Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಡೇಟಿಂಗ್ ಆ್ಯಪ್‌ ಬಳಕೆದಾರರೇ ಎಚ್ಚರ : ಪ್ರೊಫೈಲ್ ಕ್ರಿಯೇಟ್ ಮಾಡಿದ ನಂತರ ನೀವು ಮಾಡಬೇಕಾದ & ಮಾಡಬಾರದ ಕೆಲಸಗಳಿವು !

13/03/2026 12:18 PM

Shocking: ಇವಳೂ ಒಬ್ಬ ಅಮ್ಮನಾ?! ಡಿಕ್ಕಿ ಒಳಗೆ ಮಗುವನ್ನು ಮಲಗಿಸಿ ಸ್ಕೂಟಿ ಚಲಾಯಿಸಿದ ಮಹಿಳೆ | Watch video

13/03/2026 12:10 PM

ನಿಮ್ಮ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆಯೇ? ಚಿಂತಿಸಬೇಡಿ, ಇಲ್ಲಿವೆ ಕಾನೂನು ಪರಿಹಾರಗಳು !

13/03/2026 12:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `Meesho’ ಕಂಪನಿಗೆ ವಂಚನೆ : ಬೆಂಗಳೂರಿನಲ್ಲಿ ಮೂವರು `ಸೈಬ‌ರ್ ಕ್ರೈಂ’ ವಂಚಕರು ಅರೆಸ್ಟ್.!
KARNATAKA

BREAKING : `Meesho’ ಕಂಪನಿಗೆ ವಂಚನೆ : ಬೆಂಗಳೂರಿನಲ್ಲಿ ಮೂವರು `ಸೈಬ‌ರ್ ಕ್ರೈಂ’ ವಂಚಕರು ಅರೆಸ್ಟ್.!

By kannadanewsnow5703/12/2024 12:26 PM

ಬೆಂಗಳೂರು : Meesho ಕಂಪನಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗುಜರಾತ್ ಮೂಲದ ಮೂವರು ಸೈಬರ್ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.

Meesho ಕಂಪನಿಯಲ್ಲಿ ಗುಜರಾತ್ ಮೂಲದ ಸರಬರಾಜುದಾರರು (Sellers) 3ನೇ ಪಾರ್ಟಿ ಏಜೆಂಟ್‌ಗಳ ಜೊತೆ ಕೈಜೋಡಿಸಿ, ಗ್ರಾಹಕರುಗಳನ್ನು (Buyers) ಸೃಷ್ಟಿಸಿ, ಜನವರಿ-2024 ರಿಂದ ಜುಲೈ-2024 ರವರೆಗೆ 7 ತಿಂಗಳ ಅವಧಿಯಲ್ಲಿ ಒಟ್ಟು 5 ಕೋಟಿ 50 ಲಕ್ಷ ನಷ್ಟವಾಗಿರುತ್ತದೆಂದು ದೂರಿನಲ್ಲಿ ಕಂಪನಿ ಅಧಿಕಾರಿ ತಿಳಿಸಿರುತ್ತಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚನೆ ಪ್ರಕರಣವು ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸೈಬರ್ ಕ್ರೈಂ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, Meesho ಕಂಪನಿಯಿಂದ ಆನ್‌ಲೈನ್ ಮುಖಾಂತರ ಹಣವನ್ನು ವರ್ಗಾವಣೆ ಮಾಡಿಕೊಂಡ ಬ್ಯಾಂಕ್‌ ಖಾತೆಯ ವಿವರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಲವಾರು ಮೊಬೈಲ್ ಪೋನ್ ನಂಬರ್‌ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ. ಈ ಪ್ರಕರಣದಲ್ಲಿ ವಂಚನೆ ಮಾಡಿದವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ. ಈ ತಂಡವನ್ನು ಗುಜರಾತ್ ರಾಜ್ಯಕ್ಕೆ ಕಳುಹಿಸಲಾಗಿತ್ತು.

ದಿನಾಂಕ:21/11/2024 ರಂದು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ವ್ಯಕ್ತಿಗಳನ್ನು ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ಪತ್ತೆಮಾಡಿ, ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ವಂಚನೆ ಮಾಡಿರುವುದಾಗಿ ತನ್ನೊಪ್ಪಿಕೊಂಡಿದ್ದು, ಅಲ್ಲದೆ ಇತರೆ ಮೂವರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಈ ಮೂವರು ಸಹಚರರು ತಲೆಮೆರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ.

