Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡಿರುವ ಪಹಣಿಗಳಲ್ಲಿ ಖಾತಾ ಬದಲಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್

26/02/2026 2:51 PM

ಪೊಲೀಸರು ‘FIR’ ದಾಖಲಿಸಲು ನಿರಾಕರಿಸ್ತಿದ್ದಾರಾ.? ಚಿಂತಿಸ್ಬೇಡಿ, ಈ 3 ಕಾನೂನುಬದ್ಧ ಆಯುಧ ಬಳಸಿ!

26/02/2026 2:46 PM

GOOD NEWS: ಕುರಿ, ಮೇಕೆ ಘಟಕ ಸ್ಥಾಪಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ

26/02/2026 2:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ನ್ಯೂ ಇಯರ್ ಗಿಫ್ಟ್ ; ಒಂದೇ ಬಾರಿಗೆ ‘ಖಾತೆ’ಗೆ ಭಾರಿ ಮೊತ್ತ ಜಮಾ
INDIA

ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ನ್ಯೂ ಇಯರ್ ಗಿಫ್ಟ್ ; ಒಂದೇ ಬಾರಿಗೆ ‘ಖಾತೆ’ಗೆ ಭಾರಿ ಮೊತ್ತ ಜಮಾ

By KannadaNewsNow04/12/2024 3:10 PM

ನವದೆಹಲಿ : ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಹೊಸ ವರ್ಷದ ಮೊದಲ ಗಿಫ್ಟ್ ನೀಡಲು ಮುಂದಾಗಿದ್ದು, ಬಾಕಿ ಉಳಿದಿರುವ 18 ತಿಂಗಳ ಬಾಕಿ ಇರುವ ಡಿಎ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರದಿಂದ ಘೋಷಣೆ ಬರಬಹುದು ಎಂಬ ನಿರೀಕ್ಷೆ ಇದ್ದರೂ ಮೋದಿ ಸರ್ಕಾರ ಆ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡಲಿಲ್ಲ. ಆದ್ರೆ, ಇತ್ತೀಚೆಗೆ ಬಾಕಿ ಇರುವ ಡಿಎಗಳ ಬಗ್ಗೆ ಚರ್ಚೆಯಾಗುತ್ತಿದೆ. ಬಜೆಟ್ 2025ರಲ್ಲಿ ಬಾಕಿ ಉಳಿದಿರುವ 18 ತಿಂಗಳ ಡಿಎ ಮತ್ತು ಡಿಆರ್ ಬಗ್ಗೆ ಪ್ರಕಟಣೆಯ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕರೋನಾ ಸಮಯದಲ್ಲಿ ಇಡೀ ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ನೌಕರರ ಡಿಎ ಮೊತ್ತವನ್ನ ಕಲ್ಯಾಣ ಯೋಜನೆಗಳಿಗೆ ಮತ್ತು ಬಡ ಜನರಿಗೆ ಸಹಾಯ ಮಾಡಲು ಬಳಸಲಾಯಿತು.

ಕೋವಿಡ್ ಬಿಕ್ಕಟ್ಟಿನಿಂದ ಚೇತರಿಸಿಕೊಂಡ ನಂತರ ಕೇಂದ್ರವು ಬಾಕಿ ಉಳಿದಿರುವ ಡಿಎಗಳನ್ನು ಬಿಡುಗಡೆ ಮಾಡುತ್ತದೆ ಎಂದು ನೌಕರರು ಹೇಳಿದ್ದರೂ, ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಕೇಂದ್ರ ಸರ್ಕಾರಿ ನೌಕರರಿಗೆ ಜನವರಿ 2020, ಜುಲೈ 2020, ಜನವರಿ 2021 ಡಿಎಗಳು ಬಾಕಿ ಉಳಿದಿವೆ. ಅಂದಿನಿಂದ ನೌಕರರ ಸಂಘಗಳು ಈ ಬಾಕಿ ಪಾವತಿಗೆ ಒತ್ತಾಯಿಸುತ್ತಲೇ ಬಂದಿವೆ.

ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಅವರು ಬಾಕಿ ಇರುವ ಡಿಎಗಳನ್ನ ಪಾವತಿಸುವಂತೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಕರೋನಾ ಸಮಯದಲ್ಲಿ ಸ್ಥಗಿತಗೊಂಡಿರುವ ಡಿಎಗಳಿಂದ ಕೇಂದ್ರ ಸರ್ಕಾರಿ ನೌಕರರು ತೊಂದರೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಸ್ತುತ ದೇಶ ಆರ್ಥಿಕವಾಗಿ ಪ್ರಗತಿಯಲ್ಲಿದ್ದು, ಬಾಕಿ ಇರುವ ಡಿಎ ಮತ್ತು ಡಿಆರ್ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಬಾಕಿ ಇರುವ ಡಿಎಗಳ ಬಗ್ಗೆ ಕೇಂದ್ರ ನಿರ್ಧಾರ ಕೈಗೊಂಡರೆ ನೌಕರರ ಖಾತೆಗೆ 2 ಲಕ್ಷ ರೂ.ವರೆಗೆ ಜಮೆಯಾಗಲಿದೆ ಎನ್ನಲಾಗಿದೆ.

