊಳೆ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ, 24 ಗಂಟೆಯಲ್ಲೇ 120 ಕುರಿ ಕದ್ದ ಕಳ್ಳ ಅರೆಸ್ಟ್
KARNATAKA

ಚಿತ್ರದುರ್ಗ: ಅಬ್ಬಿನಹೊಳೆ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ, 24 ಗಂಟೆಯಲ್ಲೇ 120 ಕುರಿ ಕದ್ದ ಕಳ್ಳ ಅರೆಸ್ಟ್

By kannadanewsnow0906/11/2025 9:30 PM

ಚಿತ್ರದುರ್ಗ: ಜಿಲ್ಲೆಯಲ್ಲಿ ಅಬ್ಬಿನಹೊಳೆ ಠಾಣೆ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ, 9 ಲಕ್ಷದ 92 ಸಾವಿರ ಬೆಲೆಬಾಳುವ ಕುರಿಗಳನ್ನು ಕಳ್ಳತನ ಮಾಡಿದ್ದ  ಕಳ್ಳನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ; 01-11-2025 ರಂದು ಸಂಜೆ 06-30 ಗಂಟೆಯಿಂದ  ರಾತ್ರಿ 09-00 ಗಂಟೆಯ ವೇಳೆಯಲ್ಲಿ ಸಕ್ಕರ ಗ್ರಾಮದ ಬಳಿ ಇರುವ ಗುಂಡಪ್ಪ ತಂದೆ  ಈರಪ್ಪ ಅವರ ಜಮೀನಿನಲ್ಲಿದ್ದ ಕುರಿ ರೊಪ್ಪದಿಂದ ಸುಮಾರು 120 ಕುರಿಗಳು ಕಳ್ಳತನವಾಗಿರುವುದಾಗಿ, ಪಿರ್ಯಾದಿ ಸಕ್ಕರ ಗ್ರಾಮದ  ಭೂತಣ್ಣ  ಅವರು ನೀಡಿದ್ದ ದೂರಿನ ಮೆರೆಗೆ ಅಬ್ಬಿನಹೊಳೆ ಪೊಲೀಸ್ ಠಾಣಾ ಮೊ.ನಂ.192/2025 ಕಲಂ 303[2] BNS-2023  ರೀತ್ಯಾ ಪ್ರಕರಣ  ದಾಖಲಿಸಲಾಗಿತ್ತು ಎಂದಿದೆ.

ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ, ಹಿರಿಯೂರು ಪೊಲೀಸ್ ಉಪಾಧೀಕ್ಷಕರಾದ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಐಮಂಗಲ ವೃತ್ತ ನಿರೀಕ್ಷಕರಾದ ಗುಡ್ಡಪ್ಪ ಎನ್ ಹಾಗೂ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್, ದಿನಾಂಕ;03-10-2025 ರಂದು ಕಳ್ಳತನವಾಗಿದ್ದ 9 ಲಕ್ಷದ 92 ಸಾವಿರ ಬೆಲೆಬಾಳುವ ಕುರಿಗಳ ಸಮೇತ ಆರೋಪಿ ಲಕ್ಷ್ಮೀಕಾಂತ ತಂದೆ ರಘುವಣ್ಣ ಸುಮಾರು-35 ವರ್ಷ ದ್ವಾರನಕುಂಟೆ ಗ್ರಾಮ ಶಿರಾ ತಾಲ್ಲೂಕು ಅವರನ್ನು ಪತ್ತೆ ಮಾಡಿ, ಸದರಿ ಆರೋಪಿಯನ್ನು ದಸ್ತಗಿರಿ ಕ್ರಮ ಜರುಗಿಸಿ ಘನ ನ್ಯಾಯಾಲಯದ ಮುಂದೆ  ಹಾಜರು  ಪಡಿಸಿದ್ದು.  ನ್ಯಾಯಾಧೀಶರು   ಆರೋಪಿಗೆ ನ್ಯಾಯಾಂಗ  ಬಂಧನಕ್ಕೆ ಆದೇಶ ಮಾಡಿರುತ್ತಾರೆ ಎಂದಿದೆ.

