Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಚಳಿಗಾಲದಲ್ಲಿ `ವಾಟರ್ ಹೀಟರ್’ ಬಳಸುವವರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಜೀವಕ್ಕೆ ಅಪಾಯ.!

12/12/2025 8:44 AM

BIG UPDATE : ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಘೋರ ದುರಂತ : 15 ಮಂದಿ ಪ್ರಯಾಣಿಕರು ದುರಂತ ಸಾವು.!

12/12/2025 8:33 AM

AI ಮಾಯೆ: 4 ಮಕ್ಕಳಲ್ಲಿ 1 ಮಗು ಈಗ ತಂದೆ-ತಾಯಿಗಿಂತ AI ಜೊತೆ ಹೆಚ್ಚು ಮಾತಾಡುತ್ತೆ : ವರದಿ

12/12/2025 8:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ದರ್ಶನ್‌ ಮೇಲೆ ರೌಡಿ ಶೀಟರ್‌ ತೆರೆಯಲು ಮುಂದಾದ ಪೊಲೀಸ್ ಇಲಾಖೆ…!
KARNATAKA

BIGG NEWS: ದರ್ಶನ್‌ ಮೇಲೆ ರೌಡಿ ಶೀಟರ್‌ ತೆರೆಯಲು ಮುಂದಾದ ಪೊಲೀಸ್ ಇಲಾಖೆ…!

By kannadanewsnow0719/06/2024 10:29 AM

ಬೆಂಗಳೂರು: ನಟ ದರ್ಶನ್ ಸದ್ಯ ಕೊಲೆ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದು, ದಿನದಿಂದ ದಿನಕ್ಕೆ ಆತನ ಒಂದೊಂದು ಭಯಾನಕ ನಡವಳಿಕೆಗಳು ಬೆಳಕಿಗೆ ಬರುತ್ತಲಿವೆ.

ಈ ನಡುವೆ ಆತನ ವಿರುದ್ದ ರೌಡಿ ಶೀಟ್‌ ತೆಗೆಯಲು ಪೊಲೀಸ್‌ ಇಲಾಖೆ ಮುಂದಾಗಿದ್ದು, ಎಲ್ಲವೂ ಅಂದುಕೊಂಡತೆ ಆದರೆ ಈ ವಾರದಲ್ಲಿ ಆತನ ವಿರುದ್ದ ರೌಡಿ ಶೀಟ್‌ ತೆಗೆದು ಪೊಲೀಸ್‌ ಠಾಣೆಯ ಬೋರ್ಡ್‌ನಲ್ಲಿ ಆತನ ಫೋಟೋವನ್ನು ಹಾಕುವುದು ಫಿಕ್ಸ್ ಎನ್ನಲಾಗುತ್ತಿದೆ. ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ನಟ ದರ್ಶನ್‌ ಪಾತಕಿ ಕೆಲಸಗಳು ಒಂದು ಒಂದೇ ಬೆಳಕಿಗೆ ಬರುತ್ತಿದ್ದು, ಅವುಗಳ ಬೆನ್ನು ಹತ್ತಿರುವ ಪೊಲೀಸರಿಗೆ ಶಾಕಿಂಗ್‌ ಮಾಹಿತಿಗಳು ಹೊರ ಬರುತ್ತಿವೆ. ಇವೆಲ್ಲದರ ನಡುವೆ ನಟ ದರ್ಶನ್‌ ರಾಜ್ಯದ ಪ್ರತಿಯೊಂದು ಜಿಲ್ಲೆಯಗಳ ಹೆಸರಾಂತ ರೌಡಿಗಳ ಜೊತೆಗೆ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು, ತನ್ನ ವಿರುದ್ದ ಮಾತನಾಡುತ್ತಿದ್ದವರಿಗೆ ಅವರ ಮೂಲಕ ಬಿಸಿ ಮುಟ್ಟಿಸುತ್ತಿದ್ದ ಎನ್ನಲಾಗಿದೆ.

ಇದಲ್ಲದೇ ಹಲವು ಮಂದಿಯನ್ನು ಕರೆ ತಂದು ಅವರಿಗೆ ಹೆದರಿಸಿ ಬೆದರಿಸುತ್ತಿದ್ದ ಎನ್ನುವ ಗಂಭಿರ ಆರೋಪ ಕೂಡ ಕೇಳಿ ಬಂದಿದೆ. ಹಿಂದಿನ ಮತ್ತು ಈಗಿನ ಕೇಸ್‌ ಅನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ಇನ್ನೇನು ಕೆಲವೇ ದಿನದಲ್ಲಿ ದರ್ಶನ್‌ಗೆ ನೋಟಿಸ್‌ ನೀಡಿ ನಿಮ್ಮ ವಿರುದ್ದ ಏಕೆ ರೌಡಿ ಶೀಟ್‌ ತೆರೆಯಬಾರದು ಎನ್ನುವ ಕಾರಣ ಕೇಳಿ ಬಳಿಕ ರೌಡಿ ಶೀಟ್‌ ಅನ್ನು ಕಾನೂನು ಪ್ರಕಾರ ತೆರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ. ಈಗಾಗಲೇ ಹಲವು ಮಂದಿ ದರ್ಶನ್ ಅಕ್ರಮ, ಮತ್ತು ಆತನ ವರ್ತನೆ ವಿರುದ್ದ ಕಿಡಿಕಾರುತ್ತಿರುವುದನ್ನು ಕಾಣಬಹುದಾಗಿದೆ.

