Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದ ಅತಿದೊಡ್ಡ ಶಿಕ್ಷಣ ಪರಿಷ್ಕರಣಾ ಮಸೂದೆಗೆ ಸಂಪುಟ ಅನುಮೋದನೆ; ಯುಜಿಸಿ, ಎಐಸಿಟಿಇ ಬದಲು

13/12/2025 5:12 PM

10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ ; ‘CBSE ಪರೀಕ್ಷಾ ವ್ಯವಸ್ಥೆ’ಯಲ್ಲಿ ಮಹತ್ವದ ಬದಲಾವಣೆ!

13/12/2025 5:12 PM

BREAKING : ಜನವರಿಯಲ್ಲಿ ದರ್ಶನ್ ಗೆ ಜಾಮೀನು : ಸಚಿವ ಜಮೀದ್ ಪುತ್ರ ಝೈದ್‌ ಖಾನ್ ಹೇಳಿಕೆ

13/12/2025 5:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ ಅರಣ್ಯ ಇಲಾಖೆಯ 25 ಅಧಿಕಾರಿ, ಸಿಬ್ಬಂದಿಗಳಿಗೆ 2024 ನೇ ಸಾಲಿನ ‘ಮುಖ್ಯಮಂತ್ರಿ ಪದಕ’ : ಇಲ್ಲಿದೆ ಸಂಪೂರ್ಣ ಪಟ್ಟಿ
KARNATAKA

BREAKING : ರಾಜ್ಯದ ಅರಣ್ಯ ಇಲಾಖೆಯ 25 ಅಧಿಕಾರಿ, ಸಿಬ್ಬಂದಿಗಳಿಗೆ 2024 ನೇ ಸಾಲಿನ ‘ಮುಖ್ಯಮಂತ್ರಿ ಪದಕ’ : ಇಲ್ಲಿದೆ ಸಂಪೂರ್ಣ ಪಟ್ಟಿ

By kannadanewsnow5712/07/2025 11:11 AM

ಬೆಂಗಳೂರು : ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆಗೈದ ಅಧಿಕಾರಿ/ಸಿಬ್ಬಂದಿಗಳಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡುವ ಕುರಿತು ಸರ್ಕಾರ ಮಹತ್ವದಅದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರ. ಸಂ (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು ಇತ್ಯಾದಿ ಕೆಲಸಕಾರ್ಯಗಳ ಮೂಲಕ ಗಣನೀಯ ಸಾಧನೆ ಮಾಡಿದ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಮುಖ್ಯಮಂತ್ರಿಯವರ ಪದಕವನ್ನು ನೀಡುವ ಸಂಬಂಧ ರಚಿಸಲಾದ ನಿಯಮಗಳಿಗೆ ಸರ್ಕಾರದ ಅನುಮೋದನ ನೀಡಲಾಗಿದೆ.

ಮೇಲೆ ಓದಲಾದ ಕ್ರ.ಸಂ (2)ರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡ ಮುಖ್ಯಸ್ಥರು) ಪ್ರಸ್ತಾವನೆಯಲ್ಲಿ ಅರಣ್ಯ ಇಲಾಖೆಯಲ್ಲಿ ವೃತ್ತವಾರು ಸಮಿತಿ ಹಾಗೂ ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು, ಸರ್ಕಾರಿ ಆದೇಶದಲ್ಲಿ ಸೂಚಿಸಿರುವಂತೆ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ ತಡೆಗಟ್ಟುವಿಕೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು, ನೆಡುತೋಪು ಬೆಳಸುವಂತಹ ಸಾಧನೆ, ಅಭಿವೃದ್ಧಿ ಕಾರ್ಯಗಳು, ಮಾನವ ಪ್ರಾಣಿ ಸಂಘರ್ಷ ಹಾಗೂ ಇತರೆ ನವೀನ ಆಲೋಚನೆಗಳನ್ನು ಉಪಯೋಗಿಸಿರುವ ಇತ್ಯಾದಿ ಕೆಲಸ ಕಾರ್ಯಗಳ ಮೂಲಕ ಗಣನೀಯ ಸಾಧನೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಂದ ಸ್ವೀಕರಿಸಿದ ಅರ್ಜಿಗಳನ್ನು ವೃತ್ತವಾರು ಸಮಿತಿಗಳಿಂದ ಕ್ರೋಢೀಕರಿಸಿ, ವೃತ್ತಮಟ್ಟದಿಂದ ಸ್ವೀಕೃತವಾದ ಅರ್ಜಿಗಳನ್ನು ರಾಜ್ಯ ಮಟ್ಟದ ಸಮಿತಿಯ ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳು ಮಾಡಿರುವ ಸಾಧನೆ ಅರ್ಹತೆಗಳನ್ನು ಸರ್ಕಾರದ ಅದೇಶದಲ್ಲಿ ತಿಳಿಸಿರುವ ಮಾನದಂಡಗಳಂತೆ ವೃಂದವಾರು ಹಾಗೂ ಕ್ಷೇತ್ರವಾರು ಅಂತಿಮಗೊಳಿಸಿ ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ, ಗಸ್ತು ಅರಣ್ಯ ಪಾಲಕ, ವಾಹನ ಚಾಲಕ, ನೆಡುತೋಪು ಕಾವಲುಗಾರ, ಆನೆ ಮಾವುತ, ಆನೆ ಜಮೇದಾರ, ಕ್ಷೇಮಾಭಿವೃದ್ಧಿ ನೌಕರರು/ಸಿಬ್ಬಂದಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಅರ್ಹರೆಂದು ಪರಿಗಣಿಸಿ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿ ಸಲ್ಲಿಸಿರುತ್ತಾರೆ. ಸರ್ಕಾರವು ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

