Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಾಮರಾಜನಗರದಲ್ಲಿ ಮುಂದುವರೆದ ಚಿರತೆ ಉಪಟಳ, ಭಕ್ತರಲ್ಲಿ ಆತಂಕ ಸೃಷ್ಟಿ!

03/04/2026 1:31 PM

ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್ : `IT’ ಇಲಾಖೆಯಿಂದ ‘ಕರ್ ಸಾಥಿ’ ವೆಬ್‌ ಸೈಟ್ ಬಿಡುಗಡೆ, ತೆರಿಗೆ ಸಲ್ಲಿಕೆ ಮತ್ತಷ್ಟು ಸುಲಭ!

03/04/2026 1:23 PM

ಮಂಡ್ಯದಲ್ಲಿ ಶೋಭಾ ಯಾತ್ರೆಯಲ್ಲಿ ಅನುಮತಿ ಪಡೆಯದೆ ಡಿಜೆ ಬಳಸಿದ ಆರೋಪ : ಹಿಂದೂ ಮುಖಂಡರ ವಿರುದ್ಧ ‘FIR’ ದಾಖಲು

03/04/2026 1:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಈಗ ವಂದೇ ಭಾರತ್ ರೈಲುಗಳು 20 ಬೋಗಿಗಳನ್ನ ಹೊಂದಿರುತ್ವೆ ; ರೈಲ್ವೆ ಘೋಷಣೆ
INDIA

BREAKING : ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಈಗ ವಂದೇ ಭಾರತ್ ರೈಲುಗಳು 20 ಬೋಗಿಗಳನ್ನ ಹೊಂದಿರುತ್ವೆ ; ರೈಲ್ವೆ ಘೋಷಣೆ

By KannadaNewsNow28/08/2025 9:25 PM

ನವದೆಹಲಿ : ಪ್ರಯಾಣಿಕರಿಗೆ ರೈಲ್ವೆಯಿಂದ ಉಡುಗೊರೆ ಸಿಗಲಿದ್ದು, ರೈಲ್ವೆ ಸಚಿವಾಲಯವು ಅನೇಕ ವಂದೇ ಭಾರತ್ ರೈಲುಗಳಲ್ಲಿ ಕೋಚ್‌’ಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ರೈಲುಗಳಲ್ಲಿ ಹೆಚ್ಚುತ್ತಿರುವ ಜನದಟ್ಟಣೆ ಮತ್ತು ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ವರದಿಯ ಪ್ರಕಾರ, ಕೆಲವು ವಂದೇ ಭಾರತ್ ರೈಲುಗಳು 8 ಕೋಚ್‌’ಗಳ ಬದಲಿಗೆ 16 ಕೋಚ್‌’ಗಳನ್ನು ಮತ್ತು 16 ಕೋಚ್‌’ಗಳ ಬದಲಿಗೆ 20 ಕೋಚ್‌’ಗಳನ್ನು ಹೊಂದಿರುತ್ತವೆ.

ರೈಲ್ವೆ ಸಚಿವಾಲಯದಿಂದ ಮಾಹಿತಿ.!
ರೈಲ್ವೆ ಸಚಿವಾಲಯದಿಂದ ಬಂದಿರುವ ಮಾಹಿತಿಯ ಪ್ರಕಾರ, 2025-26ರ ಆರ್ಥಿಕ ವರ್ಷದಲ್ಲಿ (ಜುಲೈ 31, 2025 ರವರೆಗೆ) ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನ ಗಮನದಲ್ಲಿಟ್ಟುಕೊಂಡು ವಂದೇ ಭಾರತ್ ರೈಲುಗಳಲ್ಲಿ ಬದಲಾವಣೆಗಳನ್ನ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, ಪ್ರಸ್ತುತ ಚಾಲನೆಯಲ್ಲಿರುವ ವಂದೇ ಭಾರತ್ ರೈಲುಗಳಲ್ಲಿ ಕೆಲವು ಬದಲಾವಣೆಗಳಿರುತ್ತವೆ.

