Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ `ಸರ್ಕಾರಿ ಮಹಿಳಾ ನೌಕರರಿಗೆ’ ಗುಡ್ ನ್ಯೂಸ್: ‘ಋತುಚಕ್ರ ರಜೆ’ ಪಡೆಯಲು ಈ 6 ನಿಯಮಗಳು ಕಡ್ಡಾಯ !

25/02/2026 6:49 AM

ನಾಯಿ ಕಚ್ಚಿದ್ದಕ್ಕೆ ಹೆದರಿ ಪ್ರಾಣ ಕಳೆದುಕೊಂಡ ಯುವಕ: ‘ರೇಬೀಸ್’ ಬರುತ್ತೆಂಬ ಆತಂಕದಲ್ಲಿ 30ರ ಹರೆಯದ ವ್ಯಕ್ತಿ ಆತ್ಮಹತ್ಯೆ!

25/02/2026 6:48 AM

ಚೆನ್ನೈ ಪಿಚ್ ಭಾರತಕ್ಕೆ ವರ: ಜಿಂಬಾಬ್ವೆ ವಿರುದ್ಧದ ‘ಡು ಆರ್ ಡೈ’ ಪಂದ್ಯಕ್ಕೆ ಹಸಿರು ನಿಶಾನೆ!

25/02/2026 6:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ‘ಭಾರತ ತಂಡ’ ಪ್ರಕಟ ; ‘ಸೂರ್ಯಕುಮಾರ್’ಗೆ ನಾಯಕತ್ವ
INDIA

BREAKING : ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ‘ಭಾರತ ತಂಡ’ ಪ್ರಕಟ ; ‘ಸೂರ್ಯಕುಮಾರ್’ಗೆ ನಾಯಕತ್ವ

By KannadaNewsNow28/09/2024 10:10 PM

ನವದೆಹಲಿ : ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಭಾರತ ತಂಡವನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಪ್ರಕಟಿಸಿದೆ.

“ಪುರುಷರ ಆಯ್ಕೆ ಸಮಿತಿಯು ಮುಂಬರುವ ಬಾಂಗ್ಲಾದೇಶ ವಿರುದ್ಧದ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಟಿ20ಐ ಸರಣಿಗೆ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಟೆಸ್ಟ್ ಸರಣಿ ಮುಗಿದ ನಂತರ ಭಾರತವು ಗ್ವಾಲಿಯರ್, ನವದೆಹಲಿ ಮತ್ತು ಹೈದರಾಬಾದ್ನಲ್ಲಿ ಮೂರು ಟಿ 20 ಪಂದ್ಯಗಳನ್ನು ಆಡಲಿದೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಸೂರ್ಯಕುಮಾರ್ ಯಾದವ್ ಭಾರತವನ್ನ ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿದ್ದಾರೆ. ಐಪಿಎಲ್ ಸೆನ್ಸೇಷನ್ ಮಯಾಂಕ್ ಯಾದವ್’ಗೆ ಭಾರತ ತಂಡವು ಮೊದಲ ಕರೆಯನ್ನ ನೀಡಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಯಾವುದೇ ಆಟಗಾರರಿಲ್ಲ.

ಬಾಂಗ್ಲಾದೇಶ ವಿರುದ್ಧದ 3 ಟಿ20 ಪಂದ್ಯಗಳಿಗೆ ಭಾರತ ತಂಡ ಇಂತಿದೆ.!
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.

 

 

BREAKING : ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ‘ಉದಯನಿಧಿ ಸ್ಟಾಲಿನ್’ ನೇಮಕ |Udhayanidhi Stalin

BREAKING ; ಮತ್ತೊಬ್ಬ ಹಿಜ್ಬುಲ್ಲಾ ‘ನಾಯಕ’ ಗುರಿಯಾಗಿಸಿ ಇಸ್ರೇಲ್ ‘ಏರ್ ಸ್ಟ್ರೈಕ್’ : ವರದಿ

ಶೀಘ್ರದಲ್ಲೇ ‘ಭೂಮಿ’ ಅಂತ್ಯವಾಗುತ್ತೆ.! : ‘ಹೊಸ ಸಂಶೋಧನೆ’ಯಿಂದ ಶಾಕಿಂಗ್ ಸಂಗತಿ ಬಹಿರಂಗ

BREAKING : ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಬಲಿಷ್ಠ 'ಭಾರತ ತಂಡ' ಪ್ರಕಟ ; 'ಸೂರ್ಯಕುಮಾರ್'ಗೆ ನಾಯಕತ್ವ BREAKING: India's squad for T20I series against Bangladesh announced; Suryakumar to lead the side
Share. Facebook Twitter LinkedIn WhatsApp Email

Related Posts

ನಾಯಿ ಕಚ್ಚಿದ್ದಕ್ಕೆ ಹೆದರಿ ಪ್ರಾಣ ಕಳೆದುಕೊಂಡ ಯುವಕ: ‘ರೇಬೀಸ್’ ಬರುತ್ತೆಂಬ ಆತಂಕದಲ್ಲಿ 30ರ ಹರೆಯದ ವ್ಯಕ್ತಿ ಆತ್ಮಹತ್ಯೆ!

