Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಿಟ್ & ರನ್ ಪ್ರಕರಣದಲ್ಲಿ ಮರಣ ಹೊಂದಿದ, ತೀವ್ರ ಗಾಯಗೊಂಡವರಿಗೆ ಸರ್ಕಾರದಿಂದ ಸಿಗಲಿದೆ ಪರಿಹಾರ.!

11/07/2025 6:26 AM

ಹಾಸನ ಸರಣಿ ಹೃದಯಾಘಾತದ ವರದಿ ಬಹಿರಂಗ : ಆಘಾತಕಾರಿ ಅಂಶಗಳು ಪತ್ತೆ.!

11/07/2025 6:22 AM

ರಾಜ್ಯದಲ್ಲಿ `SSCL’ ಫಲಿತಾಂಶ ವೃದ್ಧಿಗೆ ಸರ್ಕಾರದಿಂದ 29 ಅಂಶಗಳ ಮಾರ್ಗಸೂಚಿ ಪ್ರಕಟ : ಶಿಕ್ಷಕರಿಗೆ ಈ ನಿಯಮ ಪಾಲನೆ ಕಡ್ಡಾಯ.!

11/07/2025 6:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರ ಸರ್ಕಾರ ದಿಂದ ಸಿಮಿ ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಣೆ
INDIA

ಕೇಂದ್ರ ಸರ್ಕಾರ ದಿಂದ ಸಿಮಿ ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಣೆ

By kannadanewsnow0729/04/2024 5:42 PM

ಬೆಂಗಳೂರು: ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು ಕಲಂ 3(1) ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅನ್ವಯ ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರವು ಉಪ ಕಲಂ (1) ಕಲಂ- 3 ಕಾನೂನು ಬಾಹಿರ ಚಟಿವಟಿಕೆಗಳ (ತಡೆ) ಕಾಯ್ದೆ 1967 (37 ಆಫ್ 1967) (ಇನ್ನೂ ಮುಂದೆ ‘ಕಾಯ್ದೆ’ ಎಂದು ಕರೆಯಲ್ಪಡುವ) ರ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರದ ಅನ್ವಯ ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಿ ಅಧಿಸೂಚನೆ ಸಂಖ್ಯೆ: ಎಸ್‍ಒ 354(ಇ) ದಿನಾಂಕ: 29.01.2024 ರಂದು ಘೋಷಿಸಿದೆ. (ಪ್ರಕಟಿತ ಭಾರತದ ಗೆಜೆಟ್ ಸಂಚಿಕೆ ಭಾಗ-2, ವಿಭಾಗ-3, ಉಪ ವಿಭಾಗ (2) ದಿನಾಂಕ: 29.01.2024).

ಕಾಯ್ದೆಯ ಉಪ ಕಲಂ (1) ಕಲಂ 4 ರಲ್ಲಿ ತಿಳಿಸಿರುವಂತೆ ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಲು ಸಾಕಷ್ಟು ಕಾರಣಗಳು ಇವೆಯೇ ಎಂಬ ಬಗ್ಗೆ ನಿರ್ಣಯಿಸಲು ಕಲಂ 5(1) ಕಾಯ್ದೆಯ ಗೆಜೆಟ್ ಪ್ರಕಟಣೆ ಸಂಖ್ಯೆ: ಎಸ್‍ಒ 722(ಇ) ದಿನಾಂಕ: 16-02-2024 ರಲ್ಲಿ (ಭಾರತ ಸರ್ಕಾರ ಗೆಜೆಟ್, ಎಕ್ಸ್‍ಟ್ರಾರ್ಡಿನರಿ ಭಾಗ-II, ಕಲಂ 3(ii) ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಜಸ್ಟೀಸ್ ಪುರುμÉೀಂದ್ರ ಕುಮಾರ್ ಕೌರವ್ ರವರನ್ನೂಳಗೊಂಡ ನ್ಯಾಯಾಧೀಕರಣವನ್ನು ರಚಿಸಲಾಗಿದೆ.

ಕಾಯ್ದೆಯ ಕಲಂ 4, ಉಪ ಕಲಂ-2ರ ಅಡಿಯಲ್ಲಿ ಈ ನೋಟೀಸ್‍ನ್ನು ನೀಡಲಾಗಿದ್ದು, ನೀವು ಈ ನೋಟೀಸ್ ಜಾರಿ ಮಾಡಿದ 30 ದಿನದೊಳಗೆ ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು ಸಾಕಷ್ಟು ಕಾರಣಗಳಿಂದ ಕಾನೂನು ಬಾಹಿರವೆಂದು ತೀರ್ಮಾನಿಸಿ ಘೋಷಿಸಿರುವುದನ್ನು ಏಕೆ ಒಪ್ಪಬಾರದು ಹಾಗೂ ಕಲಂ 4(3)ರ ಅಡಿಯಲ್ಲಿ ಈ ನಿರ್ಣಯವನ್ನು ಒಪ್ಪಿಕೊಂಡು ಏಕೆ ಅಂತಹ ಘೋಷಣೆಯನ್ನು ದೃಢೀಕರಿಸಬಾರದೆಂಬುದಕ್ಕೆ ಕಾರಣಗಳನ್ನು ನೀಡಲು ನಿಮಗೆ ಕರೆ ನೀಡಲಾಗಿದೆ.

