Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಆಕ್ರಮಣಕಾರಿ ವರ್ತನೆಗಾಗಿ ‘ಹ್ಯಾರಿಸ್’ಗೆ ಪಂದ್ಯ ಶುಲ್ಕದ 30% ದಂಡ ; ಫರ್ಹಾನ್’ಗೆ ‘ICC’ ಎಚ್ಚರಿಕೆ

26/09/2025 6:33 PM

BREAKING : ಪಾಕ್ ಆಟಗಾರ ‘ಹ್ಯಾರಿಸ್’ ವಿರುದ್ಧ ‘ICC’ ಕ್ರಮ ; 30% ದಂಡ, ‘ಗನ್ ಸೆಲೆಬ್ರೇಷನ್’ ಮಾಡಿದ ‘ಫರ್ಹಾನ್’ಗೆ ಛೀಮಾರಿ

26/09/2025 6:22 PM

BREAKING : ಕಾನ್ಸ್ಟೇಬಲ್, ‘SI’ ಹುದ್ದೆಗಳ ವಯೋಮಿತಿ, 2 ವರ್ಷಗಳ ಕಾಲ ಸಡಿಲಿಕೆಗೆ ರಾಜ್ಯ ಸರ್ಕಾರ ಚಿಂತನೆ

26/09/2025 6:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪಾಕ್ ಆಟಗಾರ ‘ಹ್ಯಾರಿಸ್’ ವಿರುದ್ಧ ‘ICC’ ಕ್ರಮ ; 30% ದಂಡ, ‘ಗನ್ ಸೆಲೆಬ್ರೇಷನ್’ ಮಾಡಿದ ‘ಫರ್ಹಾನ್’ಗೆ ಛೀಮಾರಿ
INDIA

BREAKING : ಪಾಕ್ ಆಟಗಾರ ‘ಹ್ಯಾರಿಸ್’ ವಿರುದ್ಧ ‘ICC’ ಕ್ರಮ ; 30% ದಂಡ, ‘ಗನ್ ಸೆಲೆಬ್ರೇಷನ್’ ಮಾಡಿದ ‘ಫರ್ಹಾನ್’ಗೆ ಛೀಮಾರಿ

By KannadaNewsNow26/09/2025 6:22 PM

ನವದೆಹಲಿ : 2025ರ ಏಷ್ಯಾ ಕಪ್‌’ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನಿ ಬೌಲರ್‌’ಗಳಾದ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ. ಹ್ಯಾರಿಸ್ ರೌಫ್ ಭಾರತದ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮತ್ತು ಆಕ್ರಮಣಕಾರಿ ಸನ್ನೆಗಳನ್ನು ಸಹ ಮಾಡಿದ್ದ.

ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕ ಗಳಿಸಿದ ನಂತರ ಬಂದೂಕಿನ ಸಂಭ್ರಮಾಚರಣೆ ಮಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈಗ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ವಿರುದ್ಧ ಕ್ರಮ ಕೈಗೊಂಡಿದೆ. ಮೂಲಗಳ ಪ್ರಕಾರ, ಐಸಿಸಿ ಹ್ಯಾರಿಸ್ ರೌಫ್ ಅವರ ಪಂದ್ಯ ಶುಲ್ಕದ 30 ಪ್ರತಿಶತದಷ್ಟು ದಂಡ ವಿಧಿಸಿದೆ, ಆದರೆ ಸಾಹಿಬ್‌ಜಾದಾ ಫರ್ಹಾನ್’ಗೆ ಛೀಮಾರಿ ಹಾಕಿದ್ದು ಎಚ್ಚರಿಕೆ ನೀಡಿ ಕಳುಹಿಸಿದೆ.

ಪಂದ್ಯಾವಳಿಯ ಮೂಲಗಳ ಪ್ರಕಾರ, ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಶುಕ್ರವಾರ (ಸೆಪ್ಟೆಂಬರ್ 26) ಮಧ್ಯಾಹ್ನ ಪಾಕಿಸ್ತಾನಿ ತಂಡದ ಹೋಟೆಲ್‌’ನಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿದರು. ಇಬ್ಬರೂ ಆಟಗಾರರು (ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್) ಖುದ್ದಾಗಿ ವಿಚಾರಣೆಗೆ ಹಾಜರಾಗಿದ್ದರು ಮತ್ತು ಲಿಖಿತ ಪ್ರತಿಕ್ರಿಯೆಗಳನ್ನ ಸಹ ಸಲ್ಲಿಸಿದರು. ಈ ಸಮಯದಲ್ಲಿ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಅಕ್ರಮ್ ಚೀಮಾ ಕೂಡ ಹಾಜರಿದ್ದರು.

