BREAKING : ಭೂಗತ ಪಾತಕಿ ‘ಮುಖ್ತಾರ್ ಅನ್ಸಾರಿ’ ಸಾವಿಗೆ ಹೃದಯಾಘಾತವೇ ಕಾರಣ : ಮರಣೋತ್ತರ ಪರೀಕ್ಷೆಯಿಂದ ಬಹಿರಂಗ

ಲಕ್ನೋ : ಜೈಲಿನಲ್ಲಿರುವ ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಗುರುವಾರ ಬಾಂದಾದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸ್ಲೋ ಪಾಯಿಜನ್ ನೀಡಿ ಸಾಯಿಸಿಲಾಗಿದೆ ಎಂದು ಮುಖ್ತಾರ್ ಮಗ ಆರೋಪಿಸಿದ್ದಾರೆ. ಸಧ್ಯ ಮುಖ್ತಾರ್ ಅನ್ಸಾರಿ ಶವಪರೀಕ್ಷೆ ವರದಿಯು ಹೃದಯ ಸ್ತಂಭನದಿಂದ ಸಾವು ಸಂಭವಿಸಿದೆ ಎಂದು ದೃಢಪಡಿಸಿದೆ. ಅಂದ್ಹಾಗೆ, ಹೃದಯಾಘಾತದಿಂದ ನಿಧನರಾದ ನಂತ್ರ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಸಿಆರ್ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ ಮತ್ತು ಸ್ಥಳೀಯ ಪೊಲೀಸರೊಂದಿಗೆ ಕೇಂದ್ರ ಮೀಸಲು … Continue reading BREAKING : ಭೂಗತ ಪಾತಕಿ ‘ಮುಖ್ತಾರ್ ಅನ್ಸಾರಿ’ ಸಾವಿಗೆ ಹೃದಯಾಘಾತವೇ ಕಾರಣ : ಮರಣೋತ್ತರ ಪರೀಕ್ಷೆಯಿಂದ ಬಹಿರಂಗ