Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದ ಉಪ ರಾಷ್ಟ್ರಪತಿಯವರ ಚುನಾವಣೆ -2025 ಗೆ ಅಧಿಸೂಚನೆ

14/08/2025 1:22 PM

BREAKING NEWS : ಇಂದು ಸಂಜೆಯೇ ಪೋಲಿಸರ ಮುಂದೆ ನಟ ದರ್ಶನ್‌ ಶರಣು….!

14/08/2025 1:13 PM

ಸಾವರ್ಕರ್ ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಅರ್ಜಿ ಹಿಂಪಡೆದ ವಕೀಲರು | Rahul Gandhi

14/08/2025 1:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING NEWS : ಇಂದು ಸಂಜೆಯೇ ಪೋಲಿಸರ ಮುಂದೆ ನಟ ದರ್ಶನ್‌ ಶರಣು….!
KARNATAKA

BREAKING NEWS : ಇಂದು ಸಂಜೆಯೇ ಪೋಲಿಸರ ಮುಂದೆ ನಟ ದರ್ಶನ್‌ ಶರಣು….!

By kannadanewsnow0714/08/2025 1:13 PM

ಬೆಂಗಳೂರು: ಇಂದು ಸಂಜೆಯೊಳಗೆ ರೇಣುಕಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬೆಂಗಳೂರು ಇಲ್ಲವೇ ಮೈಸೂರಿನಲ್ಲಿರುವ ಪೊಲೀಸರ ಮುಂದೆ ಶರಣಾಗಲಿದ್ದಾರ ಎನ್ನಲಾಗಿದೆ.

ತನ್ನ ಜಾಮೀನು ರದ್ದಾದ ಬೆನ್ನಲೇ ನಟ ದರ್ಶನ್‌ ಆತಂಕಕ್ಕೆ ಒಳಗಾಗಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ಚರ್ಚೆ ನಡೆಸಿದ ಬಳಿಕ ವಕೀಲರೊಂದಿಗೆ ಪೊಲೀಸರ ಮುಂದೆ ಶರಣಾಗಲಿದ್ದಾರೆ ಎನ್ನಲಾಗಿದೆ. ಸದ್ಯ ನಟ ದರ್ಶನ್ ಚಾಮರಾಜನಗರ ಜಿಲ್ಲೆಯ ತಮಿಳು ನಾಡಿಗೆ ಹೋಗಿದ್ದಾರೆ ಎನ್ನಲಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ನಡುವೆ ವಕೀಲರ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿಸಿರುವ ದರ್ಶನ್ ಇಂದು ಸಂಜೆಯೊಳಗೆ ಶರಣಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇಂದು ಸಂಜೆಯೊಳಗೆ ನಟ ದರ್ಶನ್ ಶರಣಾದರೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮಗಳನ್ನು ಅಧಿಕಾರಿಗಳು ಮಾಡಲಿದ್ದಾರೆ. ಇದಲ್ಲದೇ ಅವರನ್ನು ಯಾವ ಜೈಲಿಗೆ ಇಡಬೇಕು ಎನ್ನುವುದು ಕೂಡ ಇಂದೇ ನಿರ್ಧಾರವಾಗುವು ಸಾಧ್ಯತೆ ಇದೇ.

ನವದೆಹಲಿ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ನಟರಾದ ದರ್ಶನ್, ಪವಿತ್ರಾ ಗೌಡ ಮತ್ತು ನಾಗರಾಜು ಆರ್., ಅನು ಕುಮಾರ್ @ ಅನು, ಲಕ್ಷ್ಮಣ್ ಎಂ, ಜಗದೀಶ್ @ ಜಗ್ಗ ಮತ್ತು ಪ್ರದೂಷ್ ಎಸ್ ರಾವ್ @ ಪ್ರದೂಷ್ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು (ಆಗಸ್ಟ್ 13) ರದ್ದುಗೊಳಿಸಿದೆ.  ಡಿಸೆಂಬರ್ 2024 ರಲ್ಲಿ ಹೈಕೋರ್ಟ್ ನೀಡಿದ ಜಾಮೀನು ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ, ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು ಎಲ್ಲಾ ಏಳು ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದು ಮಾಡಿದೆ.

ಜೂನ್ 2024 ರಲ್ಲಿ ಚಿತ್ರದುರ್ಗದಿಂದ ಮೃತ ವ್ಯಕ್ತಿಯನ್ನು ಅಪಹರಿಸಿ ಬೆಂಗಳೂರಿನ ಶೆಡ್‌ನಲ್ಲಿ ಮೂರು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದರು ಎಂದು ದರ್ಶನ್ ವಿರುದ್ದ ಆರೋಪ ಕೇಳಿ ಬಂದಿದೆ. ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದು, ಪೊಲೀಸರ ವರದಿಯ ಪ್ರಕಾರ ಮೃತದೇಹವನ್ನು ಚರಂಡಿಗೆ ಎಸೆಯಲಾಗಿದೆ. ಸೆಷನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ನಂತರ ಆರೋಪಿಗಳಾದ ದರ್ಶನ್, ಪವಿತ್ರ, ಅನು ಕುಮಾರ್, ಲಕ್ಷ್ಮಣ್ ಎಂ, ವಿ ವಿನಯ್, ಜಗದೀಶ್, ಪ್ರದೂಷ್ ಎಸ್ ರಾವ್ ಮತ್ತು ನಾಗರಾಜು ಆರ್ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