BREAKING ; ‘ಭಾರತ-ಪಾಕ್ ವಿಷ್ಯದಲ್ಲಿ 3ನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶವಿಲ್ಲ’: ಟ್ರಂಪ್-ಷರೀಫ್ ಭೇಟಿಗೆ ಭಾರತ ಖಡಕ್ ಪ್ರತಿಕ್ರಿಯೆ

BREAKING : ಕಾನ್ಸ್ಟೇಬಲ್, ‘SI’ ಹುದ್ದೆಗಳ ವಯೋಮಿತಿ, 2 ವರ್ಷಗಳ ಕಾಲ ಸಡಿಲಿಕೆಗೆ ರಾಜ್ಯ ಸರ್ಕಾರ ಚಿಂತನೆ

BREAKING : ಅಕ್ಟೋಬರ್’ನಲ್ಲಿ ಬ್ರಿಟಿಷ್ ಪ್ರಧಾನಿ ‘ಸ್ಟಾರ್ಮರ್’ ಭಾರತಕ್ಕೆ ಮೊದಲ ಭೇಟಿ |British PM Starmer

Share. Facebook Twitter LinkedIn WhatsApp Email

Related Posts

BREAKING : ಆಕ್ರಮಣಕಾರಿ ವರ್ತನೆಗಾಗಿ ‘ಹ್ಯಾರಿಸ್’ಗೆ ಪಂದ್ಯ ಶುಲ್ಕದ 30% ದಂಡ ; ಫರ್ಹಾನ್’ಗೆ ‘ICC’ ಎಚ್ಚರಿಕೆ

26/09/2025 6:33 PM1 Min Read

BREAKING : ಅಕ್ಟೋಬರ್’ನಲ್ಲಿ ಬ್ರಿಟಿಷ್ ಪ್ರಧಾನಿ ‘ಸ್ಟಾರ್ಮರ್’ ಭಾರತಕ್ಕೆ ಮೊದಲ ಭೇಟಿ |British PM Starmer

26/09/2025 5:46 PM1 Min Read

BREAKING ; ‘ಭಾರತ-ಪಾಕ್ ವಿಷ್ಯದಲ್ಲಿ 3ನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶವಿಲ್ಲ’: ಟ್ರಂಪ್-ಷರೀಫ್ ಭೇಟಿಗೆ ಭಾರತ ಖಡಕ್ ಪ್ರತಿಕ್ರಿಯೆ

26/09/2025 5:23 PM1 Min Read
Recent News

BREAKING : ಆಕ್ರಮಣಕಾರಿ ವರ್ತನೆಗಾಗಿ ‘ಹ್ಯಾರಿಸ್’ಗೆ ಪಂದ್ಯ ಶುಲ್ಕದ 30% ದಂಡ ; ಫರ್ಹಾನ್’ಗೆ ‘ICC’ ಎಚ್ಚರಿಕೆ

26/09/2025 6:33 PM

BREAKING : ಪಾಕ್ ಆಟಗಾರ ‘ಹ್ಯಾರಿಸ್’ ವಿರುದ್ಧ ‘ICC’ ಕ್ರಮ ; 30% ದಂಡ, ‘ಗನ್ ಸೆಲೆಬ್ರೇಷನ್’ ಮಾಡಿದ ‘ಫರ್ಹಾನ್’ಗೆ ಛೀಮಾರಿ

26/09/2025 6:22 PM

BREAKING : ಕಾನ್ಸ್ಟೇಬಲ್, ‘SI’ ಹುದ್ದೆಗಳ ವಯೋಮಿತಿ, 2 ವರ್ಷಗಳ ಕಾಲ ಸಡಿಲಿಕೆಗೆ ರಾಜ್ಯ ಸರ್ಕಾರ ಚಿಂತನೆ

26/09/2025 6:00 PM

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಯಾವುದೇ ಕಾರಣಕ್ಕೂ ಕಾರ್ಡ್ ರದ್ದು ಮಾಡಲ್ಲ : ಕೆ.ಎಚ್ ಮುನಿಯಪ್ಪ ಸ್ಪಷ್ಟನೆ

26/09/2025 5:52 PM
State News
KARNATAKA

BREAKING : ಕಾನ್ಸ್ಟೇಬಲ್, ‘SI’ ಹುದ್ದೆಗಳ ವಯೋಮಿತಿ, 2 ವರ್ಷಗಳ ಕಾಲ ಸಡಿಲಿಕೆಗೆ ರಾಜ್ಯ ಸರ್ಕಾರ ಚಿಂತನೆ

By kannadanewsnow0526/09/2025 6:00 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಉದ್ಯೋಗಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕಾನ್ಸ್ಟೇಬಲ್, ಹಾಗು ‘SI’ ಹುದ್ದೆಗಳ ವಯೋಮಿತಿ, 2…

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಯಾವುದೇ ಕಾರಣಕ್ಕೂ ಕಾರ್ಡ್ ರದ್ದು ಮಾಡಲ್ಲ : ಕೆ.ಎಚ್ ಮುನಿಯಪ್ಪ ಸ್ಪಷ್ಟನೆ

26/09/2025 5:52 PM

‘SIT’ ತನಿಖೆಗೆ ವೀರೇಂದ್ರ ಹೆಗಡೆ ಸ್ವಾಗತ : ನಾವು ಯಾವಾಗಲೂ ಒಳ್ಳೆಯದನ್ನೇ ಮಾಡೋದು ಎಂದ ಸಿಎಂ ಸಿದ್ದರಾಮಯ್ಯ

26/09/2025 5:25 PM

ಸಿದ್ದರಾಮಯ್ಯ ಕುರುಬರನ್ನು STಗೆ ಸೇರಿಸುತ್ತಾರೆ ಎಂಬುದು ಸುಳ್ಳು: HM ರೇವಣ್ಣ

26/09/2025 5:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.