25/02/2026 6:48 AM1 Min Read

ಚೆನ್ನೈ ಪಿಚ್ ಭಾರತಕ್ಕೆ ವರ: ಜಿಂಬಾಬ್ವೆ ವಿರುದ್ಧದ ‘ಡು ಆರ್ ಡೈ’ ಪಂದ್ಯಕ್ಕೆ ಹಸಿರು ನಿಶಾನೆ!

25/02/2026 6:42 AM2 Mins Read

ಮಾರ್ಚ್ 1 ರಿಂದ ಜಮ್ಮು ಮತ್ತು ಶ್ರೀನಗರ ನಡುವೆ 20 ಬೋಗಿಗಳೊಂದಿಗೆ ವಂದೇ ಭಾರತ್ ರೈಲು ಸಂಚಾರ!

25/02/2026 6:36 AM1 Min Read
Recent News

ರಾಜ್ಯ `ಸರ್ಕಾರಿ ಮಹಿಳಾ ನೌಕರರಿಗೆ’ ಗುಡ್ ನ್ಯೂಸ್: ‘ಋತುಚಕ್ರ ರಜೆ’ ಪಡೆಯಲು ಈ 6 ನಿಯಮಗಳು ಕಡ್ಡಾಯ !

25/02/2026 6:49 AM

ನಾಯಿ ಕಚ್ಚಿದ್ದಕ್ಕೆ ಹೆದರಿ ಪ್ರಾಣ ಕಳೆದುಕೊಂಡ ಯುವಕ: ‘ರೇಬೀಸ್’ ಬರುತ್ತೆಂಬ ಆತಂಕದಲ್ಲಿ 30ರ ಹರೆಯದ ವ್ಯಕ್ತಿ ಆತ್ಮಹತ್ಯೆ!

25/02/2026 6:48 AM

ಚೆನ್ನೈ ಪಿಚ್ ಭಾರತಕ್ಕೆ ವರ: ಜಿಂಬಾಬ್ವೆ ವಿರುದ್ಧದ ‘ಡು ಆರ್ ಡೈ’ ಪಂದ್ಯಕ್ಕೆ ಹಸಿರು ನಿಶಾನೆ!

25/02/2026 6:42 AM

ಬರಿ ವಂಶವೃಕ್ಷವಿದ್ದರೆ ಸಾಲದು: ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಈ 5 ದಾಖಲೆಗಳು ಕಡ್ಡಾಯ !

25/02/2026 6:40 AM
State News
KARNATAKA

ರಾಜ್ಯ `ಸರ್ಕಾರಿ ಮಹಿಳಾ ನೌಕರರಿಗೆ’ ಗುಡ್ ನ್ಯೂಸ್: ‘ಋತುಚಕ್ರ ರಜೆ’ ಪಡೆಯಲು ಈ 6 ನಿಯಮಗಳು ಕಡ್ಡಾಯ !

By kannadanewsnow5725/02/2026 6:49 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಮಹಿಳಾ ನೌಕರರ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.…

ಬರಿ ವಂಶವೃಕ್ಷವಿದ್ದರೆ ಸಾಲದು: ಪಿತ್ರಾರ್ಜಿತ ಆಸ್ತಿ ನಿಮ್ಮದಾಗಿಸಿಕೊಳ್ಳಲು ಈ 5 ದಾಖಲೆಗಳು ಕಡ್ಡಾಯ !

25/02/2026 6:40 AM

‘ಸಾಗರ ACF’ ಅವಾಚ್ಯ ಶಬ್ದಗಳಿಂದ ‘ಜಾತಿ ನಿಂದನೆ’: ರೈತನಿಂದ ‘DFO’ಗೆ ದೂರು

25/02/2026 6:30 AM

JOB ALERT: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಶೀಘ್ರವೇ ‘1,600 ಅಗ್ನಿಶಾಮಕ ಹುದ್ದೆ’ಗಳ ಭರ್ತಿಗೆ ಅಧಿಸೂಚನೆ

25/02/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.