Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Income Certificate : ಆನ್ ಲೈನ್ ನಲ್ಲಿ `ಆದಾಯ ಪ್ರಮಾಣ’ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

25/09/2025 1:46 PM

BREAKING : ಸರ್ವರ್ ಸಮಸ್ಯೆ ಪರಿಹರಿಸುವವರೆಗೆ `ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಂದೂಡಿ : ರಾಜ್ಯ ಸರ್ಕಾರಕ್ಕೆ ಶಿಕ್ಷಕರು ಮನವಿ

25/09/2025 1:24 PM

‘ಕೇಜ್ರಿವಾಲ್ ಗೆ 10 ದಿನಗಳಲ್ಲಿ ವಸತಿ ಮಂಜೂರು ಮಾಡಲಾಗುವುದು’: ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರ ಮಾಹಿತಿ

25/09/2025 1:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸರ್ವರ್ ಸಮಸ್ಯೆ ಪರಿಹರಿಸುವವರೆಗೆ `ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಂದೂಡಿ : ರಾಜ್ಯ ಸರ್ಕಾರಕ್ಕೆ ಶಿಕ್ಷಕರು ಮನವಿ
KARNATAKA

BREAKING : ಸರ್ವರ್ ಸಮಸ್ಯೆ ಪರಿಹರಿಸುವವರೆಗೆ `ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಂದೂಡಿ : ರಾಜ್ಯ ಸರ್ಕಾರಕ್ಕೆ ಶಿಕ್ಷಕರು ಮನವಿ

By kannadanewsnow5725/09/2025 1:24 PM

ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ವರೆಗೂ ಮುಂದೂಡುವಂತೆ ಮನವಿ ರಾಜ್ಯದ ಶಿಕ್ಷಕರು ಮನವಿ ಮಾಡಿದ್ದಾರೆ.

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಗಮನಕ್ಕೆ ತರುವ ವಿಷಯವೆನೆಂದರೆ, ಸದ್ಯ ನಡೆಸುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳು ಶಿಕ್ಷಕರಿಗೆ ಕಾಡುತ್ತಿದ್ದು, ಇದರ ಕುರಿತು ಮೇಲಾಧಿಕಾರಿಗಳಿಗೆ ಎಷ್ಟೇ ಕೇಳಿಕೊಂಡರೂ ಸಹ ಯಾವುದೇ ಪರಿಹಾರ ಸಿಗುತ್ತಿಲ್ಲ. ಕಾರಣ ಶಿಕ್ಷಕರು ಮನೆ ಮನೆಗೆ ಹೋಗಿ ಗಂಟೆಗಟ್ಟಲೇ ಕುಳಿತು APP ಕಾರ್ಯ ನಿರ್ವಹಿಸದ ಕಾರಣ ಮುಜುಗರ ಪಡುವಂತಾಗಿದ್ದು, ಮಹಿಳಾ ಶಿಕ್ಷಕಿಯರು ಪಡುವ ಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ.

1) ಹೊಸ ವರ್ಷನ್ APP ಓಪನ್ ಆಗದೇ UNKNOWN ERROR ಬರುತ್ತಿರುವುದು.

2) ನಿಯೋಜಿಸಿರುವ ಮನೆಗಳು ಲೋಕೆಷನ್ ನಲ್ಲಿ ಸಿಗದೇ ಇರುವುದು.

3) ನಿಗದಿಪಡಿಸಿರುವ ಮನೆಗಳು ಒಂದೇ ಕಡೆ ಇಲ್ಲದಿರುವುದು

4) ಮನೆ ಸಮೀಕ್ಷೆ ಮಾಡಿದ ನಂತರ ಸಬ್ಸಿಟ್ ಆಗದೇ ಇರುವುದು

5) OTP ಮತ್ತು ODP ಸಮಸ್ಯೆ

6) ಮನೆಪಟ್ಟಿ ಮುಖ್ಯಸ್ಥರು ಹೆಸರು ಸರಿಯಾಗಿ ನಮೂದಾಗದಿರುವುದು.

7) ಅನಾರೋಗ್ಯ ಇರುವ ಹಾಗೂ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು ನಿಯೋಜಿಸಿರುವುದು.

8) ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡದೆ ಅವರಿಗೆ ಸಮಸ್ಯೆಗಳನ್ನು ಪರಿಹರಿಸಲು ಆಗುತ್ತಿಲ್ಲ.

9) ಸೂಕ್ತವಾದ ಸಹಾಯವಾಣಿ ಲಭ್ಯವಿಲ್ಲ. ಲಭ್ಯವಿರುವ ಸಹಾಯವಾಣಿಗೆ ಕರೆ ಮಾಡಿದರೆ ಯಾವುದೇ ಉತ್ತರವಿಲ್ಲ.

10) ಕೆಲವು ಶಿಕ್ಷಕರ ಬಳಿ ಇರುವ ಪೋನ್ ಗಳು APP ಗಳಿಗೆ ಸಹಕರಿಸದಿರುವುದು.

11) ಕೆಲವು ಶಿಕ್ಷಕರಿಗೆ ಸ್ಮಾರ್ಟ ಪೋನ್ ಗಳ ಬಳಕೆ ತಿಳಿಯದೇ ಪರದಾಡುತ್ತಿರುವು.

