Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಾಗಲಕೋಟೆಯಲ್ಲಿ ಸಾವಿನಲ್ಲೂ ಒಂದಾದ ದಂಪತಿ : ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ `ಹೃದಯಾಘಾತ’ದಿಂದ ಸಾವು.!

04/11/2025 8:43 AM

BREAKING: ರಾಜ್ಯ ಸರ್ಕಾರದಿಂದ `ಅಡುಗೆ ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : 1000 ರೂ. ಹೆಚ್ಚಳದೊಂದಿಗೆ 3 ತಿಂಗಳ `ಗೌರವಧನ’ ಬಿಡುಗಡೆ ಮಾಡಿ ಆದೇಶ.!

04/11/2025 8:41 AM

ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಫೇಲ್: 7000 ಕ್ಕೂ ಹೆಚ್ಚು ಚಾಲಕರನ್ನು ನಿಷೇಧಿಸಿದ ಅಮೇರಿಕಾ, ಭಾರತೀಯರಿಗೆ ತೀವ್ರ ಹೊಡೆತ

04/11/2025 8:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯ ಸರ್ಕಾರದಿಂದ `ಅಡುಗೆ ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : 1000 ರೂ. ಹೆಚ್ಚಳದೊಂದಿಗೆ 3 ತಿಂಗಳ `ಗೌರವಧನ’ ಬಿಡುಗಡೆ ಮಾಡಿ ಆದೇಶ.!
KARNATAKA

BREAKING: ರಾಜ್ಯ ಸರ್ಕಾರದಿಂದ `ಅಡುಗೆ ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : 1000 ರೂ. ಹೆಚ್ಚಳದೊಂದಿಗೆ 3 ತಿಂಗಳ `ಗೌರವಧನ’ ಬಿಡುಗಡೆ ಮಾಡಿ ಆದೇಶ.!

By kannadanewsnow5704/11/2025 8:41 AM

ಬೆಂಗಳೂರು :2025-26ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ (ಮಧ್ಯಾಹ್ನ ಉಪಹಾರ ಯೋಜನೆ) ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಆಗಸ್ಟ್-2025 ರಿಂದ ಅಕ್ಟೋಬರ್-2025ರ ವರೆಗೆ 03 ತಿಂಗಳ ಅವಧಿಯ ಗೌರವ ಸಂಭಾವನೆ ಮೊತ್ತವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಮಾಂಕ (1)ರ 2025-26ನೇ ಸಾಲಿನಲ್ಲಿ ಪಂಚಾಯತ್ಗಳಿಗೆ ಒದಗಿಸಿರುವ ಆಯವ್ಯಯದ ವಿವರಗಳಿಗೆ (ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಕಾರ್ಯಕ್ರಮಗಳಿಗೆ) ಸಂಬಂಧಿಸಿದ ಸಂಪುಟ-1,2,3&4ರಲ್ಲಿ ರಾಜ್ಯ ಯೋಜನೆ ಕ್ಷೀರಭಾಗ್ಯ (ಎಂ.ಡಿ.ಎಂ) ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ: 2202-00-101-0-18 (2202-01-196-1-02-300) ថ ជូ ដ F-32408 2025-26 ಒಟ್ಟಾರೆಯಾಗಿ ರೂ.41206.31 ಲಕ್ಷಗಳನ್ನು ನಿಗದಿಪಡಿಸಲಾಗಿದೆ.

ಬಲಾದ ಮೇಲೆ ಓದಲಾದ ಕ್ರಮಾಂಕ (2)ರ ಆರ್ಥಿಕ ಅಧಿಕೃತ ಜ್ಞಾಪನದಲ್ಲಿ ಕಾಲಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ವಿಧಾನ ಮಂಡಲವು ಅನುಮೋದಿಸಿರುವ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕದನ್ವಯ 2025-26ನೇ ಸಾಲಿನ ವಿವಿಧ ಯೋಜನೆ/ಕಾರ್ಯಕ್ರಮಗಳಿಗೆ ದಿನಾಂಕ: 1ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026ರ ವರೆಗಿನ ಅವಧಿಯ ವೆಚ್ಚವನ್ನು ಭರಿಸಲು ಏ ಇಲಾಖಾ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (3)ರ ಸರ್ಕಾರದ ಆದೇಶಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿನ ಕಂಡಿಕೆ-109ರ ಘೋಷಣೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ನೀಡಲಾಗುವ ಮಾಸಿಕ ಗೌರವ ಸಂಭಾವನೆಯನ್ನು ದಿನಾಂಕ: 01.06.2025 ಜಾರಿಗೆ ಬರುವಂತೆ ತಲಾ ರೂ.1000/- (ಒಂದು ಸಾವಿರ ರೂಪಾಯಿಗಳು ಮಾತ್ರ) ಗಳಷ್ಟು ಹೆಚ್ಚಿಸಿ ಪಾವತಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿ ನೀಡಿ ಆದೇಶಿಸಿದೆ.