ಬಡ ರೈತರ ಕಳ್ಳತನವಾದ ಕುರಿಗಳನ್ನು ಕೇಸು ದಾಖಲಾದ 24 ಗಂಟೆಗಳ ಒಳಗೆ ಪತ್ತೆಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿರುವ ಎನ್ ಗುಡ್ಡಪ್ಪ, ಪೊಲೀಸ್ ವೃತ್ತ ನಿರೀಕ್ಷಕರು, ಐಮಂಗಲ ವೃತ್ತರವರು, ಅಬ್ಬಿನಹೊಳೆ ಪೊಲೀಸ್ ಠಾಣಾ ಪೊಲೀಸ್  ಉಪ ನಿರೀಕ್ಷಕರವರಾದ ದೇವರಾಜ್, ಪಿಎಸ್ಐ, ಹುಸೇನ್ ಅ ಸುಳಿಕೇರಿ  ಮತ್ತು ಸಿಬ್ಬಂದಿಯವರಾದ ಎಎಸ್ಐ ರಾಮಣ್ಣ, ನಿಂಗರಾಜ್, ದೇವೇಂದ್ರಪ್ಪ, ಹಳೆಯಳನಾಡು ನಾಗರಾಜ್, ಹಿರಿಯೂರು ಗ್ರಾಮಾಂತರ ಠಾಣೆಯ ಸಿದ್ದಲಿಂಗೇಶ್ವರ, ಬಬ್ಬೂರು ನಾಗರಾಜ್, ದಿಲೀಪ್, ರುದ್ರೇಶ್, ನಾಗಣ್ಣ ಹಾಗೂ ಚಾಲಕರಾದ ಹರ್ಷ ಅವರುಗಳ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಷಿಸಿದ್ದಾರೆ ಎಂಬುದಾಗಿ ತಿಳಿಸಿದೆ.

ಅಂದಹಾಗೇ ಆರೋಪಿ ಲಕ್ಷ್ಮೀ ಕಾಂತ 120 ಕುರಿಗಳನ್ನು ಕದ್ದು, ಹಿರಿಯೂರು ತಾಲ್ಲೂಕಿನ ಸಕ್ಕರದಿಂದ ಬೇವಿನಹಳ್ಳಿಗೆ ಹೊಡೆದುಕೊಂಡು ತೆರಳಿದ್ದನು. ಭಾನುವಾರ ರಾತ್ರಿಯಂದು ಬೇವಿನಹಳ್ಳಿ ಸಮೀಪದ ಕೆರೆಯೊಂದರಲ್ಲಿ ತಡೆದುಕೊಂಡಿದ್ದನು. ಕುರಿಯ ಬಗ್ಗೆ ಅನುಮಾನಗೊಂಡಂತ ಸ್ಥಳೀಯರಾದಂತ ಶ್ರೀಧರ್, ಬೋರವ್ ವೆಲ್ ಏಜೆನ್ಸಿಯ ಮುದ್ದಣ್ಣ, ಅಂಬರೀಶ್, ಕೇಶವ, ಲಕ್ಷ್ಮೀತ, ಜವರಪ್ಪ, ಕಾಳಜ್ಜರ ನಾಗರಾಜ ಸೇರಿದಂತೆ ಇತರರು ಕುರಿ ತಡೆದುಕೊಂಡಿದ್ದಂತ ಲಕ್ಷ್ಮೀ ಕಾಂತನನ್ನು ವಿಚಾರಿಸಿದ್ದಾರೆ. ಈ ವೇಳೆ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ  ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ ಅಬ್ಬಿನಹೊಳೆ ಠಾಣೆಯ ಪೊಲೀಸರು ವಿಚಾರಣೆ ನಡೆಸಿದಾಗ ಕುರಿ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.

ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು

ಕಬ್ಬು ಬೆಳೆಗಾರರ ವಿಚಾರದಲ್ಲಿ ರಾಜ್ಯ ಸರಕಾರ ಜವಾಬ್ದಾರಿಯಿಂದ ವರ್ತಿಸಿ ಸಂಧಾನ ನಡೆಸಬೇಕು: ಪ್ರಲ್ಹಾದ್ ಜೋಶಿ

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ, ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಭೇಟಿ

Share. Facebook Twitter LinkedIn WhatsApp Email

Related Posts

ಗುರುಗಳು ಹೇಳಿದ ಆ ಮಾತು ಯುವಕನ ಮನಸ್ಸನ್ನೇ ಪರಿವರ್ತಿಸಿತು: ಕಷ್ಟವೆಂದು ಯೋಚಿಸೋ ಮುನ್ನ ಈ ಕತೆ ಓದಿ

07/12/2025 9:12 AM3 Mins Read

ALERT : `UPI’ ಬಳಕೆದಾರರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಖಾತೆ ಖಾಲಿ ಆಗೋದು ಗ್ಯಾರಂಟಿ.!

