Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮೊಬೈಲ್ ಬಳಕೆದಾರರೇ ನಿಮ್ಮ `ಫೋನ್’ ನಲ್ಲಿ ಆ್ಯಪ್ ಗಳಿದ್ರೆ ತಕ್ಷಣ ಡಿಲೀಟ್ ಮಾಡಿ.!

16/05/2025 1:33 PM

ಸಮುದ್ರದ ಉಪ್ಪುನೀರಿನ ಶುದ್ಧೀಕರಣಕ್ಕಾಗಿ ಹೆಚ್ಚಿನ ಒತ್ತಡದ ‘ಪಾಲಿಮೆರಿಕ್ ಪೊರೆಯನ್ನು’ ಅಭಿವೃದ್ಧಿಪಡಿಸಿದ DRDO

16/05/2025 1:24 PM

ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಲಾಹೋರ್ ಹೈಕೋರ್ಟ್

16/05/2025 1:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‘ಅಪರಿಚಿತ ವ್ಯಕ್ತಿ ಶವ’ ಪತ್ತೆ
KARNATAKA

ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‘ಅಪರಿಚಿತ ವ್ಯಕ್ತಿ ಶವ’ ಪತ್ತೆ

By kannadanewsnow0901/04/2024 10:19 AM

ಬೆಂಗಳೂರು: ನಗರದ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಅಪರಿಚಿತ ಪುರಷನ ಗುರುತು ಪತ್ತೆಯಾದ್ರೇ, ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪಿರ್ಯಾದುದಾರರಾದ ನಾರಾಯಣಪ್ಪ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಎಂದಿನಂತೆ ಈ ದಿನ ದಿನಾಂಕ:-14/03/2024 ರಂದು ಬೆಳಿಗ್ಗೆ ಸುಮಾರು 7-00 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದು, ಬೆಳಿಗ್ಗೆ ಸುಮಾರು 10-20 ಗಂಟೆಯ ಸಮಯದಲ್ಲಿ ಕರ್ತವ್ಯದಲ್ಲಿರುವಾಗ್ಗೆ ನೈಸ್ ಕಂಪನಿಯ ಕಂಟ್ರೋಲ್ ರೂಂನಿಂದ, ಹೊಸುರು ನೈಸ್ ರಸ್ತೆಯಿಂದ ಕನಕಪುರ ನೈಸ್ ರಸ್ತೆ ಮಾರ್ಗ ಮಧ್ಯೆ ಇರುವ ಅಂಜನಾಪುರ ಬ್ರಿಡ್ಜ್ ಹತ್ತಿರ ಮೋರಿಯಲ್ಲಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿರುತ್ತಾರೆಂದು ಸಾರ್ವಜನಿಕರು ತಿಳಿಸಿರುವುದಾಗಿ ಪೋನ್ ಮೂಲಕ ತಿಳಿಸಿರುತ್ತಾರೆ ಎಂದಿದೆ.

ನಾನು ಬೆಳಿಗ್ಗೆ 10-30 ಗಂಟೆಯ ಸಮಯಕ್ಕೆ ಹೋಗಿ ನೋಡಲಾಗಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿರುವುದು, ಕಂಡುಬಂದಿರುತ್ತದೆ. ಈತನ ಮೈಮೇಲೆ ಬಲಗಾಲಿನ ಮಂಡಿಯ ಕೆಳಗೆ ತರಚಿದ ಗಾಯ, ಎಡಭಾಗದ ಎದೆಯ ಮೇಲೆ ಮತ್ತು ಕೆಳಗೆ ತರಚಿದ ಗಾಯ, ಎಡಗೈ ಮತ್ತು ಬೆರಳುಗಳ ಹತ್ತಿರ ರಕ್ತ ಗಾಯ ಕಂಡುಬಂದಿರುತ್ತದೆ. ಹಾಗೂ ಮೃತನ ಸೊಂಟದಲ್ಲಿ ಒಂದು ಬಿಳಿ ದಾರವಿದ್ದು, ಅದರಲ್ಲಿ ಎರಡು ಬೀಗದ ಕೈಗಳಿರುತ್ತವೆ. ಮೃತನ ವಾರಸುದಾರರ ಬಗ್ಗೆ ವಿಚಾರಣೆ ಮಾಡಲಾಗಿ ಇಲ್ಲಿಯವರೆಗೂ ಸಹ ಯಾರೂ ಸಹ ಪತ್ತೆಯಾಗಿರುವುದಿಲ್ಲ ಎಂದು ಹೇಳಿದೆ.

ಆದ್ದರಿಂದ ಈತನ ಸಾವು ಅನುಮಾನಾಸ್ಪದವಾಗಿದ್ದು, ಈತನ ವಾರಸುದಾರರನ್ನು ಪತ್ತೆಮಾಡಿ ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಯು.ಡಿ.ಆರ್ ನಂ 19/2024 ಕಲಂ 174 “ಸಿ” ಸಿ.ಆರ್.ಪಿ.ಸಿ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.  ಮೃತರ ಬಗ್ಗೆ ಮಾಹಿತಿ ದೊರೆತಲ್ಲಿ ತಲಘಟ್ಟಪುರ ಪೊಲೀಸ್ ದೂರವಾಣಿ ಸಂಖ್ಯೆ:-080-22942359 ಪೊಲೀಸ್ ಇನ್ಸಪೇಕ್ಟರ್-9480801075. ಗೆ ಅಥವಾ ದಕ್ಷಿಣ ಕಂಟ್ರೋಲ್ ರೂಂ 080-2294311 ಗೆ ಸಂಪರ್ಕಿಸಲು ಕೋರಿದೆ.

