ಬೆಂಗಳೂರು : ಪಿಎಸ್ ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಸಂಚಾರಿ ಠಾಣೆಯ ಪಿಎಸ್ ಐ ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.

BIGG NEWS : ಇಂದು ಮೈಸೂರು ಅರಮನೆಯಲ್ಲಿ ‘ ಸಿಂಹಾಸನ ಜೋಡಣೆ ‘ : ಮ.1ಗಂಟೆವರೆಗೆ ಸಾರ್ವಜನಿಕರ ‘ಪ್ರವೇಶಕ್ಕೆ ನಿರ್ಬಂಧ ‘ | Mysore Dussehra-2022

ಬೆಂಗಳೂರಿನ ಕೆ.ಆರ್.ಪುರಂ ಸಂಚಾರಿ ಠಾಣೆಯ ಪಿಎಸ್ ಐ ಸುಬ್ರಮಣಿ ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದ್ದು,ಪೋಸ್ಟಿಂಗ್ ಮಾಡಿಸಲು ಅಭ್ಯರ್ಥಿಗಳ ಬಳಿ ಲಕ್ಷ ಲಕ್ಷ ರೂ. ಹಣ ಪಡೆದಿದು ನಾಪತ್ತೆಯಾಗಿದ್ದಾರೆ.

BREAKING NEWS : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಗ್ಯದಲ್ಲಿ ದಿಢೀರ್‌ ಏರುಪೇರು | D.K.Shivakumar

ಪೋಸ್ಟಿಂಗ್ ಮಾಡಿಸುವುದಾಗಿ ಹೊಸಕೋಟೆಯ ಶಿವರಾಜ್ ಸೇರಿ ಇಬ್ಬರಿಂದ ಲಕ್ಷ ಲಕ್ಷ ರೂ. ಹಣ ಪಡೆದುಕೊಂಡು ಕಳೆದ 5 ತಿಂಗಳಿಂದ ಸುಬ್ರಮಣಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಸುಬ್ರಮಣಿ ಪತ್ತೆಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

BIG NEWS : ವಿಶ್ವಸಂಸ್ಥೆ 77 ನೇ ಮಹಾಧಿವೇಶನ: UNGA ಗೆ ಸಂಪೂರ್ಣ ಬೆಂಬಲ ನೀಡೋದಾಗಿ ಭಾರತ ಪ್ರತಿಜ್ಞೆ!

Share.
Exit mobile version