07/12/2025 9:11 AM3 Mins Read

BIG NEWS: ರಾಜ್ಯದಲ್ಲಿ ಪ್ರತಿ ಸಾವಿಗೂ `ವೈದ್ಯಕೀಯ ಪ್ರಮಾಣ ಪತ್ರ’ ಕಡ್ಡಾಯ : ಆರೋಗ್ಯ ಇಲಾಖೆ ಮಹತ್ವದ ಆದೇಶ

07/12/2025 8:48 AM3 Mins Read
Recent News

ಸಾರ್ವಜನಿಕರೇ ಗಮನಿಸಿ : ಈ ಕೆಲಸ ಮಾಡದಿದ್ದರೆ ಜನವರಿಯಿಂದ ನಿಮ್ಮ `ಪ್ಯಾನ್ ಕಾರ್ಡ್’ಗಳು ನಿಷ್ಕ್ರಿಯ.!

07/12/2025 9:18 AM

ಗುರುಗಳು ಹೇಳಿದ ಆ ಮಾತು ಯುವಕನ ಮನಸ್ಸನ್ನೇ ಪರಿವರ್ತಿಸಿತು: ಕಷ್ಟವೆಂದು ಯೋಚಿಸೋ ಮುನ್ನ ಈ ಕತೆ ಓದಿ

07/12/2025 9:12 AM

ALERT : `UPI’ ಬಳಕೆದಾರರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಖಾತೆ ಖಾಲಿ ಆಗೋದು ಗ್ಯಾರಂಟಿ.!

07/12/2025 9:11 AM

ದೆಹಲಿಯಲ್ಲಿ ನನ್ನ ಪತಿಯ ರಹಸ್ಯ ವಿವಾಹವನ್ನು ನಿಲ್ಲಿಸಿ : ಪ್ರಧಾನಿ ಮೋದಿಗೆ ಪಾಕಿಸ್ತಾನಿ ಮಹಿಳೆಯ ಮನವಿ

07/12/2025 8:53 AM
State News
KARNATAKA

ಗುರುಗಳು ಹೇಳಿದ ಆ ಮಾತು ಯುವಕನ ಮನಸ್ಸನ್ನೇ ಪರಿವರ್ತಿಸಿತು: ಕಷ್ಟವೆಂದು ಯೋಚಿಸೋ ಮುನ್ನ ಈ ಕತೆ ಓದಿ

By kannadanewsnow0907/12/2025 9:12 AM KARNATAKA 3 Mins Read

ಒಬ್ಬ ಯುವಕನಿಗೆ ಬದುಕೇ ಬೇಸರವಾಗಿತ್ತು. ಯಾವುದರಲ್ಲೂ ಆಸಕ್ತಿಇಲ್ಲ. ಒಂಥರಾ ಖಿನ್ನತೆ. ಮನೆಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ. ಸ್ನೇಹಿತರ ಜತೆಗೆ ಬೆರೆಯುವುದು ಕೂಡಾ…

ALERT : `UPI’ ಬಳಕೆದಾರರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಖಾತೆ ಖಾಲಿ ಆಗೋದು ಗ್ಯಾರಂಟಿ.!

07/12/2025 9:11 AM

BIG NEWS: ರಾಜ್ಯದಲ್ಲಿ ಪ್ರತಿ ಸಾವಿಗೂ `ವೈದ್ಯಕೀಯ ಪ್ರಮಾಣ ಪತ್ರ’ ಕಡ್ಡಾಯ : ಆರೋಗ್ಯ ಇಲಾಖೆ ಮಹತ್ವದ ಆದೇಶ

07/12/2025 8:48 AM

BIG NEWS : ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ `ಉಪನ್ಯಾಸಕರ ಹುದ್ದೆ’ಗೆ ಬಡ್ತಿ : ಸರ್ಕಾರದಿಂದ ಮಹತ್ವದ ಆದೇಶ

07/12/2025 8:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.