Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಂದ್ರಗ್ರಹಣದ ದಿನವೇ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ

03/03/2026 12:39 PM

SHOCKING : ಉಡುಪಿಯ ಪೊಲೀಸ್ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದ ‘PSI’ ಹಠಾತ್​ ಕುಸಿದುಬಿದ್ದು ಸಾವು!

03/03/2026 12:34 PM

BREAKING: ಪಾಕಿಸ್ತಾನದಲ್ಲಿ ಭದ್ರತಾ ಭೀತಿ: ಎಲ್ಲಾ ವೀಸಾ ಸಂದರ್ಶನಗಳನ್ನು ರದ್ದುಗೊಳಿಸಿದ ಅಮೇರಿಕಾ ರಾಯಭಾರ ಕಚೇರಿ!

03/03/2026 12:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಓರ್ವ ಸಾವು, 17 ಜನರಿಗೆ ಗಾಯ
INDIA

BREAKING : ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಓರ್ವ ಸಾವು, 17 ಜನರಿಗೆ ಗಾಯ

By KannadaNewsNow17/04/2024 2:38 PM

ಜಲ್ಗಾಂವ್ : ಮಹಾರಾಷ್ಟ್ರದ ಜಲ್ಗಾಂವ್ನ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಒರ್ವ ಸಾವನ್ನಪ್ಪಿದ್ದು, ಕನಿಷ್ಠ 17 ಜನರು ಗಾಯಗೊಂಡಿದ್ದಾರೆ. ಸ್ಫೋಟದ ನಂತ್ರ ಇಡೀ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ಖಾನೆಯೊಳಗೆ ಇನ್ನೂ ಕೆಲವರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.

ಈ ನಡುವೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಅರಣ್ಯ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಅಂಬಾ ಚಂದನ್ ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಕಾರ್ಖಾನೆಯ ಶೆಡ್ ನಂತಹ ರಚನೆಯಲ್ಲಿ ಕಾರ್ಮಿಕರು ‘ಸುಟ್ಲಿ’ ಬಾಂಬ್ ಗಳನ್ನು ತಯಾರಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ ಪಿ) ಉಮಾಕಾಂತ್ ಚೌಧರಿ ತಿಳಿಸಿದ್ದಾರೆ.

‘ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ’ಗೆ 32 ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಬೆಂಬಲ ಘೋಷಣೆ

ಪಂಚಭೂತಗಳಲ್ಲಿ ‘ಲೀನವಾದ’ ದ್ವಾರಕೀಶ್‌, ಕನ್ನಡದ ಕುಳ್ಳ ಇನ್ನೂ ನೆನಪು ಮಾತ್ರ!

5 ರೂ. ಚಿಲ್ಲರೆ ವಾಪಸ್ ಕೊಡದ BMTC ಬಸ್ ಕಂಡಕ್ಟರ್ ಸೋಶಿಯಲ್‌ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ ಪ್ರಯಾಣಿಕ!

17 injured in explosion at chemical factory in Maharashtra 17 ಜನರಿಗೆ ಗಾಯ BREAKING : ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಓರ್ವ ಸಾವು BREAKING: ONE KILLED
Share. Facebook Twitter LinkedIn WhatsApp Email

Related Posts

BREAKING : ಚಂದ್ರಗ್ರಹಣದ ದಿನವೇ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ

03/03/2026 12:39 PM1 Min Read

BREAKING: ಪಾಕಿಸ್ತಾನದಲ್ಲಿ ಭದ್ರತಾ ಭೀತಿ: ಎಲ್ಲಾ ವೀಸಾ ಸಂದರ್ಶನಗಳನ್ನು ರದ್ದುಗೊಳಿಸಿದ ಅಮೇರಿಕಾ ರಾಯಭಾರ ಕಚೇರಿ!

03/03/2026 12:33 PM1 Min Read

ಇನ್‌ಸ್ಟಾಗ್ರಾಮ್ ಬೆನ್ನಲ್ಲೇ ಯೂಟ್ಯೂಬ್‌ನಲ್ಲೂ ಮೋದಿ ಅಬ್ಬರ: ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದ ಪ್ರಧಾನಿ!

03/03/2026 12:26 PM1 Min Read
Recent News

BREAKING : ಚಂದ್ರಗ್ರಹಣದ ದಿನವೇ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ

03/03/2026 12:39 PM

SHOCKING : ಉಡುಪಿಯ ಪೊಲೀಸ್ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದ ‘PSI’ ಹಠಾತ್​ ಕುಸಿದುಬಿದ್ದು ಸಾವು!

03/03/2026 12:34 PM

BREAKING: ಪಾಕಿಸ್ತಾನದಲ್ಲಿ ಭದ್ರತಾ ಭೀತಿ: ಎಲ್ಲಾ ವೀಸಾ ಸಂದರ್ಶನಗಳನ್ನು ರದ್ದುಗೊಳಿಸಿದ ಅಮೇರಿಕಾ ರಾಯಭಾರ ಕಚೇರಿ!

03/03/2026 12:33 PM

ಇನ್‌ಸ್ಟಾಗ್ರಾಮ್ ಬೆನ್ನಲ್ಲೇ ಯೂಟ್ಯೂಬ್‌ನಲ್ಲೂ ಮೋದಿ ಅಬ್ಬರ: ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದ ಪ್ರಧಾನಿ!

03/03/2026 12:26 PM
State News
KARNATAKA

SHOCKING : ಉಡುಪಿಯ ಪೊಲೀಸ್ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದ ‘PSI’ ಹಠಾತ್​ ಕುಸಿದುಬಿದ್ದು ಸಾವು!

By kannadanewsnow0503/03/2026 12:34 PM KARNATAKA 1 Min Read

ಉಡುಪಿ : ನಗರದಲ್ಲಿ ಆಯೋಜನೆಗೊಂಡಿದ್ದ ಪೊಲೀಸ್ ಮ್ಯಾರಥಾನ್ ವೇಳೆ PSI ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.…

ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರ 58ನೇ ಜನ್ಮದಿನೋತ್ಸವ ಆಚರಣೆ

03/03/2026 12:19 PM

ALERT : ಅಂದದ `ಕಣಗಿಲೆ’ ಹೂವಿನ ಹಿಂದೆ ಅಡಗಿದೆ ಮೃತ್ಯುಪಾಶ : ನಿಮ್ಮ ಮನೆಯಲ್ಲೂ ಈ ಗಿಡವಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ !

03/03/2026 12:07 PM

BREAKING : ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ : ಕೇರಳ ಮೂಲದ ಇಬ್ಬರು ಅರೆಸ್ಟ್!

03/03/2026 12:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.