Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಿಜಿ ಮೆಡಿಕಲ್ ಗೆ ಆಪ್ಷನ್ಸ್ ದಾಖಲಿಸಲು ಸೇವಾ ನಿರತರಿಗೆ ಅವಕಾಶ: ಕೆಇಎ

17/02/2026 7:42 PM

ಜೆಇಇ ಮುಖ್ಯ ಸೆಷನ್ 1 ಫಲಿತಾಂಶ: ಒಡಿಶಾದಲ್ಲಿ ಒಂದೇ ರೀತಿಯ ಶೇಕಡವಾರು ಅಂಕ ಪಡೆದ ಅವಳಿ ಸಹೋದರರು | JEE Main Result

17/02/2026 7:36 PM

ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ

17/02/2026 7:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಮಾಜಿ ಸಚಿವ ನಾಗೇಂದ್ರ ವಿರುದ್ದ ಕೋರ್ಟ್‌ಗೆ ಚಾರ್ಚ್ ಶೀಟ್‌ ಸಲ್ಲಿಕೆ..!
KARNATAKA

BREAKING: ಮಾಜಿ ಸಚಿವ ನಾಗೇಂದ್ರ ವಿರುದ್ದ ಕೋರ್ಟ್‌ಗೆ ಚಾರ್ಚ್ ಶೀಟ್‌ ಸಲ್ಲಿಕೆ..!

By kannadanewsnow0710/09/2024 12:21 PM

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation Scam) ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ವಿರುದ್ದ ನ್ಯಾಯಾಲಯಕ್ಕೆ ಚಾರ್ಚ್‌ ಶೀಟ್‌ ಅನ್ನು ಇಂದು ಸಲ್ಲಿಸಲಾಗಿದೆ. ಹಗರಣದಲ್ಲಿ ನಾಗೇಂದ್ರ ಪಾತ್ರ ಬಹು ಮುಖ್ಯವಾಗಿ ವಹಿಸಿದೆ ಅಂತ ಇಡಿ ತನ್ನ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದೆ ಎನ್ನಲಾಗಿದೆ. 

ಏನಿದು ಹಗರಣ?
ಇದೇ ವರ್ಷ ಮೇ 26ರಂದು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಯ ಅಧೀಕ್ಷರ ಚಂದ್ರಶೇಖನ್ (52) ಅವರು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಅವರು ಬರೆದ ಡೆತ್ ನೋಟ್ ನಲ್ಲಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ಬಗ್ಗೆ ಉಲ್ಲೇಖ ಮಾಡಿದ್ದರು. ಆಗ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸಚಿವರಾಗಿದ್ದ ಬಿ. ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೇರೆ ಶಾಖೆಯಲ್ಲಿದ್ದ ವಾಲ್ಮೀಕಿ ನಿಗಮದ ಖಾತೆಯನ್ನು ಎಂ.ಜಿ. ರೋಡ್ ಶಾಖೆಗೆ ವರ್ಗಾಯಿಸಲಾಗಿತ್ತು. ಆದರೆ, ಹೊಸ ಶಾಖೆಗೆ ಬಂದ ನಂತರ ತಾವು (ಚಂದ್ರಶೇಖರನ್) ಹೊಸ ಚೆಕ್ ಬುಕ್ ಹಾಗೂ ಪಾಸ್ ಬುಕ್ ತರುವುದು ತಡವಾಯಿತು. ಕೆಲಸದ ಒತ್ತಡದಿಂದ ಹೊಸ ಚೆಕ್ ಬುಕ್, ಪಾಸ್ ಬುಕ್ ತರಲು ಆಗಿರಲಿಲ್ಲ. ಆದರೆ, ಅಷ್ಟರೊಳಗೆ, ವರ್ಗಾವಣೆಗೊಂಡ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿಕೊಂಡು ಅಕ್ರಮ ಎಸಗಲಾಗಿದೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳು, ಸಚಿವರು ಹಾಗೂ ವಾಲ್ಮೀಕಿ ನಿಗಮದ ಹಿರಿಯ ಅಧಿಕಾರಿಗಳೂ ಷಾಮೀಲಾಗಿದ್ದಾರೆ. ಇದರಲ್ಲಿ ತಮ್ಮ ಪಾತ್ರವಿಲ್ಲದೇ ಇದ್ದರೂ ತಮ್ಮನ್ನು ಸಿಕ್ಕಿಹಾಕಿಸುವ ಪ್ರಯತ್ನ ಮಾಡುತ್ತಿದೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.

BREAKING: Chargesheet filed against former minister Nagendra in court BREAKING: ಮಾಜಿ ಸಚಿವ ನಾಗೇಂದ್ರ ವಿರುದ್ದ ಕೋರ್ಟ್‌ಗೆ ಚಾರ್ಚ್ ಶೀಟ್‌ ಸಲ್ಲಿಕೆ..!
Share. Facebook Twitter LinkedIn WhatsApp Email

Related Posts

ಪಿಜಿ ಮೆಡಿಕಲ್ ಗೆ ಆಪ್ಷನ್ಸ್ ದಾಖಲಿಸಲು ಸೇವಾ ನಿರತರಿಗೆ ಅವಕಾಶ: ಕೆಇಎ

17/02/2026 7:42 PM1 Min Read

ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ

17/02/2026 7:27 PM1 Min Read

BIG NEWS : ಬೆಂಗಳೂರಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅಡ್ಡಗಟ್ಟಿದ್ದಕ್ಕೆ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ!

17/02/2026 7:13 PM1 Min Read
Recent News

ಪಿಜಿ ಮೆಡಿಕಲ್ ಗೆ ಆಪ್ಷನ್ಸ್ ದಾಖಲಿಸಲು ಸೇವಾ ನಿರತರಿಗೆ ಅವಕಾಶ: ಕೆಇಎ

17/02/2026 7:42 PM

ಜೆಇಇ ಮುಖ್ಯ ಸೆಷನ್ 1 ಫಲಿತಾಂಶ: ಒಡಿಶಾದಲ್ಲಿ ಒಂದೇ ರೀತಿಯ ಶೇಕಡವಾರು ಅಂಕ ಪಡೆದ ಅವಳಿ ಸಹೋದರರು | JEE Main Result

17/02/2026 7:36 PM

ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ

17/02/2026 7:27 PM

ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಸಂಪುಟದಲ್ಲಿ ಹಿಂದೂ ಮಂತ್ರಿ: ಯಾರದು ಗೊತ್ತಾ?

17/02/2026 7:15 PM
State News
KARNATAKA

ಪಿಜಿ ಮೆಡಿಕಲ್ ಗೆ ಆಪ್ಷನ್ಸ್ ದಾಖಲಿಸಲು ಸೇವಾ ನಿರತರಿಗೆ ಅವಕಾಶ: ಕೆಇಎ

By kannadanewsnow0917/02/2026 7:42 PM KARNATAKA 1 Min Read

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಬೆಂಗಳೂರಿನ ಪಾಲಿಕೆಗಳು ಸೇರಿದಂತೆ ಸರ್ಕಾರದ ಇತರ ಆಸ್ಪತ್ರೆಗಳಲ್ಲಿನ ಸೇವಾ…

ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ

17/02/2026 7:27 PM

BIG NEWS : ಬೆಂಗಳೂರಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅಡ್ಡಗಟ್ಟಿದ್ದಕ್ಕೆ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ!

17/02/2026 7:13 PM

ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ ಕಾಣುತ್ತಾರೆ: ಕೆ.ವಿ.ಪ್ರಭಾಕರ್

17/02/2026 7:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.