Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇದುವರೆಗಿನ ಅತ್ಯಂತ ದೊಡ್ಡ, ಅತ್ಯಂತ ದೂರದ ಕಪ್ಪು ಕುಳಿ ಜ್ವಾಲೆಯನ್ನು ಪತ್ತೆ ಮಾಡಿದ ಖಗೋಳಶಾಸ್ತ್ರಜ್ಞರು

05/11/2025 11:55 AM

SHOCKING : ನಡು ರಸ್ತೆಯಲ್ಲೇ ಬೈಕ್ ನಲ್ಲಿ ಜೋಡಿಯಿಂದ ರೋಮ್ಯಾನ್ಸ್ : ವಿಡಿಯೋ ವೈರಲ್ | WATCH VIDEO

05/11/2025 11:48 AM

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು

05/11/2025 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೌನ್ಸಿಲಿಂಗ್ ಮೂಲಕ `PDO’ಗಳ ವರ್ಗಾವಣೆ : ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ.!
KARNATAKA

BREAKING : ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೌನ್ಸಿಲಿಂಗ್ ಮೂಲಕ `PDO’ಗಳ ವರ್ಗಾವಣೆ : ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ.!

By kannadanewsnow5703/09/2025 6:32 PM

ಬೆಂಗಳೂರು : ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಕೈಗೊಂಡಿದ್ದು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಇಲಾಖಾ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಪ್ರಕರಣಗಳ ವರ್ಗಾವಣೆ ಕೌನ್ಸಿಲಿಂಗ್ ಗೆ ಚಾಲನೆ ನೀಡಿ, ಡಿಜಿಟಲ್ ಸಹಿ ಇರುವ ವರ್ಗಾವಣೆ ಆದೇಶ ಪತ್ರವನ್ನು ನೀಡಿದರು.

ಮೊದಲನೇ ದಿನವಾದ ಇಂದು ವಿಶೇಷ ಪ್ರಕರಣಗಳ 109 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ವರ್ಗಾವಣೆ ಆದೇಶ ಪತ್ರಗಳನ್ನು ನೀಡುವುದರೊಂದಿಗೆ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ(ಪಂ.ರಾಜ್) ಗಳಾದ ಶ್ರೀ ರಂದೀಪ್ ಡಿ., ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಡಾII ಅರುಂಧತಿ ಚಂದ್ರಶೇಖರ್, ಶ್ರೀಮತಿ ವಾಣಿ ಬಿ., ಉಪ ಕಾರ್ಯದರ್ಶಿ (ಆಡಳಿತ), ಶ್ರೀ ಅಮರೇಶ್ ಆರ್. ನಿರ್ದೇಶಕರು -1, ಡಾ.ಎನ್. ನೋಮೇಶ್ ಕುಮಾರ್ ನಿರ್ದೇಶಕರು (ಪಂ.ರಾಜ್) ಹಾಗೂ ಆಯುಕ್ತಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಕೈಗೊಂಡಿದ್ದು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಮಾನ್ಯ ಇಲಾಖಾ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಪ್ರಕರಣಗಳ ವರ್ಗಾವಣೆ(1/3) pic.twitter.com/6rVDH4Hljn

— Panchayat Raj Commissionerate – Karnataka (@CommrPR) September 3, 2025

ಕೌನ್ಸಿಲಿಂಗ್ ಗೆ ಚಾಲನೆ ನೀಡಿ, ಡಿಜಿಟಲ್ ಸಹಿ ಇರುವ ವರ್ಗಾವಣೆ ಆದೇಶ ಪತ್ರವನ್ನು ನೀಡಿದರು.

ಮೊದಲನೇ ದಿನವಾದ ಇಂದು ವಿಶೇಷ ಪ್ರಕರಣಗಳ 109 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ವರ್ಗಾವಣೆ ಆದೇಶ ಪತ್ರಗಳನ್ನು ನೀಡುವುದರೊಂದಿಗೆ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ (2/3) pic.twitter.com/VdYwJlDI87