ಆಕ್ಷೇಪಣೆಗಳು / ಉತ್ತರ ಏನಾದರೂ ಇದ್ದಲ್ಲಿ ಈ ನೋಟೀಸನ್ನು ಜಾರಿ ಮಾಡಿದ ಒಂದು ವಾರದೊಳಗಾಗಿ ಜಿತೇಂದ್ರ ಪ್ರತಾಪ್ ಸಿಂಗ್, ರಿಜಿಸ್ಟ್ರಾರ್, ಕಾನೂನು ಬಾಹಿರ ಚಟುವಟಿಕೆ (ತಡೆ) ನ್ಯಾಯಾಧೀಕರಣ, ದೆಹಲಿ ಉಚ್ಚ ನ್ಯಾಯಾಲಯ ಕಟ್ಟಡ ನವದೆಹಲಿ, ಅವರ ಕಛೇರಿ ಕೊಠಡಿ ಸಂಖ್ಯೆ: 104, ಮೊದಲನೆಯ ಮಹಡಿ, ಎ ಬ್ಲಾಕ್, ದೆಹಲಿ ಉಚ್ಚ ನ್ಯಾಯಾಲಯ, ಶೇರ್ μÁ ರಸ್ತೆ, ನವದೆಹಲಿ-110503 ರಲ್ಲಿ ದಾಖಲಿಸಬಹುದು / ತಲುಪಿಸಬಹುದು. ಆಕ್ಷೇಪಣೆಗಳು / ಉತ್ತರ / ದಾಖಲೆಗಳು ಪ್ರಾಂತೀಯ ಭಾμÉಯಲ್ಲಿ ಇದ್ದಲ್ಲಿ ಅದರ ಯಥಾವತ್ತಾದ ಆಂಗ್ಲ ಭಾμÁಂತರದ ಪ್ರತಿಯನ್ನು ಲಗತ್ತಿಸುವುದು.

ಖುದ್ದಾಗಿ ಅಥವಾ ನಿಮ್ಮ ಅಧಿಕೃತ ಅನುಮತಿ ಪಡೆದ ವ್ಯಕ್ತಿಯ ಮೂಲಕ ಕೊಠಡಿ ಸಂಖ್ಯೆ: 16, ದೆಹಲಿ ಉಚ್ಚ ನ್ಯಾಯಾಲಯ, ಶೇರ್ μÁ ರಸ್ತೆ, ನವದೆಹಲಿ 110503 ರ ದೆಹಲಿಯಲ್ಲಿರುವ ಟ್ರಿಬ್ಯೂನಲ್‍ನ ಮುಂದೆ ದಿನಾಂಕ: 04ನೇ ಮೇ 2024ರಂದು ಮಧ್ಯಾಹ್ನ 4.30 ಗಂಟೆಗೆ ಹಾಜರಾಗುವುದು.

29ನೇ ಫೆಬ್ರವರಿ 2024 ರಂದು ನನ್ನ ಹಸ್ತ ಮತ್ತು ಕಾನೂನು ಬಾಹಿರ ಚಟುವಟಿಕೆ (ತಡೆ) ನ್ಯಾಯಾಧೀಕರಣ, ಉಚ್ಚ ನ್ಯಾಯಾಲಯ, ಶೇರ್ ಶಾ ರಸ್ತೆ, ದೆಹಲಿಯ ಮುದ್ರೆಯೊಡನೆ ಹೊರಡಿಸಲಾಗಿದೆ ಎಂದು ನವದೆಹಲಿಯ ಕಾನೂನು ಬಾಹಿರ ಚಟುವಟಿಕೆ (ತಡೆ) ನ್ಯಾಯಾಧೀಕರಣದ ರಿಜಿಸ್ಟ್ರಾರ್ ಜಿತೇಂದ್ರ ಪ್ರತಾಪ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Centre declares SIMI as an unlawful association ಕೇಂದ್ರ ಸರ್ಕಾರ ದಿಂದ ಸಿಮಿ ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಣೆ
Share. Facebook Twitter LinkedIn WhatsApp Email

Related Posts

ವಾಟ್ಸಾಪ್ ಮೂಲಕ ಜೂನಿಯರ್ ಗಳಿಗೆ ಕಿರುಕುಳ ನೀಡಿದರೆ `ರ‍್ಯಾಗಿಂಗ್’ ಗೆ ಸಮ : `UGC’ ಮಹತ್ವದ ಆದೇಶ

11/07/2025 6:12 AM1 Min Read

BREAKING : ತೃಣಮೂಲ ಕಾಂಗ್ರೆಸ್ ನಾಯಕ `ರಜಾಕ್ ಖಾನ್’ ಗುಂಡಿಕ್ಕಿ ಹತ್ಯೆ.!

