Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ | Shamanur Shivashankarappa No More

14/12/2025 7:12 PM

BIG BREAKING: ಕಾಂಗ್ರೆಸ್ ಹಿರಿಯ ನಾಯಕ ‘ಶಾಮನೂರು ಶಿವಶಂಕರಪ್ಪ’ ವಿಧಿವಶ | Shamanur Shivashankarappa

14/12/2025 7:09 PM

ಅಂಡರ್ 19 ಏಷ್ಯಾ ಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ 90 ರನ್ ಗಳ ಭರ್ಜರಿ ಗೆಲುವು | U19 Asia Cup

14/12/2025 7:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Business Idea : ಖಾಲಿ ‘ಬಿಯರ್ ಬಾಟಲಿ’ಗಳಿಂದ ಈ ಬ್ಯುಸಿನೆಸ್ ಶುರು ಮಾಡಿ ; ತಿಂಗಳಿಗೆ ₹50,000 ಗಳಿಸುವುದು ಪಕ್ಕಾ
BUSINESS

Business Idea : ಖಾಲಿ ‘ಬಿಯರ್ ಬಾಟಲಿ’ಗಳಿಂದ ಈ ಬ್ಯುಸಿನೆಸ್ ಶುರು ಮಾಡಿ ; ತಿಂಗಳಿಗೆ ₹50,000 ಗಳಿಸುವುದು ಪಕ್ಕಾ

By KannadaNewsNow16/09/2024 6:34 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹೆಚ್ಚಿನ ಜನರು ಜೀವನದಲ್ಲಿ ಒಂದು ಹಂತದಲ್ಲಿ ಉದ್ಯಮವನ್ನ ಪ್ರಾರಂಭಿಸಲು ಆಸಕ್ತಿ ಹೊಂದಿರುತ್ತಾರೆ. ಇದಕ್ಕೆ ಹಲವು ಮಾರ್ಗಗಳಿವೆ. ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ಪಡೆಯಲು ಎಲ್ಲರೂ ಬಯಸುತ್ತಾರೆ. ಆದ್ರೆ, ಲಾಭದ ಭಯ ಅಥವಾ ಹೂಡಿಕೆ ಹೆಚ್ಚು ಎಂಬ ಕಾರಣಕ್ಕೆ ಆ ಯೋಚನೆಯನ್ನ ಕೈಬಿಡುತ್ತಾರೆ.

ಆದರೆ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ಹೊಸ ಮಾರ್ಗಗಳನ್ನ ಕಂಡುಕೊಳ್ಳುವ ಮೂಲಕ ಉತ್ತಮ ಲಾಭವನ್ನ ನೀಡುವ ಅನೇಕ ವ್ಯವಹಾರಗಳು ಲಭ್ಯವಿದೆ. ಬಾಟಲ್ ಮರುಬಳಕೆಯು ಅಂತಹ ಅತ್ಯುತ್ತಮ ವ್ಯವಹಾರ ಕಲ್ಪನೆಗಳಲ್ಲಿ ಒಂದಾಗಿದೆ. ಬಿಸಾಡಿದ ಬಿಯರ್ ಬಾಟಲಿಗಳಿಂದ ಉತ್ತಮ ಲಾಭ ಪಡೆಯಬಹುದು. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಉದ್ಯಮಗಳನ್ನ ಸ್ಥಾಪಿಸಿದರೆ ಉತ್ತಮ ಲಾಭ ಪಡೆಯಬಹುದು. ಹಾಗಾದರೆ ಈ ಬಾಟಲ್ ಮರುಬಳಕೆ ವ್ಯವಹಾರಕ್ಕೆ ಎಷ್ಟು ಹೂಡಿಕೆ ಅಗತ್ಯವಿದೆ.? ಈಗ ಇದರ ಲಾಭ ಹೇಗಿದೆ.? ಎಂದು ತಿಳಿಯೋಣ.