— Panchayat Raj Commissionerate – Karnataka (@CommrPR) September 3, 2025

(ಪಂ.ರಾಜ್)ಗಳಾದ ರಂದೀಪ್ ಡಿ., ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಡಾII ಅರುಂಧತಿ ಚಂದ್ರಶೇಖರ್, ವಾಣಿ ಬಿ., ಉಪ ಕಾರ್ಯದರ್ಶಿ (ಆಡಳಿತ), ಅಮರೇಶ್ ಆರ್. ನಿರ್ದೇಶಕರು -1, ಎನ್. ನೋಮೇಶ್ ಕುಮಾರ್ ನಿರ್ದೇಶಕರು (ಪಂ.ರಾಜ್) & ಆಯುಕ್ತಾಲಯದ ಅಧಿಕಾರಿಗಳು & ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.(3/3)@PriyankKharge pic.twitter.com/hc9VyapUua

— Panchayat Raj Commissionerate – Karnataka (@CommrPR) September 3, 2025

 

 

`PDO' transfer through counseling: Minister Priyank Kharge launches.! BREAKING: For the first time in the state
Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು

05/11/2025 11:48 AM1 Min Read

BIG NEWS : ನಾಯಿ ಕೊಂದಿದ್ದು ಅಲ್ಲದೇ ಚಿನ್ನಾಭರಣ ಕಳ್ಳತನ : ಆರೋಪಿ ಪುಷ್ಪಲತಾ ವಿರುದ್ಧ ಮತ್ತೊಂದು ‘FIR’ ದಾಖಲು

05/11/2025 11:36 AM1 Min Read

SHOCKING : ಚಿಕ್ಕಬಳ್ಳಾಪುರದಲ್ಲಿ ಘೋರ ಘಟನೆ : ಮಹಿಳೆಯ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ.!

05/11/2025 11:35 AM1 Min Read
Recent News

ಇದುವರೆಗಿನ ಅತ್ಯಂತ ದೊಡ್ಡ, ಅತ್ಯಂತ ದೂರದ ಕಪ್ಪು ಕುಳಿ ಜ್ವಾಲೆಯನ್ನು ಪತ್ತೆ ಮಾಡಿದ ಖಗೋಳಶಾಸ್ತ್ರಜ್ಞರು

05/11/2025 11:55 AM

SHOCKING : ನಡು ರಸ್ತೆಯಲ್ಲೇ ಬೈಕ್ ನಲ್ಲಿ ಜೋಡಿಯಿಂದ ರೋಮ್ಯಾನ್ಸ್ : ವಿಡಿಯೋ ವೈರಲ್ | WATCH VIDEO

05/11/2025 11:48 AM

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು

05/11/2025 11:48 AM

BIG NEWS : ನಾಯಿ ಕೊಂದಿದ್ದು ಅಲ್ಲದೇ ಚಿನ್ನಾಭರಣ ಕಳ್ಳತನ : ಆರೋಪಿ ಪುಷ್ಪಲತಾ ವಿರುದ್ಧ ಮತ್ತೊಂದು ‘FIR’ ದಾಖಲು

05/11/2025 11:36 AM
State News
KARNATAKA

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು

By kannadanewsnow0905/11/2025 11:48 AM KARNATAKA 1 Min Read

ಶಿವಮೊಗ್ಗ: ರಾಜ್ಯದಲ್ಲಿ ಬೆಚ್ಚಿ ಬೀಳಿಸು ಘಟನೆ ಎನ್ನುವಂತೆ ಸರ್ಕಾರಿ ವೈದ್ಯೆಯೇ ಅಪ್ರಾಪ್ತೆಗೆ ಗರ್ಭಪಾತ ಮಾಡಿ ಭ್ರೂಣಹತ್ಯೆ ಮಾಡಿರುವಂತ ಘಟನೆ ಸಾಗರದಲ್ಲಿ…

BIG NEWS : ನಾಯಿ ಕೊಂದಿದ್ದು ಅಲ್ಲದೇ ಚಿನ್ನಾಭರಣ ಕಳ್ಳತನ : ಆರೋಪಿ ಪುಷ್ಪಲತಾ ವಿರುದ್ಧ ಮತ್ತೊಂದು ‘FIR’ ದಾಖಲು

05/11/2025 11:36 AM

SHOCKING : ಚಿಕ್ಕಬಳ್ಳಾಪುರದಲ್ಲಿ ಘೋರ ಘಟನೆ : ಮಹಿಳೆಯ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ.!

05/11/2025 11:35 AM

ರಾಜ್ಯದ ಡಿಪ್ಲೋಮಾ, ಪದವೀಧರರೇ ಗಮನಿಸಿ :`ಯುವನಿಧಿ ಯೋಜನೆ’ಗೆ ಅರ್ಜಿ ಆಹ್ವಾನ

05/11/2025 11:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.