Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2024-25 ರಲ್ಲಿ ಭಾರತದಲ್ಲಿ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡಿದ ರಾಜ್ಯಗಳು ಯಾವುವು? ಪಟ್ಟಿ ಇಲ್ಲಿದೆ

28/11/2025 11:30 AM

BREAKING : ನಾಳೆಯಿಂದ ‘K-SET’ ದಾಖಲೆ ಪರಿಶೀಲನೆ ಆರಂಭ : `KEA’ ಯಿಂದ ವೇಳಾಪಟ್ಟಿ ಬಿಡುಗಡೆ !

28/11/2025 11:22 AM

BREAKING : ಕೃಷ್ಣನೂರು ಉಡುಪಿಯಲ್ಲಿ `ಪ್ರಧಾನಿ ಮೋದಿ’ ಭರ್ಜರಿ ರೋಡ್ ಶೋ : ಜನರಿಂದ ಹೂಮಳೆಯ ಸ್ವಾಗತ | WATCH VIDEO

28/11/2025 11:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಾಳೆಯಿಂದ ‘K-SET’ ದಾಖಲೆ ಪರಿಶೀಲನೆ ಆರಂಭ : `KEA’ ಯಿಂದ ವೇಳಾಪಟ್ಟಿ ಬಿಡುಗಡೆ !
KARNATAKA

BREAKING : ನಾಳೆಯಿಂದ ‘K-SET’ ದಾಖಲೆ ಪರಿಶೀಲನೆ ಆರಂಭ : `KEA’ ಯಿಂದ ವೇಳಾಪಟ್ಟಿ ಬಿಡುಗಡೆ !

By kannadanewsnow5728/11/2025 11:22 AM

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್-25)ಯ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನ.29ರಿಂದ ಡಿ.6ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಪ್ರತಿದಿನ ಬೆಳಿಗ್ಗೆ 9.30ರಿಂದ ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ನಡೆಯಲಿದೆ. ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಿದ್ದು, ಆ ಪ್ರಕಾರ ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ‌‌ ನೀಡಿದ್ದಾರೆ.

ನಿಗದಿತ ದಿನಾಂಕಗಳಂದು ಬರಲು ಸಾಧ್ಯವಾಗದ ಎಲ್ಲ ವಿಷಯಗಳ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಡಿ.8 ಮತ್ತು 9 ರಂದು ನಡೆಸಲಾಗುತ್ತದೆ. ಆ ದಿನಗಳಂದು ಪರಿಶಿಷ್ಟ ಜಾತಿಯ ಎ, ಬಿ, ಸಿ ಪ್ರವರ್ಗಗಳ ಅಭ್ಯರ್ಥಿಗಳು ಕೂಡ ಮೂಲ ದಾಖಲೆ ಸಮೇತ ಬರಬಹುದು. ಶೈಕ್ಷಣಿಕ ಮೂಲ ದಾಖಲೆಗಳ ಜತೆಗೆ ಕ್ಲೇಮ್ ಮಾಡಿರುವುದಕ್ಕೆ ಪೂರಕವಾದ ಮೂಲ ದಾಖಲೆಗಳ ಸಮೇತ ಅಭ್ಯರ್ಥಿಗಳು ಪರಿಶೀಲನೆಗೆ ಬರಬೇಕು. ಸ್ನಾತಕೋತ್ತರ ಪದವಿ ಅಪೂರ್ಣ ಆಗಿರುವವರು ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ.

ಹೆಚ್ಚಿನ‌ ಮಾಹಿತಿ ಹಾಗೂ ವೇಳಾಪಟ್ಟಿ ಸಲುವಾಗಿ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

#KSET-25: ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನ.29ರಿಂದ ಡಿ.6ರವರೆಗೆ KEA ಕಚೇರಿಯಲ್ಲಿ ನಡೆಯಲಿದೆ.
ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಿದ್ದು, ಆ ಪ್ರಕಾರ ಅರ್ಹ ಅಭ್ಯರ್ಥಿಗಳ ಪರಿಶೀಲನೆಗೆ ಬರಬೇಕು.
ನಿಗದಿತ ದಿನಾಂಕಗಳಂದು ಬರಲು ಸಾಧ್ಯವಾಗದ ಎಲ್ಲ ವಿಷಯಗಳ ಅಭ್ಯೆರ್ಥಿಗಳ ದಾಖಲೆ… pic.twitter.com/nAyQAIGj5A

— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) November 27, 2025

BREAKING: ‘K-SET’ document verification begins tomorrow: Schedule released by `KEA’!
Share. Facebook Twitter LinkedIn WhatsApp Email

Related Posts

BREAKING : ಕೃಷ್ಣನೂರು ಉಡುಪಿಯಲ್ಲಿ `ಪ್ರಧಾನಿ ಮೋದಿ’ ಭರ್ಜರಿ ರೋಡ್ ಶೋ : ಜನರಿಂದ ಹೂಮಳೆಯ ಸ್ವಾಗತ | WATCH VIDEO

28/11/2025 11:19 AM1 Min Read

ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮನ : ಮೋದಿಯನ್ನು ಸ್ವಾಗತಿಸಿದ ದಿನೇಶ್ ಗುಂಡೂರಾವ್

28/11/2025 11:15 AM1 Min Read

BREAKING : ಮೈಸೂರಲ್ಲಿ ರೈತರ ಮೇಲೆ ಹುಲಿ ದಾಳಿಗೆ ಯತ್ನ : ಕೊನೆಗೂ ಸೆರೆ ಹಿಡಿದ ಅರಣ್ಯ ಸಿಬ್ಬಂದಿ

28/11/2025 11:08 AM1 Min Read
Recent News

2024-25 ರಲ್ಲಿ ಭಾರತದಲ್ಲಿ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡಿದ ರಾಜ್ಯಗಳು ಯಾವುವು? ಪಟ್ಟಿ ಇಲ್ಲಿದೆ

28/11/2025 11:30 AM

BREAKING : ನಾಳೆಯಿಂದ ‘K-SET’ ದಾಖಲೆ ಪರಿಶೀಲನೆ ಆರಂಭ : `KEA’ ಯಿಂದ ವೇಳಾಪಟ್ಟಿ ಬಿಡುಗಡೆ !

28/11/2025 11:22 AM

BREAKING : ಕೃಷ್ಣನೂರು ಉಡುಪಿಯಲ್ಲಿ `ಪ್ರಧಾನಿ ಮೋದಿ’ ಭರ್ಜರಿ ರೋಡ್ ಶೋ : ಜನರಿಂದ ಹೂಮಳೆಯ ಸ್ವಾಗತ | WATCH VIDEO

28/11/2025 11:19 AM

ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮನ : ಮೋದಿಯನ್ನು ಸ್ವಾಗತಿಸಿದ ದಿನೇಶ್ ಗುಂಡೂರಾವ್

28/11/2025 11:15 AM
State News
KARNATAKA

BREAKING : ನಾಳೆಯಿಂದ ‘K-SET’ ದಾಖಲೆ ಪರಿಶೀಲನೆ ಆರಂಭ : `KEA’ ಯಿಂದ ವೇಳಾಪಟ್ಟಿ ಬಿಡುಗಡೆ !

By kannadanewsnow5728/11/2025 11:22 AM KARNATAKA 1 Min Read

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್-25)ಯ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ…

BREAKING : ಕೃಷ್ಣನೂರು ಉಡುಪಿಯಲ್ಲಿ `ಪ್ರಧಾನಿ ಮೋದಿ’ ಭರ್ಜರಿ ರೋಡ್ ಶೋ : ಜನರಿಂದ ಹೂಮಳೆಯ ಸ್ವಾಗತ | WATCH VIDEO

28/11/2025 11:19 AM

ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮನ : ಮೋದಿಯನ್ನು ಸ್ವಾಗತಿಸಿದ ದಿನೇಶ್ ಗುಂಡೂರಾವ್

28/11/2025 11:15 AM

BREAKING : ಮೈಸೂರಲ್ಲಿ ರೈತರ ಮೇಲೆ ಹುಲಿ ದಾಳಿಗೆ ಯತ್ನ : ಕೊನೆಗೂ ಸೆರೆ ಹಿಡಿದ ಅರಣ್ಯ ಸಿಬ್ಬಂದಿ

28/11/2025 11:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.