ಬೆಂಗಳೂರು : ವಂಚನೆ , ಸಾವು ಕಾರ್ಯಕರ್ತರಿಗೆ ಬಿಜೆಪಿ ಕೊಡುತ್ತಿರುವ ಕೊಡುಗೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

ಈಶ್ವರಪ್ಪರನ್ನ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ – ಬಿಜೆಪಿ ಕಾರ್ಯಕರ್ತ ಅರವಿಂದ್ ಲಿಂಬಾವಳಿಯಿಂದ ವಂಚನೆಗೊಳಗಾದ ಸತ್ತಿರುವ ಪ್ರದೀಪ್ – ಬಿಜೆಪಿ ಕಾರ್ಯಕರ್ತ ರೌಡಿಗಳಿಗೆ ಕೆಂಪುಹಾಸು ಹಾಸುವ ಬಿಜೆಪಿ ಕಾರ್ಯಕರ್ತರಿಗೆ ಕೊಡುತ್ತಿರುವ ಕೊಡುಗೆ – ವಂಚನೆ ಹಾಗೂ ಸಾವು! ಕಾರ್ಯಕರ್ತರನ್ನೇ ಬಿಡದ ಬಿಜೆಪಿ ಜನರನ್ನ ಬಿಡುವುದೇ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.

‘ಸಿದ್ಧೇಶ್ವರ ಶ್ರೀ’ಗಳು ಬೇಗನೇ ಗುಣಮುಖರಾಗಲಿ : ಮಲ್ಲಿಕಾರ್ಜುನ ಖರ್ಗೆ ಟ್ವೀಟ್ 

‘ಮಹದಾಯಿ ಜಲ-ಜನ ಆಂದೋಲನ’ದಲ್ಲಿ ‘ಕಾಂಗ್ರೆಸ್ ನಾಯಕ’ರು ಹೇಳಿದ್ದೇನು ಗೊತ್ತಾ?

Share.
Exit mobile version