ಮೂರು ಕಂತುಗಳಲ್ಲಿ ಪಾವತಿ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.. ಇನ್ನೂ ಅಧಿಕೃತ ಘೋಷಣೆ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಮುಂದಿನ ವರ್ಷ ಡಿಎ ಹೆಚ್ಚಳ, ಹೊಸ ವೇತನ ಆಯೋಗ ರಚನೆ ಮತ್ತು ಬಾಕಿ ಇರುವ ಡಿಎಗಳ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

 

 

ರೈತರೇ ಗಮನಿಸಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `ಪಿಎಂ ಕಿಸಾನ್’ ಯೋಜನೆಯ 19 ನೇ ಕಂತಿನ ಹಣ.!

BREAKING : ಬೆಂಗಳೂರಲ್ಲಿ 13 ಸಾವಿರ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಬಿಲ್ ಕಲೆಕ್ಟರ್!

BREAKING : ಜಮ್ಮು- ಕಾಶ್ಮೀರದಲ್ಲಿ ‘ಸೇನಾ ಪೋಸ್ಟ್’ ಮೇಲೆ ಉಗ್ರರಿಂದ ‘ಗ್ರೆನೇಡ್’ ದಾಳಿ |Grenades Attack

Central Government's New Year gift to government employees; A huge amount of money is credited to the 'account' in one go ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ನ್ಯೂ ಇಯರ್ ಗಿಫ್ಟ್ ; ಒಂದೇ ಬಾರಿಗೆ 'ಖಾತೆ'ಗೆ ಭಾರಿ ಮೊತ್ತ ಜಮಾ
Share. Facebook Twitter LinkedIn WhatsApp Email

Related Posts

ಪೊಲೀಸರು ‘FIR’ ದಾಖಲಿಸಲು ನಿರಾಕರಿಸ್ತಿದ್ದಾರಾ.? ಚಿಂತಿಸ್ಬೇಡಿ, ಈ 3 ಕಾನೂನುಬದ್ಧ ಆಯುಧ ಬಳಸಿ!

26/02/2026 2:46 PM3 Mins Read

ಪ್ರಯಾಣಿಕರೇ ಗಮನಿಸಿ : ಮಾ. 1 ರಿಂದ ಭಾರತೀಯ ರೈಲ್ವೆಯ ‘UTS’ ಆ್ಯಪ್ ಸ್ಥಗಿತ : ಇನ್ಮುಂದೆ ಎಲ್ಲಾ ಸೇವೆಗಳು ಒಂದೇ ಕಡೆ !

26/02/2026 1:45 PM2 Mins Read

BREAKING: ಹೈದರಾಬಾದ್ ನ ಜುಬಿಲಿ ಹಿಲ್ಸ್ ಮಾಲ್‌ನಲ್ಲಿ ಅಗ್ನಿ ಅವಘಡ:ಕಿಲೋಮೀಟರ್‌ಗಟ್ಟಲೆ ಸ್ಥಗಿತಗೊಂಡ ಸಂಚಾರ!

26/02/2026 1:42 PM1 Min Read
Recent News

ರಾಜ್ಯದಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡಿರುವ ಪಹಣಿಗಳಲ್ಲಿ ಖಾತಾ ಬದಲಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್

26/02/2026 2:51 PM

ಪೊಲೀಸರು ‘FIR’ ದಾಖಲಿಸಲು ನಿರಾಕರಿಸ್ತಿದ್ದಾರಾ.? ಚಿಂತಿಸ್ಬೇಡಿ, ಈ 3 ಕಾನೂನುಬದ್ಧ ಆಯುಧ ಬಳಸಿ!

26/02/2026 2:46 PM

GOOD NEWS: ಕುರಿ, ಮೇಕೆ ಘಟಕ ಸ್ಥಾಪಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ

26/02/2026 2:25 PM

ಕ್ರೈಸ್-2026: ಆರ್ ಡಿ ಸಂಖ್ಯೆ ನಮೂದಿಸಲು ಮಾರ್ಚ್ 30ರವರೆಗೆ ಅವಕಾಶ

26/02/2026 2:22 PM
State News
KARNATAKA

ರಾಜ್ಯದಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡಿರುವ ಪಹಣಿಗಳಲ್ಲಿ ಖಾತಾ ಬದಲಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್

By kannadanewsnow0926/02/2026 2:51 PM KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೊಂಡಿರುವ ಪಹಣಗಳಲ್ಲಿ ಖಾತಾ ಬದಲಾವಣೆಗೆ ಅವಕಾಶ ಕಲ್ಪಿಸಿ ಆದೇಶಿಸಿದೆ. ಆ ಮೂಲಕ ಕೃಷಿಯೇತರ…

GOOD NEWS: ಕುರಿ, ಮೇಕೆ ಘಟಕ ಸ್ಥಾಪಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ

26/02/2026 2:25 PM

ಕ್ರೈಸ್-2026: ಆರ್ ಡಿ ಸಂಖ್ಯೆ ನಮೂದಿಸಲು ಮಾರ್ಚ್ 30ರವರೆಗೆ ಅವಕಾಶ

26/02/2026 2:22 PM

ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನಾಪ್ ಪ್ರಕರಣ : ನಟಿ ಐಶ್ವರ್ಯ ಸೇರಿ 11 ಆರೋಪಿಗಳು ಅರೆಸ್ಟ್!

26/02/2026 2:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.