11/07/2025 6:00 AM1 Min Read

ಇನ್ನು `ಆಧಾರ್ ಕಾರ್ಡ್ ಅಪಡೇಟ್’ ಗೆ ಈ 4 ದಾಖಲೆಗಳು ಕಡ್ಡಾಯ : `UIDAI’ನಿಂದ ಹೊಸ ರೂಲ್ಸ್

11/07/2025 5:57 AM2 Mins Read
Recent News

ಹಿಟ್ & ರನ್ ಪ್ರಕರಣದಲ್ಲಿ ಮರಣ ಹೊಂದಿದ, ತೀವ್ರ ಗಾಯಗೊಂಡವರಿಗೆ ಸರ್ಕಾರದಿಂದ ಸಿಗಲಿದೆ ಪರಿಹಾರ.!

11/07/2025 6:26 AM

ಹಾಸನ ಸರಣಿ ಹೃದಯಾಘಾತದ ವರದಿ ಬಹಿರಂಗ : ಆಘಾತಕಾರಿ ಅಂಶಗಳು ಪತ್ತೆ.!

11/07/2025 6:22 AM

ರಾಜ್ಯದಲ್ಲಿ `SSCL’ ಫಲಿತಾಂಶ ವೃದ್ಧಿಗೆ ಸರ್ಕಾರದಿಂದ 29 ಅಂಶಗಳ ಮಾರ್ಗಸೂಚಿ ಪ್ರಕಟ : ಶಿಕ್ಷಕರಿಗೆ ಈ ನಿಯಮ ಪಾಲನೆ ಕಡ್ಡಾಯ.!

11/07/2025 6:18 AM

‘NHM ನೌಕರ’ರಿಗೆ ಗುತ್ತಿಗೆ ಅವಧಿ ವಿಸ್ತರಿಸಿದ ಆದೇಶ ನೀಡುವಂತೆ ಸರ್ಕಾರಕ್ಕೆ ‘KSHCOEA ಸಂಘ’ ಮನವಿ

11/07/2025 6:15 AM
State News
KARNATAKA

ಹಿಟ್ & ರನ್ ಪ್ರಕರಣದಲ್ಲಿ ಮರಣ ಹೊಂದಿದ, ತೀವ್ರ ಗಾಯಗೊಂಡವರಿಗೆ ಸರ್ಕಾರದಿಂದ ಸಿಗಲಿದೆ ಪರಿಹಾರ.!

By kannadanewsnow5711/07/2025 6:26 AM KARNATAKA 3 Mins Read

ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮರಣ ಹೊಂದಿದವರಿಗೆ ಮತ್ತು ತೀವ್ರ ಗಾಯಗೊಂಡವರಿಗೆ ಪರಿಹಾರ ನೀಡಲು ಅನುಷ್ಠಾನಗೊಳಿಸಲಾಗಿರುವ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ…

ಹಾಸನ ಸರಣಿ ಹೃದಯಾಘಾತದ ವರದಿ ಬಹಿರಂಗ : ಆಘಾತಕಾರಿ ಅಂಶಗಳು ಪತ್ತೆ.!

11/07/2025 6:22 AM

ರಾಜ್ಯದಲ್ಲಿ `SSCL’ ಫಲಿತಾಂಶ ವೃದ್ಧಿಗೆ ಸರ್ಕಾರದಿಂದ 29 ಅಂಶಗಳ ಮಾರ್ಗಸೂಚಿ ಪ್ರಕಟ : ಶಿಕ್ಷಕರಿಗೆ ಈ ನಿಯಮ ಪಾಲನೆ ಕಡ್ಡಾಯ.!

11/07/2025 6:18 AM

‘NHM ನೌಕರ’ರಿಗೆ ಗುತ್ತಿಗೆ ಅವಧಿ ವಿಸ್ತರಿಸಿದ ಆದೇಶ ನೀಡುವಂತೆ ಸರ್ಕಾರಕ್ಕೆ ‘KSHCOEA ಸಂಘ’ ಮನವಿ

11/07/2025 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.