BREAKING NEWS : ಪಂಜಾಬ್ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ‘ಭಗವಂತ್ ಮಾನ್ ಸರ್ಕಾರ’ |Bhagwant Mann government

ನವದೆಹಲಿ : ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಮೇಲೆ ಮತ ಚಲಾಯಿಸುವ ಮೂಲಕ ಸೋಮವಾರ ತನ್ನ ಬಹುಮತವನ್ನು ಸಾಬೀತುಪಡಿಸಿದೆ. ಬಿಜೆಪಿ ತನ್ನ ಸರ್ಕಾರವನ್ನ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಕಳೆದ ವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯನ್ನ ಮಂಡಿಸಿದ್ದರು. ವಿಧಾನಸಭಾ ಅಧಿವೇಶನದ ಮೊದಲ ದಿನ ಮನ್ ವಿಶ್ವಾಸಮತ ಯಾಚನೆಯನ್ನ ಮಂಡಿಸಿದರು ಮತ್ತು ‘ಆಪರೇಷನ್ ಕಮಲ’ಕ್ಕಾಗಿ ಬಿಜೆಪಿಯನ್ನು ಟೀಕಿಸಿದರು. ಕೇಸರಿ ಪಕ್ಷದೊಂದಿಗೆ ಕಾಂಗ್ರೆಸ್ ಕೈ ಜೋಡಿಸಿ ಕೆಲಸ ಮಾಡುತ್ತಿದೆ ಎಂದು ಅವ್ರು ಆರೋಪಿಸಿದರು. … Continue reading BREAKING NEWS : ಪಂಜಾಬ್ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ‘ಭಗವಂತ್ ಮಾನ್ ಸರ್ಕಾರ’ |Bhagwant Mann government