BIGG NEWS: Police department to open rowdy sheet against Darshan BIGG NEWS: ದರ್ಶನ್‌ ಮೇಲೆ ರೌಡಿ ಶೀಟರ್‌ ತೆರೆಯಲು ಮುಂದಾದ ಪೊಲೀಸ್ ಇಲಾಖೆ...!
Share. Facebook Twitter LinkedIn WhatsApp Email

Related Posts

ALERT : ಚಳಿಗಾಲದಲ್ಲಿ `ವಾಟರ್ ಹೀಟರ್’ ಬಳಸುವವರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಜೀವಕ್ಕೆ ಅಪಾಯ.!

12/12/2025 8:44 AM2 Mins Read

‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಗುಲಾಬಿ ಮಾರ್ಗದ ಮೊಟ್ಟ ಮೊದಲ ‘ಚಾಲಕ ರಹಿತ’ ರೈಲು ಅನಾವರಣ

12/12/2025 7:56 AM1 Min Read

ALERT : `ಮೊಬೈಲ್’ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡುಬಂದರೆ `ವಾಟ್ಸಾಪ್ ಹ್ಯಾಕ್’ ಆಗಿದೆ ಎಂದರ್ಥ.!

12/12/2025 7:41 AM2 Mins Read
Recent News

ALERT : ಚಳಿಗಾಲದಲ್ಲಿ `ವಾಟರ್ ಹೀಟರ್’ ಬಳಸುವವರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಜೀವಕ್ಕೆ ಅಪಾಯ.!

12/12/2025 8:44 AM

BIG UPDATE : ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಘೋರ ದುರಂತ : 15 ಮಂದಿ ಪ್ರಯಾಣಿಕರು ದುರಂತ ಸಾವು.!

12/12/2025 8:33 AM

AI ಮಾಯೆ: 4 ಮಕ್ಕಳಲ್ಲಿ 1 ಮಗು ಈಗ ತಂದೆ-ತಾಯಿಗಿಂತ AI ಜೊತೆ ಹೆಚ್ಚು ಮಾತಾಡುತ್ತೆ : ವರದಿ

12/12/2025 8:31 AM

SHOCKING : ಒಂದೇ ಜಿಲ್ಲೆಯಲ್ಲಿ 400 ಮಕ್ಕಳು ಸೇರಿದಂತೆ 7,400 ಜನರಲ್ಲಿ `HIV’ ಸೋಂಕು ಪತ್ತೆ.! 

12/12/2025 8:28 AM
State News
KARNATAKA

ALERT : ಚಳಿಗಾಲದಲ್ಲಿ `ವಾಟರ್ ಹೀಟರ್’ ಬಳಸುವವರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಜೀವಕ್ಕೆ ಅಪಾಯ.!

By kannadanewsnow5712/12/2025 8:44 AM KARNATAKA 2 Mins Read

ಚಳಿಗಾಲದಲ್ಲಿ ಬಿಸಿನೀರಿನ ಸ್ನಾನಕ್ಕೆ ಅನೇಕ ಜನರು ವಾಟರ್ ಹೀಟರ್ ರಾಡ್‌ಗಳನ್ನು ಬಳಸುತ್ತಾರೆ. ಆದಾಗ್ಯೂ, ಈ ಹೀಟರ್ ಬಳಸುವ ವಿಧಾನದಲ್ಲಿ ನಾವು…

‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಗುಲಾಬಿ ಮಾರ್ಗದ ಮೊಟ್ಟ ಮೊದಲ ‘ಚಾಲಕ ರಹಿತ’ ರೈಲು ಅನಾವರಣ

12/12/2025 7:56 AM

ALERT : `ಮೊಬೈಲ್’ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡುಬಂದರೆ `ವಾಟ್ಸಾಪ್ ಹ್ಯಾಕ್’ ಆಗಿದೆ ಎಂದರ್ಥ.!

12/12/2025 7:41 AM

BIG NEWS : ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಣಿ ಕಡಿತದ ಪ್ರಕರಣಗಳಿಗೆ ಉಚಿತ `ರೇಬಿಸ್ ವ್ಯಾಕ್ಸಿನ್’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

12/12/2025 7:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.