‘ತೆರಿಗೆ ನಿಯಮ’ದಲ್ಲಿ ಯಾವುದೇ ಹೊಸ ಬದಲಾವಣೆಯಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ | New Tax Rules

BIG NEWS : 2,000 ರೂಪಾಯಿ ನೋಟು ವಿನಿಮಯ / ಠೇವಣಿ ತಾತ್ಕಾಲಿಕ ಸ್ಥಗಿತ

ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 'ಅಪರಿಚಿತ ವ್ಯಕ್ತಿ ಶವ' ಪತ್ತೆ 'Body of unidentified person' found in Talaghattapura police station limits in Bengaluru
Share. Facebook Twitter LinkedIn WhatsApp Email

Related Posts

ALERT : ಮೊಬೈಲ್ ಬಳಕೆದಾರರೇ ನಿಮ್ಮ `ಫೋನ್’ ನಲ್ಲಿ ಆ್ಯಪ್ ಗಳಿದ್ರೆ ತಕ್ಷಣ ಡಿಲೀಟ್ ಮಾಡಿ.!

16/05/2025 1:33 PM1 Min Read

ಸಾರ್ವಜನಿಕರೇ ಗಮನಿಸಿ : ತುರ್ತು ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ ಈ ಔಷಧಿಗಳು ಪ್ರತಿ ಮನೆಯಲ್ಲೂ ಇರಲೇಬೇಕು..!

16/05/2025 12:58 PM2 Mins Read

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

16/05/2025 12:42 PM1 Min Read
Recent News

ALERT : ಮೊಬೈಲ್ ಬಳಕೆದಾರರೇ ನಿಮ್ಮ `ಫೋನ್’ ನಲ್ಲಿ ಆ್ಯಪ್ ಗಳಿದ್ರೆ ತಕ್ಷಣ ಡಿಲೀಟ್ ಮಾಡಿ.!

16/05/2025 1:33 PM

ಸಮುದ್ರದ ಉಪ್ಪುನೀರಿನ ಶುದ್ಧೀಕರಣಕ್ಕಾಗಿ ಹೆಚ್ಚಿನ ಒತ್ತಡದ ‘ಪಾಲಿಮೆರಿಕ್ ಪೊರೆಯನ್ನು’ ಅಭಿವೃದ್ಧಿಪಡಿಸಿದ DRDO

16/05/2025 1:24 PM

ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಲಾಹೋರ್ ಹೈಕೋರ್ಟ್

16/05/2025 1:03 PM

ಸಾರ್ವಜನಿಕರೇ ಗಮನಿಸಿ : ತುರ್ತು ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ ಈ ಔಷಧಿಗಳು ಪ್ರತಿ ಮನೆಯಲ್ಲೂ ಇರಲೇಬೇಕು..!

16/05/2025 12:58 PM
State News
KARNATAKA

ALERT : ಮೊಬೈಲ್ ಬಳಕೆದಾರರೇ ನಿಮ್ಮ `ಫೋನ್’ ನಲ್ಲಿ ಆ್ಯಪ್ ಗಳಿದ್ರೆ ತಕ್ಷಣ ಡಿಲೀಟ್ ಮಾಡಿ.!

By kannadanewsnow5716/05/2025 1:33 PM KARNATAKA 1 Min Read

ಬೆಂಗಳೂರು : ಸ್ಮಾರ್ಟ್‌ಫೋನ್‌ಗಳ ಬಳಕೆಯು ನಮ್ಮ ಜೀವನವನ್ನು ಸುಲಭಗೊಳಿಸುತ್ತಿದೆ, ಆದರೆ ಇದರೊಂದಿಗೆ ಸೈಬರ್ ವಂಚನೆ ಪ್ರಕರಣಗಳು ಸಹ ಹೆಚ್ಚುತ್ತಿವೆ. ಇತ್ತೀಚೆಗೆ…

ಸಾರ್ವಜನಿಕರೇ ಗಮನಿಸಿ : ತುರ್ತು ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ ಈ ಔಷಧಿಗಳು ಪ್ರತಿ ಮನೆಯಲ್ಲೂ ಇರಲೇಬೇಕು..!

16/05/2025 12:58 PM

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

16/05/2025 12:42 PM

BIG NEWS : `ರೇಷನ್ ಕಾರ್ಡ್’ ನಲ್ಲಿ ಹೆಂಡತಿ, ಮಕ್ಕಳ ಹೆಸರು ಸೇರ್ಪಡೆಗೆ ಇಲ್ಲಿದೆ ಸುಲಭ ವಿಧಾನ | Ration card

16/05/2025 12:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.