* 3 ರೈಲುಗಳಲ್ಲಿ 16 ಬೋಗಿಗಳನ್ನ ಹೊಂದಿರುವ ವಂದೇ ಭಾರತ್ ರೈಲುಗಳನ್ನ 20 ಬೋಗಿಗಳಿಗೆ ಹೆಚ್ಚಿಸಲಾಗುವುದು.
* 8 ಬೋಗಿಗಳನ್ನು ಹೊಂದಿರುವ 4 ರೈಲುಗಳನ್ನು 16 ಬೋಗಿಗಳಾಗಿ ಪರಿವರ್ತಿಸಲಾಗುವುದು.
* 20 ಬೋಗಿಗಳನ್ನು ಹೊಂದಿರುವ ಹೊಸ ರ‍್ಯಾಕ್‌ಗಳು ಸಹ ಸಿದ್ಧವಾಗುತ್ತವೆ.
* 16 ಕೋಚ್‌ಗಳ ಒಂದು ರ‍್ಯಾಕ್ ಹೆಚ್ಚುವರಿಯಾಗಿ ಲಭ್ಯವಿರುತ್ತದೆ.
* ರ‍್ಯಾಕ್‌’ಗಳನ್ನ ಖಾಲಿ ಮಾಡುವ ರೈಲುಗಳನ್ನು ಹೊಸ ವಂದೇ ಭಾರತ್ ಸೇವೆಗಳಿಗೆ ಬಳಸಲಾಗುವುದು.

ವಂದೇ ಭಾರತ್ ರೈಲುಗಳ ಬೋಗಿಗಳನ್ನ ಬದಲಾಯಿಸಲಾಗುವುದು.!
* ಮಂಗಳೂರು ಸೆಂಟ್ರಲ್ – ತಿರುವನಂತಪುರಂ ಸೆಂಟ್ರಲ್ (20631/32) → 16 ರಿಂದ 20 ಬೋಗಿಗಳು
* ಸಿಕಂದರಾಬಾದ್ – ತಿರುಪತಿ (20701/02) → 16 ರಿಂದ 20 ಬೋಗಿಗಳು
* ಚೆನ್ನೈ ಎಗ್ಮೋರ್ – ತಿರುನಲ್ವೇಲಿ (20665/66) → 16 ರಿಂದ 20 ಬೋಗಿಗಳು
* ಮಧುರೈ – ಬೆಂಗಳೂರು ಕಂಟೋನ್ಮೆಂಟ್ (20671/72) → 8 ರಿಂದ 16 ಕೋಚ್‌ಗಳು
* ದಿಯೋಘರ್ – ವಾರಣಾಸಿ (22499/00) → 8 ರಿಂದ 16 ಕೋಚ್‌ಗಳು
* ಹೌರಾ – ರೂರ್ಕೆಲಾ (20871/72) → 8 ರಿಂದ 16 ಕೋಚ್‌ಗಳು
* ಇಂದೋರ್ – ನಾಗ್ಪುರ (20911/12) → 8 ರಿಂದ 16 ಕೋಚ್‌ಗಳು

ಸರ್ಕಾರದ ಈ ಕ್ರಮದ ನಂತರ ಪ್ರಯಾಣಿಕರಿಗೆ ಅನುಕೂಲ ಸಿಗುವ ನಿರೀಕ್ಷೆಯಿದೆ. ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ರೈಲ್ವೆಯ ಈ ನಿರ್ಧಾರದ ನಂತರ, ಇತರ ರೈಲುಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.

 

BREAKING : ಸೆ.7ರಂದು ‘ತಿರುಪತಿ ತಿರುಮಲ ದೇವಸ್ಥಾನ’ ಬಂದ್ ; ‘TTD’ ಘೋಷಣೆ!

BREAKING : ಸೆ.7ರಂದು ‘ತಿರುಪತಿ ತಿರುಮಲ ದೇವಸ್ಥಾನ’ ಬಂದ್ ; ‘TTD’ ಘೋಷಣೆ!

ಇನ್ಮುಂದೆ ಯಾವುದೇ ಹೋರಾಟದಲ್ಲಿ RSS ಭಾಗವಹಿಸುವುದಿಲ್ಲ: ಮುಖ್ಯಸ್ಥ ಮೋಹನ್ ಭಾಗವತ್ ಘೋಷಣೆ

Share. Facebook Twitter LinkedIn WhatsApp Email

Related Posts

ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್ : `IT’ ಇಲಾಖೆಯಿಂದ ‘ಕರ್ ಸಾಥಿ’ ವೆಬ್‌ ಸೈಟ್ ಬಿಡುಗಡೆ, ತೆರಿಗೆ ಸಲ್ಲಿಕೆ ಮತ್ತಷ್ಟು ಸುಲಭ!