ಖಾಲಿ ಬಿಯರ್ ಬಾಟಲಿಗಳನ್ನ ಗಳಾಗಿ ಪರಿವರ್ತಿಸಿ ಮಾರಾಟ ಮಾಡುವುದರಿಂದ ಉತ್ತಮ ಲಾಭ ಗಳಿಸಬಹುದು. ಗಾಜಿನ ಸಾಮಾನುಗಳು, ಬಾಟಲಿಗಳು ಮತ್ತು ಕನ್ನಡಕಗಳನ್ನ ತಯಾರಿಸಲು ದೊಡ್ಡ ಕಂಪನಿಗಳು ಬಾಟಲಿಗಳಿಂದ ಕ್ರಿಸ್ಟಲ್’ಗಳನ್ನು ಬಳಸುತ್ತವೆ. ಇದಲ್ಲದೆ, ಕೆಲವು ಕಂಪನಿಗಳು ಅವುಗಳನ್ನ ನಿರ್ಮಾಣ ವಲಯದಲ್ಲಿಯೂ ಬಳಸುತ್ತವೆ. ಹಾಗಾಗಿ ಮಾರುಕಟ್ಟೆಯಲ್ಲಿ ಇವುಗಳಿಗೆ ಉತ್ತಮ ಬೇಡಿಕೆ ಇದೆ. ಈ ವ್ಯವಹಾರವನ್ನುಪ್ರಾರಂಭಿಸಲು, ನೀವು ಗಾಜಿನ ಬಾಟಲಿಯ ಪುಡಿ ಮಾಡುವ ಯಂತ್ರವನ್ನ ಖರೀದಿಸಬೇಕು. ಮಾರುಕಟ್ಟೆಯಲ್ಲಿ ಅವುಗಳ ಬೆಲೆ 50 ಸಾವಿರದಿಂದ ಎರಡು ಲಕ್ಷದವರೆಗೆ ಇರಬಹುದು. ಇದನ್ನು ಸ್ಥಳೀಯ ಸ್ಕ್ರ್ಯಾಪ್ ಪಾಯಿಂಟ್‌’ಗಳಿಂದ ಅಥವಾ ನೇರವಾಗಿ ವೈನ್‌’ಗಳು ಮತ್ತು ಬಾರ್‌’ಗಳಿಂದ ಖರೀದಿಸಬಹುದು. ಬಾಟಲಿಗಳನ್ನ ಸಂಗ್ರಹಿಸಿದ ನಂತರ, ಅವುಗಳನ್ನು ಯಂತ್ರಗಳಲ್ಲಿ ಹಾಕಿದರೆ ಅವು ಸ್ಫಟಿಕ ರೂಪದಲ್ಲಿ ಹೊರಬರುತ್ತವೆ. ಇವುಗಳನ್ನು ಪ್ರತಿ ಕೆಜಿಗೆ ಮಾರಾಟ ಮಾಡಬಹುದು.

ಲಾಭಕ್ಕೆ ಸಂಬಂಧಿಸಿದಂತೆ, ನೀವು ಒಂದು ಟನ್ ಗಾಜಿನ ಹರಳುಗಳನ್ನು ಮಾರಾಟ ಮಾಡಿದರೆ, ನಿಮಗೆ 8000 ರೂಪಾಯಿ ಬರುತ್ತದೆ. ಇದಕ್ಕಾಗಿ ನಾವು ಮಾಡುವ ಸರಾಸರಿ ವೆಚ್ಚ 3000 ಆಗಿರುತ್ತದೆ. ಅಂದರೆ, ನೀವು ಒಂದು ಟನ್ ಗಾಜಿನ ಹರಳುಗಳನ್ನ ಮಾರಾಟ ಮಾಡಿದರೆ, 5000 ಲಾಭ ಸಿಗಲಿದೆ. ನೀವು ಒಂದು ತಿಂಗಳಲ್ಲಿ 10 ಟನ್’ಗಿಂತ ಕಡಿಮೆ ಸ್ಫಟಿಕವನ್ನು ಮಾರಾಟ ಮಾಡಿದ್ರೂ ನೀವು 50,000 ಲಾಭ ಗಳಿಸಬಹುದು.

