ನವದೆಹಲಿ : ಕ್ರಿಕೆಟಿಗ, ಕರ್ನಾಟಕ ರಣಜಿ ಕ್ಯಾಪ್ಟನ್ ಮಯಾಂಕ್ ಆಗರ್ವಾಲ್ ಅಸ್ವಸ್ಥರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತ್ರಿಪುರದಲ್ಲಿ ಪಂದ್ಯವಾಡಲು ತೆರಳುತ್ತಿದ್ದಾಗ, ಫ್ಲೈಟ್’ನಲ್ಲಿ ನೀರು ಕುಡಿಯುವಾಗ ಅಸ್ವಸ್ಥರಾಗಿದ್ದಾರೆ ಎನ್ನಲಾಗ್ತಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
“ನಮಗೆ ಅವರ ಅಗತ್ಯವಿಲ್ಲ”: ನಿತೀಶ್ ಕುಮಾರ್ ಯು-ಟರ್ನ್ ನಂತ್ರ ‘ರಾಹುಲ್ ಗಾಂಧಿ’ ಮೊದಲ ಪ್ರತಿಕ್ರಿಯೆ
“ನಮಗೆ ಅವರ ಅಗತ್ಯವಿಲ್ಲ”: ನಿತೀಶ್ ಕುಮಾರ್ ಯು-ಟರ್ನ್ ನಂತ್ರ ‘ರಾಹುಲ್ ಗಾಂಧಿ’ ಮೊದಲ ಪ್ರತಿಕ್ರಿಯೆ