03/04/2026 1:23 PM1 Min Read

ALERT : ಮಹಿಳೆಯರೇ ಎಚ್ಚರ : ಲಿಪ್ ಸ್ಟಿಕ್ ಹಚ್ಚಿದ ಮಹಿಳೆಗೆ ಅಪಾಯಕಾರಿ `ಹರ್ಪಿಸ್ ಸೋಂಕು’ ದೃಢ.!

03/04/2026 12:51 PM2 Mins Read

BIG NEWS : ಪರಸ್ಪರ ಒಪ್ಪಿಗೆ ಸಂಬಂಧಗಳ ಪ್ರಕರಣಗಳಲ್ಲಿ `ಪೋಕ್ಸೋ ಕಾಯ್ದೆ’ಹೇರುವುದು ನ್ಯಾಯಸಮ್ಮತವಲ್ಲ : ಹೈಕೋರ್ಟ್ ಮಹತ್ವದ ತೀರ್ಪು

03/04/2026 12:44 PM1 Min Read
Recent News

ಚಾಮರಾಜನಗರದಲ್ಲಿ ಮುಂದುವರೆದ ಚಿರತೆ ಉಪಟಳ, ಭಕ್ತರಲ್ಲಿ ಆತಂಕ ಸೃಷ್ಟಿ!

03/04/2026 1:31 PM

ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್ : `IT’ ಇಲಾಖೆಯಿಂದ ‘ಕರ್ ಸಾಥಿ’ ವೆಬ್‌ ಸೈಟ್ ಬಿಡುಗಡೆ, ತೆರಿಗೆ ಸಲ್ಲಿಕೆ ಮತ್ತಷ್ಟು ಸುಲಭ!

03/04/2026 1:23 PM

ಮಂಡ್ಯದಲ್ಲಿ ಶೋಭಾ ಯಾತ್ರೆಯಲ್ಲಿ ಅನುಮತಿ ಪಡೆಯದೆ ಡಿಜೆ ಬಳಸಿದ ಆರೋಪ : ಹಿಂದೂ ಮುಖಂಡರ ವಿರುದ್ಧ ‘FIR’ ದಾಖಲು

03/04/2026 1:12 PM

ALERT : ಆನ್‌ ಲೈನ್ ಲೋನ್ ಆ್ಯಪ್‌ ಗಳಿಂದ `ಸಾಲ’ ಪಡೆಯುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ.!

03/04/2026 1:11 PM
State News
KARNATAKA

ಚಾಮರಾಜನಗರದಲ್ಲಿ ಮುಂದುವರೆದ ಚಿರತೆ ಉಪಟಳ, ಭಕ್ತರಲ್ಲಿ ಆತಂಕ ಸೃಷ್ಟಿ!

By kannadanewsnow0503/04/2026 1:31 PM KARNATAKA 1 Min Read

ಚಾಮರಾಜನಗರ : ಚಾಮರಾಜನಗರದಲ್ಲಿ ಮತ್ತೆ ಚಿರತೆ ಉಪಟಳ ಶುರುವಾಗಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ…

ಮಂಡ್ಯದಲ್ಲಿ ಶೋಭಾ ಯಾತ್ರೆಯಲ್ಲಿ ಅನುಮತಿ ಪಡೆಯದೆ ಡಿಜೆ ಬಳಸಿದ ಆರೋಪ : ಹಿಂದೂ ಮುಖಂಡರ ವಿರುದ್ಧ ‘FIR’ ದಾಖಲು

03/04/2026 1:12 PM

ALERT : ಆನ್‌ ಲೈನ್ ಲೋನ್ ಆ್ಯಪ್‌ ಗಳಿಂದ `ಸಾಲ’ ಪಡೆಯುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ.!

03/04/2026 1:11 PM

ಗುಡ್ ಫ್ರೈಡೆ ಗೀತೆ ಬರೆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್

03/04/2026 1:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.