BREAKING : Scam to Meesho' company : Three ``cyber crime'' fraudsters arrested in Bengaluru. BREAKING : `Meesho' ಕಂಪನಿಗೆ ವಂಚನೆ : ಬೆಂಗಳೂರಿನಲ್ಲಿ ಮೂವರು `ಸೈಬ‌ರ್ ಕ್ರೈಂ' ವಂಚಕರು ಅರೆಸ್ಟ್.!
Share. Facebook Twitter LinkedIn WhatsApp Email

Related Posts

ALERT : ಡೇಟಿಂಗ್ ಆ್ಯಪ್‌ ಬಳಕೆದಾರರೇ ಎಚ್ಚರ : ಪ್ರೊಫೈಲ್ ಕ್ರಿಯೇಟ್ ಮಾಡಿದ ನಂತರ ನೀವು ಮಾಡಬೇಕಾದ & ಮಾಡಬಾರದ ಕೆಲಸಗಳಿವು !

13/03/2026 12:18 PM2 Mins Read

ನಿಮ್ಮ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆಯೇ? ಚಿಂತಿಸಬೇಡಿ, ಇಲ್ಲಿವೆ ಕಾನೂನು ಪರಿಹಾರಗಳು !

13/03/2026 12:05 PM2 Mins Read

ಬೆಂಗಳೂರಿನಲ್ಲಿ ಗ್ಯಾಸ್ ಗಂಡಾಂತರ: ಸಿಲಿಂಡರ್ ಅಭಾವದ ಬೆನ್ನಲ್ಲೇ ಕಳ್ಳರ ಹಾವಳಿ – ಸಿಲಿಂಡರ್ ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

13/03/2026 12:00 PM1 Min Read
Recent News

ALERT : ಡೇಟಿಂಗ್ ಆ್ಯಪ್‌ ಬಳಕೆದಾರರೇ ಎಚ್ಚರ : ಪ್ರೊಫೈಲ್ ಕ್ರಿಯೇಟ್ ಮಾಡಿದ ನಂತರ ನೀವು ಮಾಡಬೇಕಾದ & ಮಾಡಬಾರದ ಕೆಲಸಗಳಿವು !

13/03/2026 12:18 PM

Shocking: ಇವಳೂ ಒಬ್ಬ ಅಮ್ಮನಾ?! ಡಿಕ್ಕಿ ಒಳಗೆ ಮಗುವನ್ನು ಮಲಗಿಸಿ ಸ್ಕೂಟಿ ಚಲಾಯಿಸಿದ ಮಹಿಳೆ | Watch video

13/03/2026 12:10 PM

ನಿಮ್ಮ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆಯೇ? ಚಿಂತಿಸಬೇಡಿ, ಇಲ್ಲಿವೆ ಕಾನೂನು ಪರಿಹಾರಗಳು !

13/03/2026 12:05 PM

BREAKING : ಇರಾನ್ ಕ್ಷಿಪಣಿ ದಾಳಿಗೆ ಅಮೆರಿಕದ ಇಂಧನ ತುಂಬುವ ವಿಮಾನ ಪತನ : ಐವರು ಸಿಬ್ಬಂದಿ ಸಾವು!

13/03/2026 12:01 PM
State News
KARNATAKA

ALERT : ಡೇಟಿಂಗ್ ಆ್ಯಪ್‌ ಬಳಕೆದಾರರೇ ಎಚ್ಚರ : ಪ್ರೊಫೈಲ್ ಕ್ರಿಯೇಟ್ ಮಾಡಿದ ನಂತರ ನೀವು ಮಾಡಬೇಕಾದ & ಮಾಡಬಾರದ ಕೆಲಸಗಳಿವು !

By kannadanewsnow5713/03/2026 12:18 PM KARNATAKA 2 Mins Read

ಇಂದಿನ ಡಿಜಿಟಲ್ ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳ ಹುಡುಕಾಟ ಕೂಡ ಬದಲಾಗಿದೆ. ಒಂದು ಕಾಲದಲ್ಲಿ ಪ್ರೀತಿ ಅಂದರೇನೆ ರೋಮಾಂಚನ, ಕವಿತೆಗಳ…

ನಿಮ್ಮ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆಯೇ? ಚಿಂತಿಸಬೇಡಿ, ಇಲ್ಲಿವೆ ಕಾನೂನು ಪರಿಹಾರಗಳು !

13/03/2026 12:05 PM

ಬೆಂಗಳೂರಿನಲ್ಲಿ ಗ್ಯಾಸ್ ಗಂಡಾಂತರ: ಸಿಲಿಂಡರ್ ಅಭಾವದ ಬೆನ್ನಲ್ಲೇ ಕಳ್ಳರ ಹಾವಳಿ – ಸಿಲಿಂಡರ್ ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

13/03/2026 12:00 PM

BREAKING : ರಾಜ್ಯದಲ್ಲಿ ಸಿಲಿಂಡರ್ ಕೊರತೆಯಿಲ್ಲ, ಜನರು ಆತಂಕ ಪಡೋದು ಬೇಡ : ಆಹಾರ ಇಲಾಖೆ ಸುತ್ತೋಲೆ!

13/03/2026 11:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.