`ಇದ್ರೆ ಜೈಲಲ್ಲಿ ನೆಮ್ದಿಯಾಗ್ ಇರ್ಬೇಕ್’ : ಬೇಲ್ ಕ್ಯಾನ್ಸಲ್ ಬೆನ್ನಲ್ಲೇ ನಟ ದರ್ಶನ್ ಟ್ರೋಲ್.! he should be in jail 'at ease': Actor Darshan trolled after 'bail cancellation'..! If he is
Share. Facebook Twitter LinkedIn WhatsApp Email

Related Posts

BREAKING : ಮತ್ತೆ ಅರೆಸ್ಟ್ ಆಗುವ ಭೀತಿಯಿಂದ ನಟ ದರ್ಶನ್ ತಮಿಳುನಾಡಿಗೆ ಪರಾರಿ?! | Video Viral

14/08/2025 1:10 PM1 Min Read

`ಭಾಗ್ಯಲಕ್ಷ್ಮೀ ಯೋಜನೆ’ ಫಲಾನುಭವಿಗಳಿಗೆ ಮುಖ್ಯ ಮಾಹಿತಿ : ಮೆಚ್ಯೂರಿಟಿ ಪ್ರಸ್ತಾವನೆ ಸಲ್ಲಿಸಲು ಸೂಚನೆ.!

14/08/2025 1:10 PM1 Min Read
If he is, he should be in jail 'at ease' Actor Darshan trolled after 'bail cancellation'..!

`ಇದ್ರೆ ಜೈಲಲ್ಲಿ ನೆಮ್ದಿಯಾಗ್ ಇರ್ಬೇಕ್’ : ಬೇಲ್ ಕ್ಯಾನ್ಸಲ್ ಬೆನ್ನಲ್ಲೇ ನಟ ದರ್ಶನ್ ಟ್ರೋಲ್.!

14/08/2025 1:08 PM1 Min Read
Recent News

ಭಾರತದ ಉಪ ರಾಷ್ಟ್ರಪತಿಯವರ ಚುನಾವಣೆ -2025 ಗೆ ಅಧಿಸೂಚನೆ

14/08/2025 1:22 PM

BREAKING NEWS : ಇಂದು ಸಂಜೆಯೇ ಪೋಲಿಸರ ಮುಂದೆ ನಟ ದರ್ಶನ್‌ ಶರಣು….!

14/08/2025 1:13 PM

ಸಾವರ್ಕರ್ ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಅರ್ಜಿ ಹಿಂಪಡೆದ ವಕೀಲರು | Rahul Gandhi

14/08/2025 1:11 PM

BREAKING : ಮತ್ತೆ ಅರೆಸ್ಟ್ ಆಗುವ ಭೀತಿಯಿಂದ ನಟ ದರ್ಶನ್ ತಮಿಳುನಾಡಿಗೆ ಪರಾರಿ?! | Video Viral

14/08/2025 1:10 PM
State News
KARNATAKA

BREAKING NEWS : ಇಂದು ಸಂಜೆಯೇ ಪೋಲಿಸರ ಮುಂದೆ ನಟ ದರ್ಶನ್‌ ಶರಣು….!

By kannadanewsnow0714/08/2025 1:13 PM KARNATAKA 2 Mins Read

ಬೆಂಗಳೂರು: ಇಂದು ಸಂಜೆಯೊಳಗೆ ರೇಣುಕಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬೆಂಗಳೂರು ಇಲ್ಲವೇ ಮೈಸೂರಿನಲ್ಲಿರುವ ಪೊಲೀಸರ ಮುಂದೆ ಶರಣಾಗಲಿದ್ದಾರ ಎನ್ನಲಾಗಿದೆ.…

BREAKING : ಮತ್ತೆ ಅರೆಸ್ಟ್ ಆಗುವ ಭೀತಿಯಿಂದ ನಟ ದರ್ಶನ್ ತಮಿಳುನಾಡಿಗೆ ಪರಾರಿ?! | Video Viral

14/08/2025 1:10 PM

`ಭಾಗ್ಯಲಕ್ಷ್ಮೀ ಯೋಜನೆ’ ಫಲಾನುಭವಿಗಳಿಗೆ ಮುಖ್ಯ ಮಾಹಿತಿ : ಮೆಚ್ಯೂರಿಟಿ ಪ್ರಸ್ತಾವನೆ ಸಲ್ಲಿಸಲು ಸೂಚನೆ.!

14/08/2025 1:10 PM
If he is, he should be in jail 'at ease' Actor Darshan trolled after 'bail cancellation'..!

`ಇದ್ರೆ ಜೈಲಲ್ಲಿ ನೆಮ್ದಿಯಾಗ್ ಇರ್ಬೇಕ್’ : ಬೇಲ್ ಕ್ಯಾನ್ಸಲ್ ಬೆನ್ನಲ್ಲೇ ನಟ ದರ್ಶನ್ ಟ್ರೋಲ್.!

14/08/2025 1:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.