 

 

ಈ ಅವಧಿಯಲ್ಲಿ ಮೋದಿ ಸರ್ಕಾರದಿಂದ ‘ಒನ್ ನೇಷನ್ ಒನ್ ಎಲೆಕ್ಷನ್’ ಜಾರಿ : ‘ಎಲ್ಲ ಮಿತ್ರಪಕ್ಷಗಳ ಸಮ್ಮತಿ’

ತಿದ್ದುಪಡಿ ಮಾಡುವ ಸರ್ಕಾರದ ಪ್ರಯತ್ನಗಳನ್ನ ಯು-ಟರ್ನ್ ಎಂದು ಚಿತ್ರಿಸಲಾಗ್ತಿದೆ : ನಿರ್ಮಲಾ ಸೀತಾರಾಮನ್

BREAKING : ನಾಗಮಂಗಲ ಗಲಭೆಯಲ್ಲಿ ಉಂಟಾದ ನಷ್ಟಕ್ಕೆ ಪರಿಹಾರ ನೀಡಲಾಗುತ್ತೆ : ಸಿಎಂ ಸಿದ್ದರಾಮಯ್ಯ ಘೋಷಣೆ

000 a month 000 ಗಳಿಸುವುದು ಪಕ್ಕಾ Business Idea : ಖಾಲಿ 'ಬಿಯರ್ ಬಾಟಲಿ'ಗಳಿಂದ ಈ ಬ್ಯುಸಿನೆಸ್ ಶುರು ಮಾಡಿ ; ತಿಂಗಳಿಗೆ ₹50 Business Idea: Start this business with empty beer bottles; Earning ₹50
Share. Facebook Twitter LinkedIn WhatsApp Email

Related Posts

ಯುವಜನತೆಯ ಹಠಾತ್ ಸಾವಿಗೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲ: ಏಮ್ಸ್ | Covid Vaccine

14/12/2025 5:49 PM3 Mins Read

BREAKING: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ನೇಮಕ | Nitin Nabin

14/12/2025 5:15 PM1 Min Read

ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಂಸದ ಪಂಕಜ್ ಚೌಧರಿ ಆಯ್ಕೆ

14/12/2025 2:46 PM1 Min Read
Recent News

BREAKING: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ | Shamanur Shivashankarappa No More

14/12/2025 7:12 PM

BIG BREAKING: ಕಾಂಗ್ರೆಸ್ ಹಿರಿಯ ನಾಯಕ ‘ಶಾಮನೂರು ಶಿವಶಂಕರಪ್ಪ’ ವಿಧಿವಶ | Shamanur Shivashankarappa

14/12/2025 7:09 PM

ಅಂಡರ್ 19 ಏಷ್ಯಾ ಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ 90 ರನ್ ಗಳ ಭರ್ಜರಿ ಗೆಲುವು | U19 Asia Cup

14/12/2025 7:05 PM

ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಸಂಸದ ಬಸವರಾಜ ಬೊಮ್ಮಾಯಿ

14/12/2025 5:58 PM
State News
KARNATAKA

BREAKING: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ | Shamanur Shivashankarappa No More

By kannadanewsnow0914/12/2025 7:12 PM KARNATAKA 1 Min Read

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ(94) ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. 6 ಬಾರಿ…

BIG BREAKING: ಕಾಂಗ್ರೆಸ್ ಹಿರಿಯ ನಾಯಕ ‘ಶಾಮನೂರು ಶಿವಶಂಕರಪ್ಪ’ ವಿಧಿವಶ | Shamanur Shivashankarappa

14/12/2025 7:09 PM

ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಸಂಸದ ಬಸವರಾಜ ಬೊಮ್ಮಾಯಿ

14/12/2025 5:58 PM

ಶಿವಾಜಿ ಮಹಾರಾಜ ಒಬ್ಬ ವೀರ ಯೋಧನಲ್ಲ, ಸಮಾನತೆ, ಮಾನವೀಯ ಮೌಲ್ಯ ಪ್ರತಿಪಾದಿಸಿದ ಮಹಾನ್ ನಾಯಕ: ಸತೀಶ್ ಜಾರಕಿಹೊಳಿ

14/12/2025 4:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.