12. ಈಗಾಗಲೇ ಯು ಎಚ್ ಐ ಡಿ ಸಂಖ್ಯೆಯನ್ನು ಹಚ್ಚಿದ್ದು ಅವು ಮನೆಯ ಮಕ್ಕಳಾಗಿರಬಹುದು ಮನೆಯವರಾಗಿರಬಹುದು ಹರಿದು ಹಾಕಿರುವುದು

13. ಈಗಾಗಲೇ ಹಚ್ಚಲಾಗಿರುವ ಯುಹೆಚ್ ಐಡಿಯ ಕೆಲವು ಸಂಖ್ಯೆಗಳನ್ನು ಮಕ್ಕಳು ಗೀಚಿರುವುದು ಅಥವಾ ಹಾಳಾಗಿರುವುದು. ಈ ಈ ಸಮಸ್ಯೆಗಳಿಂದ ಕೆಲವು ಮನೆಯ ಗೆಣತಿ ಮಾಡಲು ಯು ಹೆಚ್ ಐಡಿಯ ಕೊರತೆ ಕಾರಣದಿಂದ ಗಣತಿ ಮಾಡಲಿಕ್ಕೆ ಸಾಧ್ಯವಾಗದೇ ಇರುವುದು

ಹೀಗೆ ಹತ್ತು ಹಲವಾರು ಸಮಸ್ಯೆಗಳು ಶಿಕ್ಷಕರಿಗೆ ಸಮೀಕ್ಷೆ ಸಮಯದಲ್ಲಿ ಎದುರಾಗುತ್ತಿವೆ ಕಾರಣ ತಾವುಗಳು ಈ ಸಾಮಾಜಿಕ ಮತ್ತು ಆರ್ಥಿಕ ಗಣತಿಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಪರಿಹರಿಸುವವರೆಗೂ ಮುಂದೂಡಿ ಹಾಗೂ ಪವಿತ್ರವಾದ ದಸರಾ ಹಬ್ಬವನ್ನು ಆಚರಿಸಲು ಶಿಕ್ಷಕರಿಗೆ ಅನುಕೂಲಿಸಲು ಮನವಿ ಮಾಡಿದ್ದಾರೆ.

BREAKING : Teachers appeal to state government to postpone `social educational survey' for server problem solvers
Share. Facebook Twitter LinkedIn WhatsApp Email

Related Posts

Income Certificate : ಆನ್ ಲೈನ್ ನಲ್ಲಿ `ಆದಾಯ ಪ್ರಮಾಣ’ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

25/09/2025 1:46 PM3 Mins Read

BREAKING : ‘CID’ ಮುಖ್ಯಸ್ಥರಾಗಿ ಪ್ರಣಬ್ ಮೋಹಂತಿ ನೇಮಕ ಸಾಧ್ಯತೆ : ಇಂದು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

25/09/2025 1:21 PM1 Min Read

BREAKING : ರೇಣುಕಾ ಸ್ವಾಮಿ ಕೊಲೆ ಕೇಸ್ : ಪ್ರಕರಣದಿಂದ ಕೈಬಿಡುವಂತೆ ನಟ ದರ್ಶನ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ

25/09/2025 1:10 PM1 Min Read
Recent News

Income Certificate : ಆನ್ ಲೈನ್ ನಲ್ಲಿ `ಆದಾಯ ಪ್ರಮಾಣ’ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

25/09/2025 1:46 PM

BREAKING : ಸರ್ವರ್ ಸಮಸ್ಯೆ ಪರಿಹರಿಸುವವರೆಗೆ `ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಂದೂಡಿ : ರಾಜ್ಯ ಸರ್ಕಾರಕ್ಕೆ ಶಿಕ್ಷಕರು ಮನವಿ

25/09/2025 1:24 PM

‘ಕೇಜ್ರಿವಾಲ್ ಗೆ 10 ದಿನಗಳಲ್ಲಿ ವಸತಿ ಮಂಜೂರು ಮಾಡಲಾಗುವುದು’: ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರ ಮಾಹಿತಿ

25/09/2025 1:23 PM

BREAKING : ‘CID’ ಮುಖ್ಯಸ್ಥರಾಗಿ ಪ್ರಣಬ್ ಮೋಹಂತಿ ನೇಮಕ ಸಾಧ್ಯತೆ : ಇಂದು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

25/09/2025 1:21 PM
State News
KARNATAKA

Income Certificate : ಆನ್ ಲೈನ್ ನಲ್ಲಿ `ಆದಾಯ ಪ್ರಮಾಣ’ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

By kannadanewsnow5725/09/2025 1:46 PM KARNATAKA 3 Mins Read

ಬೆಂಗಳೂರು :ಆದಾಯ ಪ್ರಮಾಣಪತ್ರವು ವ್ಯಕ್ತಿಯ ಅಥವಾ ಕುಟುಂಬದ ಆದಾಯವನ್ನು ಪ್ರಮಾಣೀಕರಿಸುವ ಅತ್ಯಗತ್ಯ ದಾಖಲೆಯಾಗಿದೆ. ಸರ್ಕಾರಿ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸುವುದು, ಶಿಕ್ಷಣ…

BREAKING : ಸರ್ವರ್ ಸಮಸ್ಯೆ ಪರಿಹರಿಸುವವರೆಗೆ `ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಂದೂಡಿ : ರಾಜ್ಯ ಸರ್ಕಾರಕ್ಕೆ ಶಿಕ್ಷಕರು ಮನವಿ

25/09/2025 1:24 PM

BREAKING : ‘CID’ ಮುಖ್ಯಸ್ಥರಾಗಿ ಪ್ರಣಬ್ ಮೋಹಂತಿ ನೇಮಕ ಸಾಧ್ಯತೆ : ಇಂದು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

25/09/2025 1:21 PM

BREAKING : ರೇಣುಕಾ ಸ್ವಾಮಿ ಕೊಲೆ ಕೇಸ್ : ಪ್ರಕರಣದಿಂದ ಕೈಬಿಡುವಂತೆ ನಟ ದರ್ಶನ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ

25/09/2025 1:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.