Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಡಾ.ಕೃತಿಕಾ ರೆಡ್ಡಿ ಕೊಲೆಗೆ ಸಿಕ್ತು ಮತ್ತೊಂದು ಸಾಕ್ಷಿ : ‘i have killed krutika’ ಎಂದು ಮೆಸೇಜ್ ಮಾಡಿದ್ದ ಪಾಪಿ ಪತಿ!

23/10/2025 11:30 AM

ALERT : `ಅಡುಗೆ ಎಣ್ಣೆ’ ಕಲಬೆರಕೆಯಾಗಿದೆಯೇ ಇಲ್ಲವೇ ಎಂದು ಜಸ್ಟ್ ಈ ರೀತಿ ಚೆಕ್ ಮಾಡಿಕೊಳ್ಳಿ.!

23/10/2025 11:26 AM

ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 0.8% ಏರಿಕೆ, ಸೆನ್ಸೆಕ್ಸ್ 800 ಪಾಯಿಂಟ್ ಜಿಗಿತ

23/10/2025 11:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಲೋಕಸಭೆ ಚುನಾವಣೆ ಮತ ಎಣಿಕೆ : ಹಾಸನದಲ್ಲಿ ಪ್ರಜ್ವಲ್‌ ರೇವಣ್ಣಗೆ ಹಿನ್ನೆಡೆ
KARNATAKA

BREAKING : ಲೋಕಸಭೆ ಚುನಾವಣೆ ಮತ ಎಣಿಕೆ : ಹಾಸನದಲ್ಲಿ ಪ್ರಜ್ವಲ್‌ ರೇವಣ್ಣಗೆ ಹಿನ್ನೆಡೆ

By kannadanewsnow5704/06/2024 8:47 AM

ಬೆಂಗಳೂರು : ದೇಶಾದ್ಯಂತ ಸುಧೀರ್ಘ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದ 543 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, 8,360 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ.

ರಾಜ್ಯದ 11 ಕ್ಷೇತ್ರಗಳಲಿ ಬಿಜೆಪಿ,4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಹಾಸನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಹಿನ್ನಡೆ ಸಾಧಿಸಿದ್ದಾರೆ. ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್‌ ಹಿನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.‌ ಮಂಜುನಾಥ್‌ ಮುನ್ನಡೆ ಸಾಧಿಸಿದ್ದಾರೆ.

ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಮುನ್ನಡೆ ಸಾಧಿಸಿದಾರೆ. ದಾವಣಗೆರೆಯ ಕಾಂಗ್ರೆಸಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಹಿನ್ನಡೆ ಅನುಭವಿಸಿದ್ದಾರೆ. ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಮುನ್ನಡೆ ಸಾಧಿಸಿದ್ದಾರೆ. ತುಮಕೂರಿನಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮುನ್ನಡೆ ಸಾಧಿಸಿದ್ದಾರೆ. ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ದೇಶಾದ್ಯಂತ ಎನ್‌ ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 261 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಇಂಡಿಯಾ ಮೈತ್ರಿ ಮೈತ್ರಿಕೂಟದ ಅಭ್ಯರ್ಥಿಗಳು 103 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

BREAKING : ಲೋಕಸಭೆ ಚುನಾವಣೆ ಮತ ಎಣಿಕೆ : ದೇಶಾದ್ಯಂತ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ʻNDAʼ ಅಭ್ಯರ್ಥಿಗಳು! BREAKING: Prajwal Revanna loses in Hassan as counting of votes for Lok Sabha elections
Share. Facebook Twitter LinkedIn WhatsApp Email

Related Posts

BREAKING : ಡಾ.ಕೃತಿಕಾ ರೆಡ್ಡಿ ಕೊಲೆಗೆ ಸಿಕ್ತು ಮತ್ತೊಂದು ಸಾಕ್ಷಿ : ‘i have killed krutika’ ಎಂದು ಮೆಸೇಜ್ ಮಾಡಿದ್ದ ಪಾಪಿ ಪತಿ!