BREAKING: Good news for 'kitchen staff' from the state government: Rs. 1000 increase and release of 3 months' 'honorary allowance'!
Share. Facebook Twitter LinkedIn WhatsApp Email

Related Posts

BREAKING : ಬಾಗಲಕೋಟೆಯಲ್ಲಿ ಸಾವಿನಲ್ಲೂ ಒಂದಾದ ದಂಪತಿ : ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ `ಹೃದಯಾಘಾತ’ದಿಂದ ಸಾವು.!

04/11/2025 8:43 AM1 Min Read

ALERT : ಸೈಲೆಂಟ್ ಕಿಲ್ಲರ್ `ಹಾರ್ಟ್ ಅಟ್ಯಾಕ್’ : ಪುರುಷರು-ಮಹಿಳೆಯರಲ್ಲಿ ಕಂಡುಬರುವ ಈ ವಿಭಿನ್ನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

04/11/2025 8:15 AM1 Min Read

ನವಜಾತ ಶಿಶುಗಳಿಗೆ ಒಂದೇ ದಿನ `ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ’ ವಿತರಣೆ

04/11/2025 8:04 AM1 Min Read
Recent News

BREAKING : ಬಾಗಲಕೋಟೆಯಲ್ಲಿ ಸಾವಿನಲ್ಲೂ ಒಂದಾದ ದಂಪತಿ : ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ `ಹೃದಯಾಘಾತ’ದಿಂದ ಸಾವು.!

04/11/2025 8:43 AM

BREAKING: ರಾಜ್ಯ ಸರ್ಕಾರದಿಂದ `ಅಡುಗೆ ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : 1000 ರೂ. ಹೆಚ್ಚಳದೊಂದಿಗೆ 3 ತಿಂಗಳ `ಗೌರವಧನ’ ಬಿಡುಗಡೆ ಮಾಡಿ ಆದೇಶ.!

04/11/2025 8:41 AM

ಇಂಗ್ಲಿಷ್ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ಫೇಲ್: 7000 ಕ್ಕೂ ಹೆಚ್ಚು ಚಾಲಕರನ್ನು ನಿಷೇಧಿಸಿದ ಅಮೇರಿಕಾ, ಭಾರತೀಯರಿಗೆ ತೀವ್ರ ಹೊಡೆತ

04/11/2025 8:24 AM

SHOCKING : ದೇಶದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಲವರ್ ಜೊತೆಗೆ ಇದ್ದ `MBA’ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್.!

04/11/2025 8:20 AM
State News
KARNATAKA

BREAKING : ಬಾಗಲಕೋಟೆಯಲ್ಲಿ ಸಾವಿನಲ್ಲೂ ಒಂದಾದ ದಂಪತಿ : ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ `ಹೃದಯಾಘಾತ’ದಿಂದ ಸಾವು.!

By kannadanewsnow5704/11/2025 8:43 AM KARNATAKA 1 Min Read

ಬಾಗಲಕೋಟೆ : ಬಾಗಲಕೋಟೆಯಲ್ಲಿ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ. ಹೃದಯಾಘಾತದಿಂದ ಪತಿ ಸಾವನ್ನಪ್ಪಿದ ಸುದ್ದಿ ಕೇಳಿ, ಪತ್ನಿಯೂ ಕೂಡ ಸಾವನ್ನಪ್ಪಿದ್ದಾರೆ. ಬಾಗಲಕೋಟೆ…

BREAKING: ರಾಜ್ಯ ಸರ್ಕಾರದಿಂದ `ಅಡುಗೆ ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : 1000 ರೂ. ಹೆಚ್ಚಳದೊಂದಿಗೆ 3 ತಿಂಗಳ `ಗೌರವಧನ’ ಬಿಡುಗಡೆ ಮಾಡಿ ಆದೇಶ.!

04/11/2025 8:41 AM

ALERT : ಸೈಲೆಂಟ್ ಕಿಲ್ಲರ್ `ಹಾರ್ಟ್ ಅಟ್ಯಾಕ್’ : ಪುರುಷರು-ಮಹಿಳೆಯರಲ್ಲಿ ಕಂಡುಬರುವ ಈ ವಿಭಿನ್ನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

04/11/2025 8:15 AM

ನವಜಾತ ಶಿಶುಗಳಿಗೆ ಒಂದೇ ದಿನ `ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ’ ವಿತರಣೆ

04/11/2025 8:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.