BREAKING: 25 officers and staff of the Forest Department to be awarded the ‘Chief Minister’s Medal’ for the year 2024: State government issues important order
Share. Facebook Twitter LinkedIn WhatsApp Email

Related Posts

BREAKING : ಜನವರಿಯಲ್ಲಿ ದರ್ಶನ್ ಗೆ ಜಾಮೀನು : ಸಚಿವ ಜಮೀದ್ ಪುತ್ರ ಝೈದ್‌ ಖಾನ್ ಹೇಳಿಕೆ

13/12/2025 5:05 PM1 Min Read

2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ- ಸಚಿವ ಎಂ.ಬಿ.ಪಾಟೀಲ

13/12/2025 4:37 PM2 Mins Read

BREAKING : ಬೆಂಗಳೂರಲ್ಲಿ 12 ವರ್ಷದ ಮಗನಿದ್ದರೂ, 2ನೇ ಗಂಡನಿಗೂ ಕೈಕೊಟ್ಟು, ಕಾನ್ಸ್ಟೇಬಲ್ ನೊಂದಿಗೆ ಮಹಿಳೆ ಪರಾರಿ!

13/12/2025 4:29 PM1 Min Read
Recent News

ಭಾರತದ ಅತಿದೊಡ್ಡ ಶಿಕ್ಷಣ ಪರಿಷ್ಕರಣಾ ಮಸೂದೆಗೆ ಸಂಪುಟ ಅನುಮೋದನೆ; ಯುಜಿಸಿ, ಎಐಸಿಟಿಇ ಬದಲು

13/12/2025 5:12 PM

10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ ; ‘CBSE ಪರೀಕ್ಷಾ ವ್ಯವಸ್ಥೆ’ಯಲ್ಲಿ ಮಹತ್ವದ ಬದಲಾವಣೆ!

13/12/2025 5:12 PM

BREAKING : ಜನವರಿಯಲ್ಲಿ ದರ್ಶನ್ ಗೆ ಜಾಮೀನು : ಸಚಿವ ಜಮೀದ್ ಪುತ್ರ ಝೈದ್‌ ಖಾನ್ ಹೇಳಿಕೆ

13/12/2025 5:05 PM

ತಿರುವನಂತಪುರಂ ಕಾರ್ಪೊರೇಷನ್’ನಲ್ಲಿ ‘NDA’ ಭರ್ಜರಿ ಗೆಲುವು, ಕೇರಳ ರಾಜಕೀಯದಲ್ಲಿ ಮಹತ್ವದ ಕ್ಷಣ ಎಂದ ‘ಪ್ರಧಾನಿ ಮೋದಿ’

13/12/2025 4:52 PM
State News
KARNATAKA

BREAKING : ಜನವರಿಯಲ್ಲಿ ದರ್ಶನ್ ಗೆ ಜಾಮೀನು : ಸಚಿವ ಜಮೀದ್ ಪುತ್ರ ಝೈದ್‌ ಖಾನ್ ಹೇಳಿಕೆ

By kannadanewsnow0513/12/2025 5:05 PM KARNATAKA 1 Min Read

ಹಾವೇರಿ : ರಾಜ್ಯಾದ್ಯಂತ ಡೆವಿಲ್ ಸಿನೆಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದೂ, ಇದರ ಮಧ್ಯ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ…

2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ- ಸಚಿವ ಎಂ.ಬಿ.ಪಾಟೀಲ

13/12/2025 4:37 PM

BREAKING : ಬೆಂಗಳೂರಲ್ಲಿ 12 ವರ್ಷದ ಮಗನಿದ್ದರೂ, 2ನೇ ಗಂಡನಿಗೂ ಕೈಕೊಟ್ಟು, ಕಾನ್ಸ್ಟೇಬಲ್ ನೊಂದಿಗೆ ಮಹಿಳೆ ಪರಾರಿ!

13/12/2025 4:29 PM

BREAKING : ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮದ ಸಮೀಪ ಏಕಾಏಕಿ ಹೊತ್ತಿ ಉರಿದ ಕಾರು!

13/12/2025 4:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.