23/10/2025 11:30 AM1 Min Read

ALERT : `ಅಡುಗೆ ಎಣ್ಣೆ’ ಕಲಬೆರಕೆಯಾಗಿದೆಯೇ ಇಲ್ಲವೇ ಎಂದು ಜಸ್ಟ್ ಈ ರೀತಿ ಚೆಕ್ ಮಾಡಿಕೊಳ್ಳಿ.!

23/10/2025 11:26 AM1 Min Read

‘RSS’ ಯಾವುದೇ ರಾಜಕೀಯ ಪಕ್ಷವಾಗಲೀ, ದೇಶದ್ರೋಹಿ ಸಂಘಟನೆಯಾಗಲಿ ಅಲ್ಲ : ಮಂತ್ರಾಲಯ ಸುಭುಧೇಂದ್ರ ಶ್ರೀ ಹೇಳಿಕೆ

23/10/2025 11:20 AM1 Min Read
Recent News

BREAKING : ಡಾ.ಕೃತಿಕಾ ರೆಡ್ಡಿ ಕೊಲೆಗೆ ಸಿಕ್ತು ಮತ್ತೊಂದು ಸಾಕ್ಷಿ : ‘i have killed krutika’ ಎಂದು ಮೆಸೇಜ್ ಮಾಡಿದ್ದ ಪಾಪಿ ಪತಿ!

23/10/2025 11:30 AM

ALERT : `ಅಡುಗೆ ಎಣ್ಣೆ’ ಕಲಬೆರಕೆಯಾಗಿದೆಯೇ ಇಲ್ಲವೇ ಎಂದು ಜಸ್ಟ್ ಈ ರೀತಿ ಚೆಕ್ ಮಾಡಿಕೊಳ್ಳಿ.!

23/10/2025 11:26 AM

ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 0.8% ಏರಿಕೆ, ಸೆನ್ಸೆಕ್ಸ್ 800 ಪಾಯಿಂಟ್ ಜಿಗಿತ

23/10/2025 11:23 AM

‘RSS’ ಯಾವುದೇ ರಾಜಕೀಯ ಪಕ್ಷವಾಗಲೀ, ದೇಶದ್ರೋಹಿ ಸಂಘಟನೆಯಾಗಲಿ ಅಲ್ಲ : ಮಂತ್ರಾಲಯ ಸುಭುಧೇಂದ್ರ ಶ್ರೀ ಹೇಳಿಕೆ

23/10/2025 11:20 AM
State News
KARNATAKA

BREAKING : ಡಾ.ಕೃತಿಕಾ ರೆಡ್ಡಿ ಕೊಲೆಗೆ ಸಿಕ್ತು ಮತ್ತೊಂದು ಸಾಕ್ಷಿ : ‘i have killed krutika’ ಎಂದು ಮೆಸೇಜ್ ಮಾಡಿದ್ದ ಪಾಪಿ ಪತಿ!

By kannadanewsnow0523/10/2025 11:30 AM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಕೃತಿಕಾ ರೆಡ್ಡಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪಾಪಿ ಪತಿ…

ALERT : `ಅಡುಗೆ ಎಣ್ಣೆ’ ಕಲಬೆರಕೆಯಾಗಿದೆಯೇ ಇಲ್ಲವೇ ಎಂದು ಜಸ್ಟ್ ಈ ರೀತಿ ಚೆಕ್ ಮಾಡಿಕೊಳ್ಳಿ.!

23/10/2025 11:26 AM

‘RSS’ ಯಾವುದೇ ರಾಜಕೀಯ ಪಕ್ಷವಾಗಲೀ, ದೇಶದ್ರೋಹಿ ಸಂಘಟನೆಯಾಗಲಿ ಅಲ್ಲ : ಮಂತ್ರಾಲಯ ಸುಭುಧೇಂದ್ರ ಶ್ರೀ ಹೇಳಿಕೆ

23/10/2025 11:20 AM

ಗಮನಿಸಿ : ʻಗ್ಯಾಸ್ ಸಿಲಿಂಡರ್ʼ ನಲ್ಲಿ ಬೆಂಕಿ ಕಾಣಿಸಿಕೊಂಡರೇ ತಕ್ಷಣವೇ ಈ ವಿಧಾನಗಳನ್ನು ಅನುಸರಿಸಿ | WATCH VIDEO

23/10/2025 11:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.